ಕೊರೊನಾ ಕುರಿತು ಜಾಗೃತಿ ಸುಂಟಿಕೊಪ್ಪ, ಜು. 19: ವರ್ಕ್‍ಶಾಪ್ ಯೂನಿಯನ್ ವತಿಯಿಂದ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವರ್ಕ್‍ಶಾಪ್ ಹಾಗೂ ಬಿಡಿಭಾಗಗಳ ಮಾರಾಟ ಮಳಿಗೆಗಳಲ್ಲಿ ಭಿತ್ತಿಪತ್ರ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಸುಂಟಿಕೊಪ್ಪ
ಕೊರೊನಾ ಕುರಿತು ಜಾಗೃತಿಸುಂಟಿಕೊಪ್ಪ, ಜು. 19: ವರ್ಕ್‍ಶಾಪ್ ಯೂನಿಯನ್ ವತಿಯಿಂದ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವರ್ಕ್‍ಶಾಪ್ ಹಾಗೂ ಬಿಡಿಭಾಗಗಳ ಮಾರಾಟ ಮಳಿಗೆಗಳಲ್ಲಿ ಭಿತ್ತಿಪತ್ರ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಸುಂಟಿಕೊಪ್ಪ
ಪುರಾತನ ಸೇತುವೆಯಲ್ಲಿ ಸ್ವಚ್ಛತೆಕುಶಾಲನಗರ, ಜು. 19: ಕುಶಾಲನಗರ-ಕೊಪ್ಪ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಪುರಾತನ ಸೇತುವೆಯ ನಿರ್ವಹಣೆ ಕಾರ್ಯವನ್ನು ಸ್ಥಳೀಯ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ನಡೆಸಿದರು.
ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ ಮಡಿಕೇರಿ, ಜು. 19: ಪ್ರಸಕ್ತ ಸಾಲಿನಲ್ಲಿ ಮಡಿವಾಳ ಸಮಾಜಕ್ಕೆ ಸೇರಿದ ಅಗಸ, ಚಕಲ, ಧೋಬೊ, ಮಡಿವಾಳ, ಮನ್ನನ್, ಪರಿತ್, ರಾಜಕ, ಸಕಲ, ವನ್ನನ್, ವೆಲ್ಲುತೇಡನ್, ಸಾಕಲವಾಡು ಜನರ
ಸೋಮವಾರಪೇಟೆ ಸಂತೆ ರದ್ದು ನಿಯಮ ಮೀರಿದರೆ ಕಠಿಣ ಕ್ರಮ ಸೋಮವಾರಪೇಟೆ,ಜು.19: ಸೋಮವಾರಪೇಟೆ ಪಟ್ಟಣ ಸಮೀಪದ ಕಕ್ಕೆಹೊಳೆ ಜಂಕ್ಷನ್ ಸಮೀಪ ಎರಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಕಂಟೈನ್‍ಮೆಂಟ್ ವಲಯ ನಿರ್ಮಾಣವಾಗಿದ್ದು, ತಾ. 20ರ (ಇಂದು) ಸೋಮವಾರದಂದು