ಆಸಕ್ತಿ ರೂಪಿಸಿಕೊಂಡಲ್ಲಿ ಮುನ್ನುಗ್ಗಲು ಸಾಧ್ಯ: ಭಾರಧ್ವಜ್ ಕೆ.ಕೂಡಿಗೆ, ಫೆ. 22: ವಿದ್ಯಾರ್ಥಿಗಳು ಓದಿನ ಜೊತೆಯಲ್ಲಿ ಸವಾಲುಗಳನ್ನು ಎದುರಿಸಲು ಧೈರ್ಯದಿಂದ ಹಾಗೂ ಪ್ರೇರೇಪಣೆಯಿಂದ ಮುನ್ನುಗ್ಗಬೇಕು. ಅದರಂತೆಯೇ ಓದಿನಲ್ಲಿಯೂ ಬುದ್ಧಿ ಸಾಮಥ್ರ್ಯದಿಂದ ಅಂಕಗಳಿಸಲು ಸಾಧ್ಯ. ಬದುಕನ್ನು ಸರಳತೆಯಿಂದ
ತಾ. 27 ರಂದು ದೈಹಿಕ ಪರೀಕ್ಷೆಮಡಿಕೇರಿ, ಫೆ. 22: ಅಬಕಾರಿ ಉಪ ನಿರೀಕ್ಷಕರ 59 ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಅಭ್ಯರ್ಥಿಗಳು ಗಳಿಸಿದ ಅಂಕಗಳ ಜೇಷ್ಠತೆ ಮತ್ತು ಚಾಲ್ತಿಯಲ್ಲಿರುವ
ಅಪರಿಚಿತರಿಂದ ಮಸೀದಿಗೆ ಅಕ್ರಮ ಪ್ರವೇಶ ಮುಸ್ಲಿಯಾರ್ ಮೇಲೆ ಹಲ್ಲೆಪೊನ್ನಂಪೇಟೆ: ನಾಲ್ವರು ಅಪರಿಚಿತರು ಮಸೀದಿಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಳಿಕ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕೆ ಈ ಪೈಕಿ ಒಬ್ಬಾತ ಮಸೀದಿಯಲ್ಲಿದ್ದ ಮುಸ್ಲಿಯಾರ್‍ರೊಬ್ಬರ ಮೇಲೆ ಹಲ್ಲೆ ನಡೆಸಿ
ಸಿ.ಎನ್.ಸಿ. ಸತ್ಯಾಗ್ರಹಮಡಿಕೇರಿ, ಫೆ. 22: ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಸಿ.ಎನ್.ಸಿ ಆಶ್ರಯದಲ್ಲಿ ತಾ.21 ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಸಿ.ಎನ್.ಸಿ ಕಾರ್ಯಕರ್ತರಿಂದ ಸತ್ಯಾಗ್ರಹ ನಡೆಯಿತು. ಕೊಡವ ಭಾಷೆಗಳಿಗೆ ಸಂಬಂಧಿಸಿದಂತೆ
ನಾಳೆ ರಸಮಂಜರಿ ಕಾರ್ಯಕ್ರಮಕುಶಾಲನಗರ, ಫೆ. 22: ಕುಶಾಲನಗರದ ಕಲಾಸಾಗರ ಸಂಗೀತ ನೃತ್ಯ ನಾಟಕ ಅಕಾಡೆಮಿ ವತಿಯಿಂದ ತಾ. 24 ರಂದು ಸಂಗೀತ ರಸಮಂಜರಿ ಕಾರ್ಯಕ್ರಮ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 7