ಗೋಣಿಕೊಪ್ಪಲಿನಲ್ಲಿ ಹೊಳೆ, ತೋಡು ಜಾಗ ಅಕ್ರಮ ಒತ್ತುವರಿ ಮಡಿಕೇರಿ, ಆ. 9: ಕೆಲವೊಂದು ಅನಾಹುತಗಳಿಗೆ ಸ್ಥಳಿಯ ಸಂಸ್ಥೆ, ಸ್ಥಳಿಯ ರಾಜಕಾರಣ ಹಾಗೂ ಜಿಲ್ಲಾಡಳಿತ ನೇರವಾಗಿ ಹೊಣೆ ಯಾಗಿರುತ್ತಾರೆ. ವಿಪರ್ಯಾಸವೆಂದರೆ ಅನಾಹುತಕ್ಕೆ ಕಾರಣರಾದವರೇ ಕಾನೂನು ಪಾಲಕರೂ ಆಗಿರುತ್ತಾರೆ. ಸೋರುತ್ತಿದೆ ಸೋಮವಾರಪೇಟೆಯ ತಾಲೂಕು ಕಚೇರಿ ಕಟ್ಟಡಸೋಮವಾರಪೇಟೆ, ಆ. 9 : ಕೊಡಗು ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಹೋಲಿಸಿದರೆ ಸೋಮವಾರಪೇಟೆಯ ತಾಲೂಕು ಕಚೇರಿ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರಿಗೆ ಇಚ್ಚಾಶಕ್ತಿಗೆ ಕಪ್ಪುಚುಕ್ಕೆ ಎಂದರೆ ಕಾವೇರಿಯನ್ನು ವೀಕ್ಷಿಸಲು ಪ್ರವಾಸಿಗರ ದಂಡುಗುಡ್ಡೆಹೊಸೂರು, ಆ. 9: ಇಲ್ಲಿಗೆ ಸಮೀಪದ ತೆಪ್ಪದ ಕಂಡಿಯ ತೂಗು ಸೇತುವೆ ಬಳಿ ಕಾವೇರಿ ಉಕ್ಕಿ ಹರಿಯುತ್ತಿರುವ ದೃಶ್ಯವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಮತ್ತು ಪ್ರವಾಸಿಗರು ಅಧಿಕ ಕಾವೇರಿಗೆ ಪೂಜೆಕುಶಾಲನಗರ, ಆ. 9: ಉಕ್ಕಿ ಹರಿಯುತ್ತಿರುವ ಕಾವೇರಿಯನ್ನು ಶಾಂತಗೊಳಿಸುವ ನಿಟ್ಟಿನಲ್ಲಿ ಕಾವೇರಿ ನದಿಗೆ ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ಬಾಗಿನ ಅರ್ಪಿಸಲಾಯಿತು. ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನದಿಗೆ ಭಾರತ ತಂಡದ ಕಬಡ್ಡಿ ಆಟಗಾರ ಸಚಿನ್ಗೆ ಸನ್ಮಾನಸೋಮವಾರಪೇಟೆ, ಆ.9: ಜಿಲ್ಲೆಯ ಗ್ರಾಮೀಣ ಪ್ರತಿಭೆ, ಭಾರತ ತಂಡದ ಕಬಡ್ಡಿ ಆಟಗಾರ ಸಚಿನ್ ಪೂವಯ್ಯ ಅವರನ್ನು ಇಲ್ಲಿನ ಡಾಲ್ಫೀನ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಕಾಭವನದಲ್ಲಿ ಆಯೋಜಿಸಿದ್ದ
ಗೋಣಿಕೊಪ್ಪಲಿನಲ್ಲಿ ಹೊಳೆ, ತೋಡು ಜಾಗ ಅಕ್ರಮ ಒತ್ತುವರಿ ಮಡಿಕೇರಿ, ಆ. 9: ಕೆಲವೊಂದು ಅನಾಹುತಗಳಿಗೆ ಸ್ಥಳಿಯ ಸಂಸ್ಥೆ, ಸ್ಥಳಿಯ ರಾಜಕಾರಣ ಹಾಗೂ ಜಿಲ್ಲಾಡಳಿತ ನೇರವಾಗಿ ಹೊಣೆ ಯಾಗಿರುತ್ತಾರೆ. ವಿಪರ್ಯಾಸವೆಂದರೆ ಅನಾಹುತಕ್ಕೆ ಕಾರಣರಾದವರೇ ಕಾನೂನು ಪಾಲಕರೂ ಆಗಿರುತ್ತಾರೆ.
ಸೋರುತ್ತಿದೆ ಸೋಮವಾರಪೇಟೆಯ ತಾಲೂಕು ಕಚೇರಿ ಕಟ್ಟಡಸೋಮವಾರಪೇಟೆ, ಆ. 9 : ಕೊಡಗು ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಹೋಲಿಸಿದರೆ ಸೋಮವಾರಪೇಟೆಯ ತಾಲೂಕು ಕಚೇರಿ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರಿಗೆ ಇಚ್ಚಾಶಕ್ತಿಗೆ ಕಪ್ಪುಚುಕ್ಕೆ ಎಂದರೆ
ಕಾವೇರಿಯನ್ನು ವೀಕ್ಷಿಸಲು ಪ್ರವಾಸಿಗರ ದಂಡುಗುಡ್ಡೆಹೊಸೂರು, ಆ. 9: ಇಲ್ಲಿಗೆ ಸಮೀಪದ ತೆಪ್ಪದ ಕಂಡಿಯ ತೂಗು ಸೇತುವೆ ಬಳಿ ಕಾವೇರಿ ಉಕ್ಕಿ ಹರಿಯುತ್ತಿರುವ ದೃಶ್ಯವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಮತ್ತು ಪ್ರವಾಸಿಗರು ಅಧಿಕ
ಕಾವೇರಿಗೆ ಪೂಜೆಕುಶಾಲನಗರ, ಆ. 9: ಉಕ್ಕಿ ಹರಿಯುತ್ತಿರುವ ಕಾವೇರಿಯನ್ನು ಶಾಂತಗೊಳಿಸುವ ನಿಟ್ಟಿನಲ್ಲಿ ಕಾವೇರಿ ನದಿಗೆ ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ಬಾಗಿನ ಅರ್ಪಿಸಲಾಯಿತು. ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನದಿಗೆ
ಭಾರತ ತಂಡದ ಕಬಡ್ಡಿ ಆಟಗಾರ ಸಚಿನ್ಗೆ ಸನ್ಮಾನಸೋಮವಾರಪೇಟೆ, ಆ.9: ಜಿಲ್ಲೆಯ ಗ್ರಾಮೀಣ ಪ್ರತಿಭೆ, ಭಾರತ ತಂಡದ ಕಬಡ್ಡಿ ಆಟಗಾರ ಸಚಿನ್ ಪೂವಯ್ಯ ಅವರನ್ನು ಇಲ್ಲಿನ ಡಾಲ್ಫೀನ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಕಾಭವನದಲ್ಲಿ ಆಯೋಜಿಸಿದ್ದ