ಎಂಟು ತಿಂಗಳು ಕಳೆದರೂ ಬಾರದ ಪರಿಹಾರ : ರೈತರ ಪರದಾಟ ಕೂಡಿಗೆ, ಡಿ. 14: ರಾಜ್ಯ ಸರ್ಕಾರ ರೈತರ ಕೃಷಿ ಸಾಲ ಮನ್ನಾ ಮಾಡಿದ್ದೇವೆ ಎಂದು ರೈತರ ಸಾಲ ಮನ್ನಾದ ಪಟ್ಟಿಯನ್ನು ಆಯಾ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ
ವ್ಯಾಪಾರಿಗಳು ಸ್ವಯಂ ಉದ್ಯೋಗಿಗಳಿಗೆ ಪಿಂಚಣಿಮಡಿಕೇರಿ, ಡಿ. 14: ವ್ಯಾಪಾರಿಗಳು, ಲಘು ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ 60 ವರ್ಷ ಪೂರ್ಣಗೊಂಡು ನಂತರ ಮಾಸಿಕ ನಿಶ್ಚಿತ ರೂ. 3 ಸಾವಿರ ಪಿಂಚಣಿ ಸೌಲಭ್ಯ
‘ಕ್ರೀಡೆ ಬಗ್ಗೆ ಮಹಿಳೆಯರಲ್ಲೂ ಸದಭಿರುಚಿ ಇರಬೇಕು’ಶನಿವಾರಸಂತೆ, ಡಿ. 14: ಕ್ರೀಡೆಗೆ ವಯಸ್ಸು ಮುಖ್ಯವಲ್ಲ. ಕ್ರೀಡೆ ಹಾಗೂ ಕ್ರೀಡಾಕೂಟದ ಬಗ್ಗೆ ಗ್ರಾಮೀಣ ಮಹಿಳೆಯರಲ್ಲೂ ಸದಭಿರುಚಿ ಇರಬೇಕು ಎಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನ,
ಬೀದಿ ಬದಿ ವ್ಯಾಪಾರಿಗಳ ಸಂಘಕ್ಕೆ ಚುನಾವಣಾ ಪ್ರಕ್ರಿಯೆಸೋಮವಾರಪೇಟೆ, ಡಿ. 14: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳ ಸಂಘಕ್ಕೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತಿಮಗೊಂಡಿದೆ. ಒಟ್ಟು 10 ಸ್ಥಾನಕ್ಕೆ
ಶನಿವಾರಸಂತೆಯಲ್ಲಿ ಹನುಮ ಜಯಂತಿಶನಿವಾರಸಂತೆ, ಡಿ. 14: ಪಟ್ಟಣದ ಶ್ರೀ ರಾಮಮಂದಿರದಲ್ಲಿ ಸೇವಾ ಸಮಿತಿ ವತಿಯಿಂದ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಂಜೆ ಶ್ರೀ ರಾಮಮಂದಿರದ ಪ್ರಧಾನ ಅರ್ಚಕ ಪ್ರಸನ್ನಭಟ್ ನೇತೃತ್ವ ದಲ್ಲಿ