ವಿವಾಹಿತೆ ನಾಪತ್ತೆ ಸುಂಟಿಕೊಪ್ಪ, ಜೂ.7: ಕೊಡಗರಹಳ್ಳಿ ವ್ಯಾಪ್ತಿಯ ಕಲ್ಲೂರು ನಿವಾಸಿ ವಿವಾಹಿತ ಮಹಿಳೆ ತಾ.2 ರಂದು ನಾಪತ್ತೆಯಾಗಿರುವ ಬಗ್ಗೆ ಪತಿ ಸದಾನಂದ ಸುಂಟಿಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದಾರೆ. 2 ವರ್ಷಗಳ ಹಿಂದೆ
ತಾ. 9 ರಂದು ವಿದ್ಯುತ್ ವ್ಯತ್ಯಯಮಡಿಕೇರಿ, ಜೂ. 7: ಅರಕಲಗೂಡು ಮಲ್ಲಿಪಟ್ಟಣದಿಂದ ಶನಿವಾರಸಂತೆಗೆ ಸರಬರಾಜಾಗುತ್ತಿರುವ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೆಪಿಟಿಸಿಎಲ್ ಅವರು ನಿರ್ವಹಿಸಬೇಕಿರುವುದರಿಂದ ತಾ. 9 ರಂದು
ಮುಜರಾಯಿ ದೇವಾಲಯಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶಮಡಿಕೇರಿ, ಜೂ. 6: ತಾ. 8 ರ ಸೋಮವಾರದಿಂದ ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ಸೂಚನೆಯನ್ವಯ ಮುಜರಾಯಿ ಆಡಳಿತದ ದೇವಾಲಯಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ
ಮೂರು ತಾಲೂಕುಗಳಲ್ಲೂ ಒಂದೊಂದು ಕಸ ವಿಲೇವಾರಿ ಘಟಕಮಡಿಕೇರಿ, ಜೂ. 6: ಕೊಡಗು ಜಿಲ್ಲೆಯಲ್ಲಿ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಮೂರು ತಾಲೂಕುಗಳಲ್ಲೂ ಒಂದೊಂದು ಬಹೃತ್ ಕಸ ವಿಲೇವಾರಿ ಘಟಕವನ್ನು ಆರಂಭಿಸಲು ಜಿಲ್ಲಾ ಪಂಚಾಯತ್
ಅಕ್ರಮ ಮರ ಕಡಿತಲೆ : ಬಂಧನಭಾಗಮಂಡಲ, ಜೂ. 6 : ಆವಂದೂರು ಗ್ರಾಮದಲ್ಲಿ ಅಕ್ರಮವಾಗಿ ಮರ ಕಡಿದು ರೆಸಾರ್ಟ್‍ಗೆ ಪೀಠೋಪಕರಣ ಸಾಮಗ್ರಿಗಳನ್ನು ತಯಾರಿಸಲು ಸಿದ್ಧಪಡಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಭಾಗಮಂಡಲ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅವಂದೂರು