ಅರಣ್ಯ ಇಲಾಖೆ ನಿರ್ಲಕ್ಷ್ಯ : ರಕ್ಷಣೆಯಿಲ್ಲದ ಶ್ರೀಗಂಧ ಸಸ್ಯರಾಶಿ... ಕಣಿವೆ, ಅ. 23: ಎಲ್ಲೆಂದರಲ್ಲಿ ಸ್ವಾಭಾವಿಕವಾಗಿ ಬೆಳೆದು ನಿಂತ ಶ್ರೀಗಂಧದ ಸಸ್ಯರಾಶಿ ಅರಣ್ಯ ಇಲಾಖೆಯ ಸೂಕ್ತ ನಿರ್ವಹಣೆ ಹಾಗೂ ರಕ್ಷಣೆಯಿಲ್ಲದೇ ಸೊರಗುತ್ತಿರುವ ಚಿತ್ರಣ ಕಣಿವೆಯಿಂದ ಭೈರಪ್ಪನಗುಡಿ ಬೆಟ್ಟದ
ತಿರಿಬೊಳ್ಚ ಕೊಡವ ಸಂಘದಿಂದ ವಿಚಾರಗೋಷ್ಠಿಮಡಿಕೇರಿ, ಅ. 23: ಇತ್ತೀಚಿನ ದಿನಗಳಲ್ಲಿ ಕೊಡವ ಮದುವೆ ಸಮಾರಂಭದಲ್ಲಿ ಕಂಡುಬರುತ್ತಿರುವ ಹಲವಾರು ನ್ಯೂನತೆಗಳ ವಿಷಯದಲ್ಲಿ ಜನಜಾಗೃತಿ ಮೂಡಿಸುವ ಮೂಲಕ ವಿವಾಹದಂತಹ ಪವಿತ್ರ ಕಾರ್ಯ, ಪದ್ಧತಿಯ ಚೌಕಟ್ಟಿನೊಳಗೆ
ಶ್ರೀಗಂಧ ಮರ ಸಾಗಾಟ ಯತ್ನ ಐವರ ಬಂಧನ ಗೋಣಿಕೊಪ್ಪ ವರದಿ, ಅ. 23 : ಶ್ರೀಗಂಧದ ಮರ ಕಳ್ಳತನ ವಿರುದ್ದ ಕಾರ್ಯಾಚರಣೆ ನಡೆಸಿರುವ ಪೊನ್ನಂಪೇಟೆ ಅರಣ್ಯ ವಲಯ ಅಧಿಕಾರಿಗಳ ತಂಡ, ಆರು ಜನರ ವಿರುದ್ದ ಪ್ರಕರಣ
ಗುಡ್ಡೆಮನೆ ಅಪ್ಪಯ್ಯ ಗೌಡ ಹುತಾತ್ಮ ದಿನ ತಾ. 31ರಂದು ಕಾರ್ಯಕ್ರಮನಾಪೋಕ್ಲು, ಅ. 23. ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ನಮ್ಮ ಬಹುದೊಡ್ಡ ನಿಧಿಯಾಗಿದ್ದು ಅವರು ವೀರಮರಣ ಹೊಂದಿದ ದಿನ ತಾ. 31ರಂದು ಮಡಿಕೇರಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುವದು
ತುಂಡಾದ ವಿದ್ಯುತ್ ತಂತಿ ಇಬ್ಬರು ಮಹಿಳೆಯರಿಗೆ ಗಾಯಗೋಣಿಕೊಪ್ಪಲು, ಅ. 23: ಮನೆಯ ಹಿಂಭಾಗದಲ್ಲಿ ಕೈ, ಕಾಲು ತೊಳೆಯಲು ಹೋದ ಸಂದರ್ಭ ಮೇಲ್ಭಾಗದಲ್ಲಿದ್ದ ವಿದ್ಯುತ್ ತಂತಿಯೊಂದು ಹಠಾತ್ ಬಿದ್ದ ಪರಿಣಾಮ ಮನೆಯ ಒಡತಿ ಕಮಲ (52)