ಸಿಲ್ವರ್ ಓಕ್ ನಿಯಂತ್ರಣಕ್ಕೆ ವಿಜ್ಞಾನಿ ಸಲಹೆಮಡಿಕೇರಿ, ಡಿ. 7: ಕೊಡಗಿನ ಕಾಫಿ, ಕರಿಮೆಣಸು ಬೆಳೆಗಾರರಿಗೆ ವರವಾಗಿದ್ದ “ಸಿಲ್ವರ್ ಓಕ್” ಮರಗಳಿಗೆ ಬಂದಿರುವ ರೋಗ ಅದರಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ತಾ. 7 ರ “ಶಕ್ತಿ”
ಬಾಳೆಲೆಯಲ್ಲಿ ಭಾವಗೀತೆ ಸ್ಪರ್ಧೆ ದತ್ತಿನಿಧಿ*ಗೋಣಿಕೊಪ್ಪಲು, ಡಿ. 7 : ಭಾವಗೀತೆ ಮನಸ್ಸನ್ನು ಮುದಗೊಳಿಸುತ್ತದೆ ಎಂದು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ನಿರ್ದೇಶಕ ಕಾಟಿಮಾಡ ಶರೀನ್ ಮುತ್ತಣ್ಣ ಹೇಳಿದರು. ಬಾಳೆಲೆ ವಿಜಯಲಕ್ಷ್ಮಿ ಪದವಿ
ನಾಲ್ಕೇರಿಯಲ್ಲಿ ರೂ.4.50 ಲಕ್ಷ ಮೌಲ್ಯದ ಆಯುರ್ವೇದ ಔಷಧಿ ವಿತರಣೆಗೋಣಿಕೊಪ್ಪಲು, ಡಿ.7: ನಾಲ್ಕೇರಿ ಗ್ರಾ.ಪಂ.ಮತ್ತು ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮನೆಮದ್ದು ತಯಾರಿ ಮತ್ತು ಔಷಧಿ ವಿತರಣಾ ಕಾರ್ಯಕ್ರಮದಲ್ಲಿ
ಅಸ್ವಸ್ಥಗೊಂಡಿದ್ದ ಬಾಲಕಿ ಚೇತರಿಕೆ ಗೋಣಿಕೊಪ್ಪ ವರದಿ, ಡಿ. 7: ತೋಟದ ಲೈನ್‍ಮನೆ ಸಮೀಪ ಆಟವಾಡುತ್ತಿದ್ದ ಸಂದರ್ಭ ತೋಟಕ್ಕೆ ಹಾಕಿದ್ದ ಸೋಲಾರ್ ತಂತಿ ವಿದ್ಯುತ್ ತಗುಲಿ ಅಸ್ವಸ್ಥಗೊಂಡಿದ್ದ ಬಾಲಕಿ ಮುರ್ಪಿರಾ ಚೇತರಿಸಿಕೊಳ್ಳುತ್ತಿದ್ದು, ಹೆತ್ತವರಲ್ಲಿ
ತಾ. 9 ರಂದು ರೋಟರಿ ಗವರ್ನರ್ ಭೇಟಿ ಗೋಣಿಕೊಪ್ಪಲು, ಡಿ. 7: ರೋಟರಿ ಕ್ಲಬ್‍ನ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಅವರು ಗೋಣಿಕೊಪ್ಪ ವಲಯ 6 ರ ಕಾರ್ಯಕ್ರಮವನ್ನು ಖುದ್ದು ವೀಕ್ಷಿಸಲು ತಾ. 9 ರಂದು