ಮೈತ್ರಿ ಸರ್ಕಾರಕ್ಕೆ ಮೈತ್ರಿ ಶಾಸಕರಿಂದಲೇ ಕತ್ತರಿಮಡಿಕೇರಿ, ಜು. 6: ಕರ್ನಾಟಕ ರಾಜಕೀಯದಲ್ಲಿ ಇಂದು ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಒಟ್ಟು 11 ಶಾಸಕರು ರಾಜೀನಾಮೆ ನೀಡಿದ್ದು, ಇತ್ತೀಚೆಗೆ ಆನಂದ್ ಸಿಂಗ್ ಮಳೆಗೆ ಹಾಳಾಗುವ ಹಂತದಲ್ಲಿದೆ ಗ್ರಂಥಗಳುಶ್ರೀಮಂಗಲ, ಜು. 6: ಶ್ರೀಮಂಗಲ ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಮಳೆಗೆ ಸೋರುತ್ತಿದ್ದು, ಗ್ರಂಥಾಲಯದಲ್ಲಿ ಬೆಲೆಬಾಳುವ ಪುಸ್ತಕಗಳು ತೇವಾಂಶದಿಂದ ಹಾಳಾಗುವ ಅಪಾಯ ಎದುರಾಗಿದೆ. ಶ್ರೀಮಂಗಲ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಬೆಳಕು ಕಾಣದ ಬುಡಕಟ್ಟು ಜನರ ಬದುಕು*ಗೋಣಿಕೊಪ್ಪಲು, ಜು. 6: ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಬುಡಕಟ್ಟು ಜನರ ಬದುಕು ಇಂದಿಗೂ ಹಸನಾಗಲಿಲ್ಲ. ಇವರ ಬಾಳು ಹೇಳ ತೀರದ ಗೋಳಾಗಿದೆ. ಸರ್ಕಾರದಿಂದ ಹಕ್ಕು ಪರಿಸರ ಸ್ವಚ್ಛತೆಗೆ ಕರೆಶನಿವಾರಸಂತೆ, ಜು. 6: ಸಮೀಪದ ಕೊಡ್ಲಿಪೇಟೆಯ ಯೂನಿಟ್ ಎಸ್.ಕೆ.ಎಸ್.ಎಸ್.ಎಫ್. ಶಾಖಾ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶಾಖೆಯ 20ಕ್ಕೂ ಅಧಿಕ ಕಾರ್ಯಕರ್ತರು ಆರೋಗ್ಯ ಭಾರತ ಸೇವಾದಳ ಮಿಲಾಪ್ ಶಿಬಿರಮಡಿಕೇರಿ, ಜು. 6: ತಾಲೂಕಿನ ಭಾರತ ಸೇವಾದಳ ಶಾಖಾ ನಾಯಕ ನಾಯಕಿಯರಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾರತ ಸೇವಾದಳ ಮಿಲಾಪ್ ಶಿಬಿರ ನಡೆಯಿತು. ಶಿಬಿರದ
ಮೈತ್ರಿ ಸರ್ಕಾರಕ್ಕೆ ಮೈತ್ರಿ ಶಾಸಕರಿಂದಲೇ ಕತ್ತರಿಮಡಿಕೇರಿ, ಜು. 6: ಕರ್ನಾಟಕ ರಾಜಕೀಯದಲ್ಲಿ ಇಂದು ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಒಟ್ಟು 11 ಶಾಸಕರು ರಾಜೀನಾಮೆ ನೀಡಿದ್ದು, ಇತ್ತೀಚೆಗೆ ಆನಂದ್ ಸಿಂಗ್
ಮಳೆಗೆ ಹಾಳಾಗುವ ಹಂತದಲ್ಲಿದೆ ಗ್ರಂಥಗಳುಶ್ರೀಮಂಗಲ, ಜು. 6: ಶ್ರೀಮಂಗಲ ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಮಳೆಗೆ ಸೋರುತ್ತಿದ್ದು, ಗ್ರಂಥಾಲಯದಲ್ಲಿ ಬೆಲೆಬಾಳುವ ಪುಸ್ತಕಗಳು ತೇವಾಂಶದಿಂದ ಹಾಳಾಗುವ ಅಪಾಯ ಎದುರಾಗಿದೆ. ಶ್ರೀಮಂಗಲ ವ್ಯಾಪ್ತಿಯಲ್ಲಿ ಅತಿ ಹೆಚ್ಚು
ಬೆಳಕು ಕಾಣದ ಬುಡಕಟ್ಟು ಜನರ ಬದುಕು*ಗೋಣಿಕೊಪ್ಪಲು, ಜು. 6: ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಬುಡಕಟ್ಟು ಜನರ ಬದುಕು ಇಂದಿಗೂ ಹಸನಾಗಲಿಲ್ಲ. ಇವರ ಬಾಳು ಹೇಳ ತೀರದ ಗೋಳಾಗಿದೆ. ಸರ್ಕಾರದಿಂದ ಹಕ್ಕು
ಪರಿಸರ ಸ್ವಚ್ಛತೆಗೆ ಕರೆಶನಿವಾರಸಂತೆ, ಜು. 6: ಸಮೀಪದ ಕೊಡ್ಲಿಪೇಟೆಯ ಯೂನಿಟ್ ಎಸ್.ಕೆ.ಎಸ್.ಎಸ್.ಎಫ್. ಶಾಖಾ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶಾಖೆಯ 20ಕ್ಕೂ ಅಧಿಕ ಕಾರ್ಯಕರ್ತರು ಆರೋಗ್ಯ
ಭಾರತ ಸೇವಾದಳ ಮಿಲಾಪ್ ಶಿಬಿರಮಡಿಕೇರಿ, ಜು. 6: ತಾಲೂಕಿನ ಭಾರತ ಸೇವಾದಳ ಶಾಖಾ ನಾಯಕ ನಾಯಕಿಯರಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾರತ ಸೇವಾದಳ ಮಿಲಾಪ್ ಶಿಬಿರ ನಡೆಯಿತು. ಶಿಬಿರದ