ಜಿಲ್ಲೆಯ ಬಡ ಮಧ್ಯಮ ಬಲಿಜ ವರ್ಗಕ್ಕೆ ನೆರವು ಕಾರ್ಯಕ್ರಮ ಗೋಣಿಕೊಪ್ಪಲು, ಸೆ. 21: ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಠಿ ಹಾಗೂ ಜಲಪ್ರಳಯದ ಹಿನ್ನೆಲೆ ಕೊಡಗು ಬಲಿಜ ಸಮಾಜದ ವತಿಯಿಂದ ತರಿಕೆರೆ, ಶಿರಾ ಸ್ನೇಹಿತರ ಸಂಯುಕ್ತ ಆಶ್ರಯದಲ್ಲಿ ಜಾತ್ಯತೀತವಾಗಿ ಸಹ ಶಿಕ್ಷಕರ ಸಂಘದ ಸಭೆಮಡಿಕೇರಿ, ಸೆ. 21: ಮಡಿಕೇರಿಯ ಜೂನಿಯರ್ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಬಡ್ತಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಸಭೆಯಲ್ಲಿ ಅತಿಥಿಗಳಾಗಿ ನಿವೃತ್ತ ಹುಲ್ಲು ವಿತರಣೆಕೂಡಿಗೆ, ಸೆ. 21: ಕೊಡಗಿನಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಸಂಕಷ್ಟಕ್ಕೀಡಾಗಿರುವ ಗೋಸಂಕುಲಗಳನ್ನು ಸಂರಕ್ಷಿಸಿ, ಪೋಷಣೆ ಮಾಡುತ್ತಿರುವ ಕೂಡಿಗೆ ಜರ್ಸಿ ತಳಿ ಕೇಂದ್ರಕ್ಕೆ ಶ್ರೀ ರಾಮಚಂದ್ರಾಪುರಗಣಪತಿ ವಿಸರ್ಜನೆ ಗುಡ್ಡೆಹೊಸೂರು, ಸೆ. 21: ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತೀಷ್ಠಾಪಿಸಿದ ಗಣೇಶ ಮೂರ್ತಿಯ ವಿಸರ್ಜನೆ ನಡೆಯಿತು. ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಮಾದಕ ವಸ್ತುಗಳ ಸೇವನೆಯಿಂದ ದೂರವಿರಲು ಸಲಹೆ*ಗೋಣಿಕೊಪ್ಪಲು, ಸೆ. 21: ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವೆನೆಯಿಂದ ದೂರವಿದ್ದು ಉತ್ತಮ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ಇಲ್ಲಿನ ಸಿಪಿಐ ಸಿ.ಎನ್. ದಿವಾಕರ್ ಹೇಳಿದರು. ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ
ಜಿಲ್ಲೆಯ ಬಡ ಮಧ್ಯಮ ಬಲಿಜ ವರ್ಗಕ್ಕೆ ನೆರವು ಕಾರ್ಯಕ್ರಮ ಗೋಣಿಕೊಪ್ಪಲು, ಸೆ. 21: ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಠಿ ಹಾಗೂ ಜಲಪ್ರಳಯದ ಹಿನ್ನೆಲೆ ಕೊಡಗು ಬಲಿಜ ಸಮಾಜದ ವತಿಯಿಂದ ತರಿಕೆರೆ, ಶಿರಾ ಸ್ನೇಹಿತರ ಸಂಯುಕ್ತ ಆಶ್ರಯದಲ್ಲಿ ಜಾತ್ಯತೀತವಾಗಿ
ಸಹ ಶಿಕ್ಷಕರ ಸಂಘದ ಸಭೆಮಡಿಕೇರಿ, ಸೆ. 21: ಮಡಿಕೇರಿಯ ಜೂನಿಯರ್ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಬಡ್ತಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಸಭೆಯಲ್ಲಿ ಅತಿಥಿಗಳಾಗಿ ನಿವೃತ್ತ
ಹುಲ್ಲು ವಿತರಣೆಕೂಡಿಗೆ, ಸೆ. 21: ಕೊಡಗಿನಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಸಂಕಷ್ಟಕ್ಕೀಡಾಗಿರುವ ಗೋಸಂಕುಲಗಳನ್ನು ಸಂರಕ್ಷಿಸಿ, ಪೋಷಣೆ ಮಾಡುತ್ತಿರುವ ಕೂಡಿಗೆ ಜರ್ಸಿ ತಳಿ ಕೇಂದ್ರಕ್ಕೆ ಶ್ರೀ ರಾಮಚಂದ್ರಾಪುರ
ಗಣಪತಿ ವಿಸರ್ಜನೆ ಗುಡ್ಡೆಹೊಸೂರು, ಸೆ. 21: ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತೀಷ್ಠಾಪಿಸಿದ ಗಣೇಶ ಮೂರ್ತಿಯ ವಿಸರ್ಜನೆ ನಡೆಯಿತು. ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ
ಮಾದಕ ವಸ್ತುಗಳ ಸೇವನೆಯಿಂದ ದೂರವಿರಲು ಸಲಹೆ*ಗೋಣಿಕೊಪ್ಪಲು, ಸೆ. 21: ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವೆನೆಯಿಂದ ದೂರವಿದ್ದು ಉತ್ತಮ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ಇಲ್ಲಿನ ಸಿಪಿಐ ಸಿ.ಎನ್. ದಿವಾಕರ್ ಹೇಳಿದರು. ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