ಸಿಎನ್ಸಿಯಿಂದ ದೆಹಲಿಯಲ್ಲಿ ಸತ್ಯಾಗ್ರಹಮಡಿಕೇರಿ, ನ. 1: ದೇವಾಟ್ ಪರಂಬು ಹತ್ಯಾಕಾಂಡ ಖಂಡಿಸಿ ಈ ಸಂಬಂಧ ಫ್ರೆಂಚ್ ಸರಕಾರ ಕೊಡವರ ಕ್ಷಮೆಯಾಚನೆ ಮಾಡಬೇಕೆಂಬದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ
ಕಡವೆ ಬೇಟೆ : ಆರೋಪಿ ಬಂಧನಕರಿಕೆ, ನ. 1: ಭಾಗಮಂಡಲ ವಲಯದ ಕರಿಕೆ ಉಪ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆ ಬೇಟೆ ಪ್ರಕರಣವೊಂದನ್ನು ಪತ್ತೆಹಚ್ಚುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕರಿಕೆ ಗ್ರಾಮದ ಎಳ್ಳುಕೊಚ್ಚಿ
ರಾಜ್ಯ ಸರ್ಕಾರದಿಂದ ಸಂತ್ರಸ್ತರ ಕಡೆಗಣನೆ ಮಡಿಕೇರಿ, ನ.1 : ಕೊಡಗಿನ ಪ್ರವಾಹ ಸಂತ್ರಸ್ತರ ಸಂಕಷ್ಟಗಳಿಗೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿರುವ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ
ನಾಳೆ ಓಣಾಘೋಷಂ ಓಣಂ ಸದ್ಯಮಡಿಕೇರಿ, ನ. 1: ಮಡಿಕೇರಿಯ ಹಿಂದೂ ಮಲೆಯಾಳಿ ಸಂಘದ ಆಶ್ರಯದಲ್ಲಿ ತಾ. 3ರಂದು ಓಣಾಘೋಷಂ ಓಣಂ ಸದ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಲ್ಲಿನ ಮಂಗಳಾದೇವಿನಗರದಲ್ಲಿರುವ ಕ್ರಿಸ್ಟಲ್‍ಹಾಲ್‍ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಬೆಳಿಗ್ಗೆ
ಪಾಳುಬಿದ್ದಿದ್ದ ಗದ್ದೆಗಳಲ್ಲಿ ಕೃಷಿ ಚಟುವಟಿಕೆಸಿದ್ದಾಪುರ, ನ. 1: ಅರಣ್ಯದೊಳಗೆ ಹಚ್ಚ ಹಸಿರಿನಿಂದ ಕೂಡಿದ ಹತ್ತಾರು ಏಕರೆ ಗದ್ದೆಗಳು.. ಪ್ರಕೃತಿಯ ನಡುವೆ ಪಾರಂಪರಿಕ ಮಾದರಿಯ ಭತ್ತದ ಕೃಷಿ.. ಇದು ಕಂಡುಬಂದಿರುವದು ಚೆನ್ನಯ್ಯನ ಕೋಟೆ