ತೊಂದರೆಗೆ ಸಿಲುಕಿದ ಪತ್ರಕರ್ತರುಮಡಿಕೇರಿ, ಆ.9: ಮಳೆ ಆರ್ಭಟಕ್ಕೆ ಸಿಲುಕಿ ಹಲವು ಪತ್ರಕರ್ತರಾದ ಸಿದ್ದಾಪುರ ಸುನಿಲ್, ಕುಶಾಲನಗರ ಚಂದ್ರಮೋಹನ್, ಗುಡ್ಡೆಹೊಸೂರಿನ ಉದಯ್ ಮೊಣ್ಣಪ್ಪ, ಗೋಣಿಕೊಪ್ಪದ ಕುಪ್ಪಂಡ ದತ್ತಾತ್ರಿ, ವೀರಾಜಪೇಟೆಯ ಪಾರ್ಥ ಚಿಣ್ಣಪ್ಪ,ಮಡಿಕೇರಿಯಲ್ಲಿ ನೀರಿನ ಏರಿಕೆ ಮಡಿಕೇರಿ, ಆ. 9: ಮಡಿಕೇರಿ ನಗರದಲ್ಲಿಯೂ ಮಳೆಯ ತೀವ್ರತೆ ನಡುವೆ ಇಲ್ಲಿನ ರಾಜ ಕಾಲುವೆ ಸಹಿತ ರಸ್ತೆ - ಚರಂಡಿಗಳಲ್ಲಿ ನೀರಿನ ಹರಿಯುವಿಕೆಯಲ್ಲಿ ಏರಿಕೆ ಕಂಡು ಬಂದಿದೆ. ದುರಂತಗಳ ಸರಮಾಲೆ ಶೋಚನೀಯ ಬದುಕುಮಡಿಕೇರಿ, ಆ. 9: ಜಿಲ್ಲೆಯಲ್ಲಿ ಮಳೆ- ಗಾಳಿಯ ಅಬ್ಬರ ಆರಂಭಗೊಂಡು ಈಗಾಗಲೇ ನಾಲ್ಕೈದು ದಿನಗಳು ಕಳೆದಿವೆ. ಇದೀಗ ಇದು ಮತ್ತಷ್ಟು ಮುಂದುವರಿಯುತ್ತಿರುವದರಿಂದ ಅಲ್ಲಲ್ಲಿ ಭಾರಿ ದುರಂತಗಳು ಘಟಿಸುತ್ತಿವೆ. * ಗೋಣಿಕೊಪ್ಪ ಪರಿಹಾರ ಕೇಂದ್ರದಲ್ಲಿ 170 ಮಂದಿಗೋಣಿಕೊಪ್ಪಲು, ಆ. 9: ಗೋಣಿಕೊಪ್ಪಲುವಿನ ಎರಡು ಪರಿಹಾರ ಕೇಂದ್ರದಲ್ಲಿ 75 ಕುಟುಂಬಗಳಿಗೆ ಆಶ್ರಯ ನೀಡಲಾಗಿದ್ದು 170 ಮಂದಿ ಆಶ್ರಯಪಡೆದಿದ್ದಾರೆ. ಪರಿಹಾರ ಕೇಂದ್ರದಲ್ಲಿ ಅರ್ಹ ಪಲಾನುಭವಿಗಳಿಗೆ ಕಂಬಳಿ, ಟಾರ್ಪಲ್ ವಿತರಿಸಲಾಗಿದೆ. ನೋಡಲ್ ಹರಾಜು ಮುಂದೂಡಿಕೆಮಡಿಕೇರಿ, ಆ. 9 : ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ 2019-20ನೇ ಸಾಲಿನ ನಿರುಪಯುಕ್ತ 10 ಸಂಖ್ಯೆ ವಾಹನಗಳನ್ನು ತಾ. 9 ರಂದು (ಇಂದು) ಬಹಿರಂಗ ಹರಾಜು ಮಾಡಲು
