ಆ.1 ರಿಂದ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಅರಿವುಮಡಿಕೇರಿ, ಜು .29: ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಆಗಸ್ಟ್-1 ರಿಂದ 30 ರವರೆಗೆ ನಡೆಯಲಿರುವ ‘ಸ್ವಚ್ಛ ಸರ್ವೇಕ್ಷಣ’ ಕುರಿತು ಜಿಲ್ಲೆಯಲ್ಲಿ ಅರಿವು ಕಾರ್ಯಕ್ರಮಹಲವರಿಗೆ ಹಲವಾರು ಹವ್ಯಾಸಗಳು... ಇವರು ಸಾಹಸಿಗರುಮಡಿಕೇರಿ, ಜು. 29: ಮನುಷ್ಯರೇ ಹಾಗೆ... ಹಲವರಿಗೆ ಹಲವಾರು ರೀತಿಯ ಹವ್ಯಾಸಗಳು ಇರುತ್ತವೆ. ಕೆಲವರಿಗೆ ಕ್ರೀಡೆಗಳು ಇಷ್ಟ... ಇನ್ನು ಕೆಲವರಿಗೆ ಪ್ರವಾಸ ತೆರಳುವದು, ಹೊಸ ಹೊಸ ಪ್ರದೇಶಗಳನ್ನುಕಾಕೋಟುಪರಂಬುವಿನಲ್ಲಿ ಯುವತಿಯ ಹತ್ಯೆ ಪ್ರಕರಣವೀರಾಜಪೇಟೆ, ಜು. 29: ಕಳೆದ 5 ವರ್ಷಗಳ ಹಿಂದೆ ಕಾಕೋಟುಪರಂಬುವಿನ ಏಲಕ್ಕಿ ತೋಟದಲ್ಲಿ ಪ್ರಿಯತಮೆ ಶಾಲಿನಿ (17) ಎಂಬಾಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿಯೂ ಇದೆಮಡಿಕೇರಿ, ಜು. 29: ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ ಎಂದು ಸುವರ್ಣ ವಾಹಿನಿ ಸುದ್ದಿ ಸಂಪಾದಕ ಅಜಿತ್ ಹನುಮಕ್ಕನವರ್ ನುಡಿದರು.ಕೊಡಗು ಜಿಲ್ಲಾ ಪತ್ರಕರ್ತರ ಸಂಘಕಕ್ಕಡ ಚಳಿಯ ನಡುವೆ ಘಮ ಘಮಿಸಿದ ‘‘ಕೊಡವ ತೀನಿ ನಮ್ಮೆ’’ಮಡಿಕೇರಿ, ಜು. 29: ಮಂಜಿನ ನಗರಿ ಮಡಿಕೇರಿಯಲ್ಲಿರುವ ಇಂದು ಅಪರೂಪದ ಕಾರ್ಯಕ್ರಮ. ಪ್ರಸಕ್ತ ವರ್ಷದ ಮಳೆಗಾಲದ ತೀವ್ರತೆಯ ನಡುವೆ ಬಂದಿರುವ ಕಕ್ಕಡ ಮಾಸ (ಆಟಿ ತಿಂಗಳ)ದ ಈ
ಆ.1 ರಿಂದ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಅರಿವುಮಡಿಕೇರಿ, ಜು .29: ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಆಗಸ್ಟ್-1 ರಿಂದ 30 ರವರೆಗೆ ನಡೆಯಲಿರುವ ‘ಸ್ವಚ್ಛ ಸರ್ವೇಕ್ಷಣ’ ಕುರಿತು ಜಿಲ್ಲೆಯಲ್ಲಿ ಅರಿವು ಕಾರ್ಯಕ್ರಮ
ಹಲವರಿಗೆ ಹಲವಾರು ಹವ್ಯಾಸಗಳು... ಇವರು ಸಾಹಸಿಗರುಮಡಿಕೇರಿ, ಜು. 29: ಮನುಷ್ಯರೇ ಹಾಗೆ... ಹಲವರಿಗೆ ಹಲವಾರು ರೀತಿಯ ಹವ್ಯಾಸಗಳು ಇರುತ್ತವೆ. ಕೆಲವರಿಗೆ ಕ್ರೀಡೆಗಳು ಇಷ್ಟ... ಇನ್ನು ಕೆಲವರಿಗೆ ಪ್ರವಾಸ ತೆರಳುವದು, ಹೊಸ ಹೊಸ ಪ್ರದೇಶಗಳನ್ನು
ಕಾಕೋಟುಪರಂಬುವಿನಲ್ಲಿ ಯುವತಿಯ ಹತ್ಯೆ ಪ್ರಕರಣವೀರಾಜಪೇಟೆ, ಜು. 29: ಕಳೆದ 5 ವರ್ಷಗಳ ಹಿಂದೆ ಕಾಕೋಟುಪರಂಬುವಿನ ಏಲಕ್ಕಿ ತೋಟದಲ್ಲಿ ಪ್ರಿಯತಮೆ ಶಾಲಿನಿ (17) ಎಂಬಾಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿಯೂ ಇದೆಮಡಿಕೇರಿ, ಜು. 29: ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವವರಿಗೆ ಸಾಮಾಜಿಕ ಜವಾಬ್ದಾರಿಯೂ ಇದೆ ಎಂದು ಸುವರ್ಣ ವಾಹಿನಿ ಸುದ್ದಿ ಸಂಪಾದಕ ಅಜಿತ್ ಹನುಮಕ್ಕನವರ್ ನುಡಿದರು.ಕೊಡಗು ಜಿಲ್ಲಾ ಪತ್ರಕರ್ತರ ಸಂಘ
ಕಕ್ಕಡ ಚಳಿಯ ನಡುವೆ ಘಮ ಘಮಿಸಿದ ‘‘ಕೊಡವ ತೀನಿ ನಮ್ಮೆ’’ಮಡಿಕೇರಿ, ಜು. 29: ಮಂಜಿನ ನಗರಿ ಮಡಿಕೇರಿಯಲ್ಲಿರುವ ಇಂದು ಅಪರೂಪದ ಕಾರ್ಯಕ್ರಮ. ಪ್ರಸಕ್ತ ವರ್ಷದ ಮಳೆಗಾಲದ ತೀವ್ರತೆಯ ನಡುವೆ ಬಂದಿರುವ ಕಕ್ಕಡ ಮಾಸ (ಆಟಿ ತಿಂಗಳ)ದ ಈ