ಅಭ್ಯತ್ಮಂಗಲ ಒಂಟಿಯಂಗಡಿಯಲ್ಲಿ ಕಾಡಾನೆ ದಾಂಧಲೆ*ಸಿದ್ದಾಪುರ, ಜ. 10: ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ, ಒಂಟಿಯಂಗಡಿ ಹಾಗೂ ಅತ್ತಿಮಂಗಲ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಂಧಲೆ ಮಿತಿ ಮೀರಿದ್ದು, ಬೆಳೆಗಾರರು, ಕಾರ್ಮಿಕರು ಆತಂಕದಲ್ಲಿ ದಿನ ದೂಡುವಂತಾಗಿದೆ. ಅಭ್ಯತ್‍ಮಂಗಲ ಬಳಿಯ
ಮತದಾನ ನೋಂದಣಿ ಅರಿವು ಜಾಗೃತಿಕೂಡಿಗೆ, ಜ. 10: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಸದ್ಗುರು ಅಪ್ಪಯ್ಯ ಪ್ರೌಢಶಾಲೆಯಲ್ಲಿ ಮತದಾನ ನೋಂದಣಿ ಕಾರ್ಯಾಗಾರ ನಡೆಯಿತು. ಇದರ ಅಂಗವಾಗಿ ಶಾಲಾ ಆವರಣದಲ್ಲಿ ಸಭೆ
ಬೇತ್ರಿ: ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ವೀರಾಜಪೇಟೆ, ಜ. 10: ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಕಾಕೋಟುಪರಂಬು
ಪೌರತ್ವ ತಿದ್ದುಪಡಿ ಕಾಯ್ದೆ ಅರಿವು ಕಾರ್ಯಕ್ರಮಕೂಡಿಗೆ, ಜ. 10: ಕೂಡುಮಂಗಳೂರು ಮಹಿಳಾ ಮೋರ್ಚಾದ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಅರಿವು ಮೂಡಿಸುವ ಕಾರ್ಯಕ್ರಮ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಬಸವನತ್ತೂರು ವಾರ್ಡ್‍ನಲ್ಲಿ ನಡೆಯಿತು. ಕಾರ್ಯಕರ್ತರು
ಕಾಡಾನೆಯಿಂದ ಶೌಚಾಲಯ ಧ್ವಂಸ ಸಿದ್ದಾಪುರ, ಜ. 10: ಕರಡಿಗೋಡು ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಕಾರ್ಮಿಕರ ಲೈನ್ ಮನೆಯ ಸಮೀಪದ ಶೌಚಾಲಯ ವನ್ನು ದ್ವಂಸಮಾಡಿರುವ ಘಟನೆ ನಡೆದಿದೆ. ಕರಡಿಗೋಡು ಗ್ರಾಮದ ಜೋಜಿ ಥಾಮಸ್