ನಾಳೆ ಧ್ವಜಾ ದಿನಾಚರಣೆಮಡಿಕೇರಿ, ನ.೫: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಮಡಿಕೇರಿ ತಾಲೂಕು ತಹಶೀಲ್ದಾರವರ ಕಚೇರಿಯಲ್ಲಿ ತಾ. ೭ ರಂದು ಬೆಳಗ್ಗೆ ೧೧ ಗಂಟೆಗೆ ಇಂದು ಗ್ರಾಮ ಸಭೆ*ಗೋಣಿಕೊಪ್ಪಲು, ನ. ೫: ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿಯ ೨೦೧೯-೨೦ನೇ ಸಾಲಿನ ನಮ್ಮ ಗ್ರಾಮ, ನಮ್ಮ ಯೋಜನೆ ಗ್ರಾಮ ಸಭೆಯು ತಾ. ೬ ರಂದು (ಇಂದು) ೧೧ ಗಂಟೆಗೆ ಯುವತಿ ಆತ್ಮಹತ್ಯೆವೀರಾಜಪೇಟೆ, ನ.೫: ಜೀವನದಲ್ಲಿ ಜಿಗುಪ್ಸೆಗೊಂಡು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೊಳ್ಳುಮಾಡು ಗ್ರಾಮದಲ್ಲಿ ನಡೆದಿದೆ. ಬೊಳ್ಳುಮಾಡು ಗ್ರಾಮ ನಿವಾಸಿ ಹೆಚ್. ಪೊನ್ನಣ್ಣ ಅವರ ಪುತ್ರಿ ಹೆಚ್.ಪಿ. ಭವಾನಿ (೧೯) ಇಂದು ಗ್ರಾಮಸಭೆಮಡಿಕೇರಿ, ನ. ೫: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಮಿಷನ್ ಅಂತ್ಯೋದಯ ಕಾರ್ಯಕ್ರಮದಡಿ ಗ್ರಾಮಸಭೆಯನ್ನು ತಾ. ೬ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಗ್ರಾ.ಪಂ. ಸಮುದಾಯ ಭವನದಲ್ಲಿ ಅಧ್ಯಕ್ಷೆಅಂತರ್ಜಾಲ ಅಪರಾಧ ತಡೆಗೆ ಜಾಗೃತರಾಗಲು ಜನತೆಗೆ ಸಲಹೆಮಡಿಕೇರಿ, ನ. ೪: ಅಂತರ್ಜಾಲ ದುರ್ಬಳಕೆಯೊಂದಿಗೆ ಎಸಗುವ ಅಪರಾಧಗಳು; ಮಾದಕ ವಸ್ತುಗಳ ದಂಧೆ; ಬ್ಯಾಂಕ್‌ಗಳ ಖಾತೆಗಳಿಂದ ಹಣ ಲಪಟಾಯಿಸುವದು ಇಂತಹ ಅಪರಾಧಗಳನ್ನು ಹತ್ತಿಕ್ಕುವ ದಿಸೆಯಲ್ಲಿ ಪ್ರಯತ್ನ ಸಾಗಿದೆ.
ನಾಳೆ ಧ್ವಜಾ ದಿನಾಚರಣೆಮಡಿಕೇರಿ, ನ.೫: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಮಡಿಕೇರಿ ತಾಲೂಕು ತಹಶೀಲ್ದಾರವರ ಕಚೇರಿಯಲ್ಲಿ ತಾ. ೭ ರಂದು ಬೆಳಗ್ಗೆ ೧೧ ಗಂಟೆಗೆ
ಇಂದು ಗ್ರಾಮ ಸಭೆ*ಗೋಣಿಕೊಪ್ಪಲು, ನ. ೫: ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿಯ ೨೦೧೯-೨೦ನೇ ಸಾಲಿನ ನಮ್ಮ ಗ್ರಾಮ, ನಮ್ಮ ಯೋಜನೆ ಗ್ರಾಮ ಸಭೆಯು ತಾ. ೬ ರಂದು (ಇಂದು) ೧೧ ಗಂಟೆಗೆ
ಯುವತಿ ಆತ್ಮಹತ್ಯೆವೀರಾಜಪೇಟೆ, ನ.೫: ಜೀವನದಲ್ಲಿ ಜಿಗುಪ್ಸೆಗೊಂಡು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೊಳ್ಳುಮಾಡು ಗ್ರಾಮದಲ್ಲಿ ನಡೆದಿದೆ. ಬೊಳ್ಳುಮಾಡು ಗ್ರಾಮ ನಿವಾಸಿ ಹೆಚ್. ಪೊನ್ನಣ್ಣ ಅವರ ಪುತ್ರಿ ಹೆಚ್.ಪಿ. ಭವಾನಿ (೧೯)
ಇಂದು ಗ್ರಾಮಸಭೆಮಡಿಕೇರಿ, ನ. ೫: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಮಿಷನ್ ಅಂತ್ಯೋದಯ ಕಾರ್ಯಕ್ರಮದಡಿ ಗ್ರಾಮಸಭೆಯನ್ನು ತಾ. ೬ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಗ್ರಾ.ಪಂ. ಸಮುದಾಯ ಭವನದಲ್ಲಿ ಅಧ್ಯಕ್ಷೆ
ಅಂತರ್ಜಾಲ ಅಪರಾಧ ತಡೆಗೆ ಜಾಗೃತರಾಗಲು ಜನತೆಗೆ ಸಲಹೆಮಡಿಕೇರಿ, ನ. ೪: ಅಂತರ್ಜಾಲ ದುರ್ಬಳಕೆಯೊಂದಿಗೆ ಎಸಗುವ ಅಪರಾಧಗಳು; ಮಾದಕ ವಸ್ತುಗಳ ದಂಧೆ; ಬ್ಯಾಂಕ್‌ಗಳ ಖಾತೆಗಳಿಂದ ಹಣ ಲಪಟಾಯಿಸುವದು ಇಂತಹ ಅಪರಾಧಗಳನ್ನು ಹತ್ತಿಕ್ಕುವ ದಿಸೆಯಲ್ಲಿ ಪ್ರಯತ್ನ ಸಾಗಿದೆ.