ಬೀಟೆ ನಾಟಾಗಳ ವಶಶನಿವಾರಸಂತೆ, ಆ. 22: ಶನಿವಾರಸಂತೆ ವಲಯ ವ್ಯಾಪ್ತಿಯ ಹಾರೋ ಹಳ್ಳಿಯ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ 2 ಬೀಟೆ ಮರಗಳನ್ನು ಕಡಿದು ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯ ಕುಶಾಲನಗರ ಕೆಸರುಮಯ...ಕುಶಾಲನಗರ, ಆ. 22: ಕುಶಾಲನಗರ ವ್ಯಾಪ್ತಿಯ ಬಡಾವಣೆಗಳ ಮನೆಗಳಲ್ಲಿ ನದಿ ನೀರು ತುಂಬಿ 7 ದಿನಗಳ ನಂತರ ಖಾಲಿಯಾಗಿದ್ದು, ಇದೀಗ ಇಡೀ ಪ್ರದೇಶ ಕೆಸರು ಮಯವಾಗುವದ ರೊಂದಿಗೆ ಹೃದಯಾಘಾತದಿಂದ ವೃದ್ಧೆ ಸಾವುಸೋಮವಾರಪೇಟೆ, ಆ. 22: ಪರಿಹಾರ ಕೇಂದ್ರದಲ್ಲಿದ್ದ ಸಂಬಂಧಿಕರನ್ನು ಮಾತನಾಡಿಸಲು ಹೋದ ವೃದ್ಧೆಯೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬಿಳಿಗೇರಿ ಗ್ರಾಮದ ಪೊರೇರ ಸುಬ್ಬಯ್ಯನವರ ಪತ್ನಿ ಬೋಜಮ್ಮ (80) ಎಂಬವರೇ ಇಂದು ವಸತಿ ಸಚಿವರ ಜಿಲ್ಲಾ ಪ್ರವಾಸಮಡಿಕೇರಿ, ಆ. 22: ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ. ಖಾದರ್ ಅವರು ತಾ. 23 ರಂದು (ಇಂದು) ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬೆಳಿಗ್ಗೆ ಇಂದು ಕಾಡಾನೆ ಕಾರ್ಯಾಚರಣೆಶ್ರೀಮಂಗಲ, ಆ. 22: ಶ್ರೀಮಂಗಲ ವನ್ಯಜೀವಿ ವಲಯ ವ್ಯಾಪ್ತಿಯ ಕುರ್ಚಿ, ಬೀರುಗ, ಇರ್ಪು ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ತಾ. 23ರಂದು (ಇಂದು) ಬೆಳಿಗ್ಗೆ
ಬೀಟೆ ನಾಟಾಗಳ ವಶಶನಿವಾರಸಂತೆ, ಆ. 22: ಶನಿವಾರಸಂತೆ ವಲಯ ವ್ಯಾಪ್ತಿಯ ಹಾರೋ ಹಳ್ಳಿಯ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ 2 ಬೀಟೆ ಮರಗಳನ್ನು ಕಡಿದು ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯ
ಕುಶಾಲನಗರ ಕೆಸರುಮಯ...ಕುಶಾಲನಗರ, ಆ. 22: ಕುಶಾಲನಗರ ವ್ಯಾಪ್ತಿಯ ಬಡಾವಣೆಗಳ ಮನೆಗಳಲ್ಲಿ ನದಿ ನೀರು ತುಂಬಿ 7 ದಿನಗಳ ನಂತರ ಖಾಲಿಯಾಗಿದ್ದು, ಇದೀಗ ಇಡೀ ಪ್ರದೇಶ ಕೆಸರು ಮಯವಾಗುವದ ರೊಂದಿಗೆ
ಹೃದಯಾಘಾತದಿಂದ ವೃದ್ಧೆ ಸಾವುಸೋಮವಾರಪೇಟೆ, ಆ. 22: ಪರಿಹಾರ ಕೇಂದ್ರದಲ್ಲಿದ್ದ ಸಂಬಂಧಿಕರನ್ನು ಮಾತನಾಡಿಸಲು ಹೋದ ವೃದ್ಧೆಯೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬಿಳಿಗೇರಿ ಗ್ರಾಮದ ಪೊರೇರ ಸುಬ್ಬಯ್ಯನವರ ಪತ್ನಿ ಬೋಜಮ್ಮ (80) ಎಂಬವರೇ
ಇಂದು ವಸತಿ ಸಚಿವರ ಜಿಲ್ಲಾ ಪ್ರವಾಸಮಡಿಕೇರಿ, ಆ. 22: ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ. ಖಾದರ್ ಅವರು ತಾ. 23 ರಂದು (ಇಂದು) ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬೆಳಿಗ್ಗೆ
ಇಂದು ಕಾಡಾನೆ ಕಾರ್ಯಾಚರಣೆಶ್ರೀಮಂಗಲ, ಆ. 22: ಶ್ರೀಮಂಗಲ ವನ್ಯಜೀವಿ ವಲಯ ವ್ಯಾಪ್ತಿಯ ಕುರ್ಚಿ, ಬೀರುಗ, ಇರ್ಪು ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ತಾ. 23ರಂದು (ಇಂದು) ಬೆಳಿಗ್ಗೆ