ಇಂದು ಪತ್ರಕರ್ತರ ಸಂಘದ ಪದಗ್ರಹಣಸೋಮವಾರಪೇಟೆ, ಸೆ. 21: ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಸಾಲಿನ ಆಡಳಿತ ಮಂಡಳಿಯ ಪದಗ್ರಹಣ ಮತ್ತು ಪತ್ರಿಕೋದ್ಯಮ-ಸಮಾಜ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ ತಾ. ಇಂದಿನಿಂದ ಬಲಿಜ ಸಮಾಜದಿಂದ ಸಂತ್ರಸ್ತರಿಗೆ ನೆರವುಗೋಣಿಕೊಪ್ಪ ವರದಿ, ಸೆ. 21 : ಭೂಕುಸಿತಕ್ಕೆ ಒಳಗಾದ ಬಲಿಜ ಜನಾಂಗದ ಸಂತ್ರಸ್ತರಿಗೆ ನೆರವಾಗಲು ಕೊಡಗು ಬಲಿಜ ಸಮಾಜದಿಂದ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ತಾ. 22 ಬೆಳೆ ಹಾಗೂ ತೋಟ ನಷ್ಟದ ಸಮೀಕ್ಷೆಮಡಿಕೇರಿ, ಸೆ. 21: ಕೊಡಗು ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ ಬಿದ್ದ ಭಾರೀ ಮಳೆಯಿಂದ ಜಿಲ್ಲೆಯ ಕೃಷಿ, ತೋಟಗಾರಿಕೆ, ಕಾಫಿ, ಏಲಕ್ಕಿ, ಕರಿಮೆಣಸು ಬೆಳೆಗಳು ನಾಶವಾಗಿದ್ದು, ಬೆಳೆ ನಷ್ಟದ ಗಾಂಜಾ ಮಾರಾಟ : ಇಬ್ಬರ ಬಂಧನ*ಗೋಣಿಕೊಪ್ಪಲು, ಸೆ. 21: ಹೊರ ಜಿಲ್ಲೆಯಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗೋಣಿಕೊಪ್ಪಲು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅರುವತ್ತೊಕ್ಕಲು ಗ್ರಾಮದ ಖಾಲಿದ್ ಹಾಗೂ ಗೋಣಿಕೊಪ್ಪಲಿನಕೊಡಗು ನಿಯೋಗದಿಂದ ಉಸ್ತುವಾರಿ ಸಚಿವರ ಭೇಟಿಮಡಿಕೇರಿ, ಸೆ. 20 : ಜಿಲ್ಲೆಯ ಶಾಸಕರುಗಳ ನಿಯೋಗ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರನ್ನು ಭೇಟಿಯಾಗಿ ಅತಿವೃಷ್ಟಿ ಹಾನಿಯ ಪರಿಹಾರ ಕಾರ್ಯಗಳ ಬಗ್ಗೆ
ಇಂದು ಪತ್ರಕರ್ತರ ಸಂಘದ ಪದಗ್ರಹಣಸೋಮವಾರಪೇಟೆ, ಸೆ. 21: ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಸಾಲಿನ ಆಡಳಿತ ಮಂಡಳಿಯ ಪದಗ್ರಹಣ ಮತ್ತು ಪತ್ರಿಕೋದ್ಯಮ-ಸಮಾಜ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ ತಾ.
ಇಂದಿನಿಂದ ಬಲಿಜ ಸಮಾಜದಿಂದ ಸಂತ್ರಸ್ತರಿಗೆ ನೆರವುಗೋಣಿಕೊಪ್ಪ ವರದಿ, ಸೆ. 21 : ಭೂಕುಸಿತಕ್ಕೆ ಒಳಗಾದ ಬಲಿಜ ಜನಾಂಗದ ಸಂತ್ರಸ್ತರಿಗೆ ನೆರವಾಗಲು ಕೊಡಗು ಬಲಿಜ ಸಮಾಜದಿಂದ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ತಾ. 22
ಬೆಳೆ ಹಾಗೂ ತೋಟ ನಷ್ಟದ ಸಮೀಕ್ಷೆಮಡಿಕೇರಿ, ಸೆ. 21: ಕೊಡಗು ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ ಬಿದ್ದ ಭಾರೀ ಮಳೆಯಿಂದ ಜಿಲ್ಲೆಯ ಕೃಷಿ, ತೋಟಗಾರಿಕೆ, ಕಾಫಿ, ಏಲಕ್ಕಿ, ಕರಿಮೆಣಸು ಬೆಳೆಗಳು ನಾಶವಾಗಿದ್ದು, ಬೆಳೆ ನಷ್ಟದ
ಗಾಂಜಾ ಮಾರಾಟ : ಇಬ್ಬರ ಬಂಧನ*ಗೋಣಿಕೊಪ್ಪಲು, ಸೆ. 21: ಹೊರ ಜಿಲ್ಲೆಯಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗೋಣಿಕೊಪ್ಪಲು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಅರುವತ್ತೊಕ್ಕಲು ಗ್ರಾಮದ ಖಾಲಿದ್ ಹಾಗೂ ಗೋಣಿಕೊಪ್ಪಲಿನ
ಕೊಡಗು ನಿಯೋಗದಿಂದ ಉಸ್ತುವಾರಿ ಸಚಿವರ ಭೇಟಿಮಡಿಕೇರಿ, ಸೆ. 20 : ಜಿಲ್ಲೆಯ ಶಾಸಕರುಗಳ ನಿಯೋಗ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರನ್ನು ಭೇಟಿಯಾಗಿ ಅತಿವೃಷ್ಟಿ ಹಾನಿಯ ಪರಿಹಾರ ಕಾರ್ಯಗಳ ಬಗ್ಗೆ