ತೊಂದರೆಗೆ ಸಿಲುಕಿದ ಪತ್ರಕರ್ತರುಮಡಿಕೇರಿ, ಆ.9: ಮಳೆ ಆರ್ಭಟಕ್ಕೆ ಸಿಲುಕಿ ಹಲವು ಪತ್ರಕರ್ತರಾದ ಸಿದ್ದಾಪುರ ಸುನಿಲ್, ಕುಶಾಲನಗರ ಚಂದ್ರಮೋಹನ್, ಗುಡ್ಡೆಹೊಸೂರಿನ ಉದಯ್ ಮೊಣ್ಣಪ್ಪ, ಗೋಣಿಕೊಪ್ಪದ ಕುಪ್ಪಂಡ ದತ್ತಾತ್ರಿ, ವೀರಾಜಪೇಟೆಯ ಪಾರ್ಥ ಚಿಣ್ಣಪ್ಪ,
ಮಡಿಕೇರಿಯಲ್ಲಿ ನೀರಿನ ಏರಿಕೆ ಮಡಿಕೇರಿ, ಆ. 9: ಮಡಿಕೇರಿ ನಗರದಲ್ಲಿಯೂ ಮಳೆಯ ತೀವ್ರತೆ ನಡುವೆ ಇಲ್ಲಿನ ರಾಜ ಕಾಲುವೆ ಸಹಿತ ರಸ್ತೆ - ಚರಂಡಿಗಳಲ್ಲಿ ನೀರಿನ ಹರಿಯುವಿಕೆಯಲ್ಲಿ ಏರಿಕೆ ಕಂಡು ಬಂದಿದೆ.
ದುರಂತಗಳ ಸರಮಾಲೆ ಶೋಚನೀಯ ಬದುಕುಮಡಿಕೇರಿ, ಆ. 9: ಜಿಲ್ಲೆಯಲ್ಲಿ ಮಳೆ- ಗಾಳಿಯ ಅಬ್ಬರ ಆರಂಭಗೊಂಡು ಈಗಾಗಲೇ ನಾಲ್ಕೈದು ದಿನಗಳು ಕಳೆದಿವೆ. ಇದೀಗ ಇದು ಮತ್ತಷ್ಟು ಮುಂದುವರಿಯುತ್ತಿರುವದರಿಂದ ಅಲ್ಲಲ್ಲಿ ಭಾರಿ ದುರಂತಗಳು ಘಟಿಸುತ್ತಿವೆ. *
ಗೋಣಿಕೊಪ್ಪ ಪರಿಹಾರ ಕೇಂದ್ರದಲ್ಲಿ 170 ಮಂದಿಗೋಣಿಕೊಪ್ಪಲು, ಆ. 9: ಗೋಣಿಕೊಪ್ಪಲುವಿನ ಎರಡು ಪರಿಹಾರ ಕೇಂದ್ರದಲ್ಲಿ 75 ಕುಟುಂಬಗಳಿಗೆ ಆಶ್ರಯ ನೀಡಲಾಗಿದ್ದು 170 ಮಂದಿ ಆಶ್ರಯಪಡೆದಿದ್ದಾರೆ. ಪರಿಹಾರ ಕೇಂದ್ರದಲ್ಲಿ ಅರ್ಹ ಪಲಾನುಭವಿಗಳಿಗೆ ಕಂಬಳಿ, ಟಾರ್ಪಲ್ ವಿತರಿಸಲಾಗಿದೆ. ನೋಡಲ್
ಹರಾಜು ಮುಂದೂಡಿಕೆಮಡಿಕೇರಿ, ಆ. 9 : ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ 2019-20ನೇ ಸಾಲಿನ ನಿರುಪಯುಕ್ತ 10 ಸಂಖ್ಯೆ ವಾಹನಗಳನ್ನು ತಾ. 9 ರಂದು (ಇಂದು) ಬಹಿರಂಗ ಹರಾಜು ಮಾಡಲು