ವಾರ್ಷಿಕ ಮಹಾಸಭೆ ಕುಶಾಲನಗರ, ಜೂ. 11: ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಅಪಾಯದ ಅಂಚಿನಲ್ಲಿ ಸೇತುವೆಸುಂಟಿಕೊಪ್ಪ, ಜೂ. 11: ಐಗೂರು ಗ್ರಾಮ ಪಂಚಾಯಿತಿಯ ಬಳಿ ಐಗೂರಿನಿಂದ ಯಡವಾರೆ, ಕಾಜೂರು, ಯಡವನಾಡು ಗ್ರಾಮದ ಸಂಪರ್ಕ ಕಲ್ಪಿಸುತ್ತಿರುವ ಪಾಷಾಣಮೂರ್ತಿ ದೇವಾಲಯದ ಮೂಲಕ ಹಾದು ಹೋಗುವ ಸೇತುವೆ ಪಿ.ಹೆಚ್.ಡಿ. ಪದವಿಶನಿವಾರಸಂತೆ, ಜೂ. 11: ಹೆಬ್ಬುಲಸೆ ಗ್ರಾಮದ ಹೆಚ್.ಎಸ್. ರಂಜಿನಿ ಮಣಿಪಾಲದ ಕೆ.ಎಂ.ಸಿ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‍ನಿಂದ ಪಿ.ಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ. ಜೀವರಸಾಯನ ಶಾಸ್ತ್ರ ವಿಭಾಗದ ಸಹಾಯಕ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆಮಡಿಕೇರಿ, ಜೂ. 11: ವಿವಿಧೆಡೆಗಳಲ್ಲಿ ವಿಶ್ವ ಪರಿಸರ ದಿನಾಚರಣೆಯೊಂದಿಗೆ ಗಿಡಗಳನ್ನು ನೆಟ್ಟು ಸಾಮೂಹಿಕ ಕಾರ್ಯಕ್ರಮ ನಡೆಸಲಾಯಿತು. ಮೂರ್ನಾಡು: ಗಿಡ ನೆಟ್ಟು ಬೆಳೆಸುವದು ಮಾತ್ರ ಪರಿಸರ ಸಂರಕ್ಷಣೆಯಾಗುವದಿಲ್ಲ. ಈಗ ಇರುವ ಸೋಮವಾರಪೇಟೆಯಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಗ್ರಹಣಕ್ಕೆ ಮುಕ್ತಿಸೋಮವಾರಪೇಟೆ, ಜೂ. 11: ದೇಶದ ಹಾಕಿ ಕ್ಷೇತ್ರಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಸೋಮವಾರಪೇಟೆಯಲ್ಲಿ ಸುಸಜ್ಜಿತ ಟರ್ಫ್ ಮೈದಾನದ ಕನಸು ಬರೋಬ್ಬರಿ 6 ವರ್ಷದ ಬಳಿಕ ನನಸಾಗುವ
ವಾರ್ಷಿಕ ಮಹಾಸಭೆ ಕುಶಾಲನಗರ, ಜೂ. 11: ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಅಧ್ಯಕ್ಷತೆಯಲ್ಲಿ ನಡೆದ
ಅಪಾಯದ ಅಂಚಿನಲ್ಲಿ ಸೇತುವೆಸುಂಟಿಕೊಪ್ಪ, ಜೂ. 11: ಐಗೂರು ಗ್ರಾಮ ಪಂಚಾಯಿತಿಯ ಬಳಿ ಐಗೂರಿನಿಂದ ಯಡವಾರೆ, ಕಾಜೂರು, ಯಡವನಾಡು ಗ್ರಾಮದ ಸಂಪರ್ಕ ಕಲ್ಪಿಸುತ್ತಿರುವ ಪಾಷಾಣಮೂರ್ತಿ ದೇವಾಲಯದ ಮೂಲಕ ಹಾದು ಹೋಗುವ ಸೇತುವೆ
ಪಿ.ಹೆಚ್.ಡಿ. ಪದವಿಶನಿವಾರಸಂತೆ, ಜೂ. 11: ಹೆಬ್ಬುಲಸೆ ಗ್ರಾಮದ ಹೆಚ್.ಎಸ್. ರಂಜಿನಿ ಮಣಿಪಾಲದ ಕೆ.ಎಂ.ಸಿ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‍ನಿಂದ ಪಿ.ಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ. ಜೀವರಸಾಯನ ಶಾಸ್ತ್ರ ವಿಭಾಗದ ಸಹಾಯಕ
ವಿವಿಧೆಡೆ ವಿಶ್ವ ಪರಿಸರ ದಿನಾಚರಣೆಮಡಿಕೇರಿ, ಜೂ. 11: ವಿವಿಧೆಡೆಗಳಲ್ಲಿ ವಿಶ್ವ ಪರಿಸರ ದಿನಾಚರಣೆಯೊಂದಿಗೆ ಗಿಡಗಳನ್ನು ನೆಟ್ಟು ಸಾಮೂಹಿಕ ಕಾರ್ಯಕ್ರಮ ನಡೆಸಲಾಯಿತು. ಮೂರ್ನಾಡು: ಗಿಡ ನೆಟ್ಟು ಬೆಳೆಸುವದು ಮಾತ್ರ ಪರಿಸರ ಸಂರಕ್ಷಣೆಯಾಗುವದಿಲ್ಲ. ಈಗ ಇರುವ
ಸೋಮವಾರಪೇಟೆಯಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಗ್ರಹಣಕ್ಕೆ ಮುಕ್ತಿಸೋಮವಾರಪೇಟೆ, ಜೂ. 11: ದೇಶದ ಹಾಕಿ ಕ್ಷೇತ್ರಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಸೋಮವಾರಪೇಟೆಯಲ್ಲಿ ಸುಸಜ್ಜಿತ ಟರ್ಫ್ ಮೈದಾನದ ಕನಸು ಬರೋಬ್ಬರಿ 6 ವರ್ಷದ ಬಳಿಕ ನನಸಾಗುವ