ಮನೆಗಳು ಜಲಾವೃತ ರಸ್ತೆ ಬಂದ್ಗುಡ್ಡೆಹೊಸೂರು: ಇಲ್ಲಿನ ಸಿದ್ದಾಪುರ ರಸ್ತೆಯ ಬಸವನಹಳ್ಳಿ ಗ್ರಾಮಕ್ಕೆ ಸೇರಿದ ಸ್ಥಳದಲ್ಲಿ ಕಾವೇರಿ ನದಿ ನೀರು ನುಗ್ಗಿ ಕುಶಾಲನಗರ ಸಿದ್ದಾಪುರ ಮಾರ್ಗ ಸಂಪೂರ್ಣ ಬಂದ್ ಆಗಿತ್ತು. ಅಲ್ಲದೆ ನದಿ ಸಿದ್ದಾಪುರ ಸುತ್ತಮುತ್ತ ಮುಂದುವರಿದ ಸಂಕಷ್ಟಸಿದ್ದಾಪುರ, ಆ. 9: ಮಹಾಮಳೆಗೆ ಸಿಲುಕಿ ಪ್ರವಾಹದಿಂದಾಗಿ ಕರಡಿಗೋಡು - ಗುಹ್ಯ ಗ್ರಾಮಗಳಲ್ಲಿ 35ಕ್ಕೂ ಅಧಿಕ ಮನೆಗಳು ಕುಸಿದಿದೆ. ನೂರಾರು ಮನೆಗಳು ಜಲಾವೃತಗೊಂಡಿದ್ದು, ಮನೆಗಳು ಹಾನಿಯಾಗಿದೆ. ಸಿದ್ದಾಪುರದ ನಾಪೆÇೀಕ್ಲು ಅಸ್ತವ್ಯಸ್ತನಾಪೆÇೀಕ್ಲು, ಆ. 9: ಕಳೆದ ಮೂರು ದಿನಗಳಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಭಾರೀ ಗಾಳಿ, ಮಳೆಯಿಂದ ಎಲ್ಲಾ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜೀವನದಿ ಕಾವೇರಿ ಉಕ್ಕಿ ನದಿಗೆ 18 ಸಾವಿರ ಕ್ಯೂಸೆಕ್ಸ್ ನೀರುಕೂಡಿಗೆ, ಆ. 9: ಹಾರಂಗಿ ಅಣೆಕಟ್ಟೆಯಿಂದ ಸಂಜೆಯ ವೇಳೆಗೆ 18 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗಿದ್ದು, ಕೂಡಿಗೆಯಲ್ಲಿ ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಸಮೀಪ ಮುಕ್ಕೋಡ್ಲುವಿನಲ್ಲಿ ಸಿಲುಕಿದ್ದ ವೀಣಾಮಡಿಕೇರಿ, ಆ. 9 : ಮುಕ್ಕೋಡ್ಲು ವ್ಯಾಪ್ತಿಯಲ್ಲಿನ ಧಾರಾಕಾರ ಮಳೆಯ ನಡುವೆ ಅಲ್ಲಿನ ಹಲವು ರಸ್ತೆಗಳು ಸಂಪರ್ಕ ರಹಿತವಾಗಿದೆ. ಈ ನಡುವೆ ಮುಕ್ಕೋಡ್ಲುವಿನವರಾದ ಎಂ.ಎಲ್.ಸಿ. ವೀಣಾ ಅಚ್ಚಯ್ಯ
ಮನೆಗಳು ಜಲಾವೃತ ರಸ್ತೆ ಬಂದ್ಗುಡ್ಡೆಹೊಸೂರು: ಇಲ್ಲಿನ ಸಿದ್ದಾಪುರ ರಸ್ತೆಯ ಬಸವನಹಳ್ಳಿ ಗ್ರಾಮಕ್ಕೆ ಸೇರಿದ ಸ್ಥಳದಲ್ಲಿ ಕಾವೇರಿ ನದಿ ನೀರು ನುಗ್ಗಿ ಕುಶಾಲನಗರ ಸಿದ್ದಾಪುರ ಮಾರ್ಗ ಸಂಪೂರ್ಣ ಬಂದ್ ಆಗಿತ್ತು. ಅಲ್ಲದೆ ನದಿ
ಸಿದ್ದಾಪುರ ಸುತ್ತಮುತ್ತ ಮುಂದುವರಿದ ಸಂಕಷ್ಟಸಿದ್ದಾಪುರ, ಆ. 9: ಮಹಾಮಳೆಗೆ ಸಿಲುಕಿ ಪ್ರವಾಹದಿಂದಾಗಿ ಕರಡಿಗೋಡು - ಗುಹ್ಯ ಗ್ರಾಮಗಳಲ್ಲಿ 35ಕ್ಕೂ ಅಧಿಕ ಮನೆಗಳು ಕುಸಿದಿದೆ. ನೂರಾರು ಮನೆಗಳು ಜಲಾವೃತಗೊಂಡಿದ್ದು, ಮನೆಗಳು ಹಾನಿಯಾಗಿದೆ. ಸಿದ್ದಾಪುರದ
ನಾಪೆÇೀಕ್ಲು ಅಸ್ತವ್ಯಸ್ತನಾಪೆÇೀಕ್ಲು, ಆ. 9: ಕಳೆದ ಮೂರು ದಿನಗಳಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಭಾರೀ ಗಾಳಿ, ಮಳೆಯಿಂದ ಎಲ್ಲಾ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜೀವನದಿ ಕಾವೇರಿ ಉಕ್ಕಿ
ನದಿಗೆ 18 ಸಾವಿರ ಕ್ಯೂಸೆಕ್ಸ್ ನೀರುಕೂಡಿಗೆ, ಆ. 9: ಹಾರಂಗಿ ಅಣೆಕಟ್ಟೆಯಿಂದ ಸಂಜೆಯ ವೇಳೆಗೆ 18 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗಿದ್ದು, ಕೂಡಿಗೆಯಲ್ಲಿ ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಸಮೀಪ
ಮುಕ್ಕೋಡ್ಲುವಿನಲ್ಲಿ ಸಿಲುಕಿದ್ದ ವೀಣಾಮಡಿಕೇರಿ, ಆ. 9 : ಮುಕ್ಕೋಡ್ಲು ವ್ಯಾಪ್ತಿಯಲ್ಲಿನ ಧಾರಾಕಾರ ಮಳೆಯ ನಡುವೆ ಅಲ್ಲಿನ ಹಲವು ರಸ್ತೆಗಳು ಸಂಪರ್ಕ ರಹಿತವಾಗಿದೆ. ಈ ನಡುವೆ ಮುಕ್ಕೋಡ್ಲುವಿನವರಾದ ಎಂ.ಎಲ್.ಸಿ. ವೀಣಾ ಅಚ್ಚಯ್ಯ