ಫೆಬ್ರವರಿಯಿಂದ ಬಿ.ಎಸ್.ಎನ್.ಎಲ್.ಗೆ ಬರಸಿಡಿಲುಮಡಿಕೇರಿ, ಜ. 9: ದೂರ ಸಂಪರ್ಕ ವ್ಯವಸ್ಥೆಯಲ್ಲಿ ರಾಷ್ಟ್ರದಲ್ಲಿ ಪ್ರಮುಖವಾಗಿರುವ ಭಾರತ್ ಸಂಚಾರ್ ನಿಗಮ್ ನಿಯಮಿತ (ಬಿ.ಎಸ್.ಎನ್.ಎಲ್.) ಸಂಸ್ಥೆಯ ಸೇವೆಯಲ್ಲಿ ಮುಂದಿನ ತಿಂಗಳು ಫೆಬ್ರವರಿಯಿಂದ ಭಾರೀ ಸಮಸ್ಯೆ
ಆನೆದಂತ ಸಾಗಾಟ : ಜಿಲ್ಲೆಯ ವ್ಯಕ್ತಿ ಸೇರಿ ಇಬ್ಬರ ಬಂಧನಮಡಿಕೇರಿ, ಜ. 9: ಅಕ್ರಮವಾಗಿ ಭಾರೀ ಮೌಲ್ಯದ ಆನೆದಂತವನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಾಹನ ಸಹಿತ ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಬಂಧಿತರಲ್ಲಿ
ಮಾರ್ಚ್ 25ರಂದು ಬ್ರಹ್ಮಕಲಶೋತ್ಸವ ಸಂಕಲ್ಪಮಡಿಕೇರಿ, ಜ. 9: ಇಲ್ಲಿನ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಈಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯ ಗೋಚರ ಫಲದಂತೆ, ನಿನ್ನೆಯಿಂದ ದೋಷ ಪರಿಹಾರ ಪೂಜೆಗಳೊಂದಿಗೆ; ಮುಂದಿನ ಮಾರ್ಚ್25ರಂದು
ಜಿ.ಪಂ. ಜಾಗದಿಂದ ತೆರವುಗೊಂಡವರಿಗೆ ಸಿಗದ ಮನೆಮಡಿಕೇರಿ, ಜ. 9: ಜಿಲ್ಲಾ ಪಂಚಾಯಿತಿ ಜಾಗದಲ್ಲಿದ್ದ ಮನೆ ಗಳನ್ನು ಜಿ.ಪಂ. ಭವನ ನಿರ್ಮಾಣ ಮಾಡುವ ಸಂಬಂಧ ಈ ಹಿಂದೆ ತೆರವುಗೊಳಿಸಲಾಗಿದ್ದು; ಇದುವರೆಗೂ ಅಲ್ಲಿಂದ ತೆರವುಗೊಂಡ ಕುಟುಂಬ
ಗಾಂಜಾ ವ್ಯಸನಿಗಳಿಗೆ ದಂಡಮಡಿಕೇರಿ, ಜ. 9: ಮಾದಕ ವಸ್ತು ಗಾಂಜಾ ಸೇವನೆ ಮಾಡುತ್ತಿದ್ದ ಈರ್ವರು ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ.ಕಳೆದ ತಾ. 12.10.2018 ರಂದು ರಾತ್ರಿ