ಯು.ಟಿ. ಖಾದರ್ ಭೇಟಿ: ಪರಿಹಾರದ ಭರವಸೆಸುಂಟಿಕೊಪ್ಪ, ಆ. 26: ಅತಿವೃಷ್ಠಿಯಿಂದ ಮನೆ ಕಳೆದುಕೊಂಡ ವರಿಗೆ ಮನೆ ನಿರ್ಮಿಸಿಕೊಡುವದಲ್ಲದೆ ಭಾಗಶ; ಮನೆಹಾನಿಯಾದವರಿಗೂ ಪರಿಹಾರ ಒದಗಿಸಲಾಗುವದು. ಸಂತ್ರಸ್ತರ ಮಕ್ಕಳನ್ನು ಶಾಲೆಗೆ ಸೇರಿಸುವ ವ್ಯವಸ್ಥೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ 43 ಲಕ್ಷ ಲಾಭದಲ್ಲಿ ಪೊನ್ನಂಪೇಟೆ ಪಟ್ಟಣ ಬ್ಯಾಂಕುಪೊನ್ನಂಪೇm, ಆ. 26: ಕೊಡಗಿನ ಪ್ರತಿಷ್ಠಿತ ಪಟ್ಟಣ ಬ್ಯಾಂಕ್ ಗಳಲ್ಲಿ ಒಂದಾದ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕು 1928 ನೇ ಇಸವಿ ಯಲ್ಲಿ ಸ್ಥಾಪನೆಗೊಂಡು ಪೊನ್ನಂಪೇಟೆ ಗ್ರಾಮ ಸೇವಾ ಭಾರತಿಯಿಂದ ನಿರಾಶ್ರಿತರಿಗೆ ತುರ್ತು ಆಸರೆಮಡಿಕೇರಿ, ಆ. 26: ಸೇವಾ ಭಾರತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಿಂದ ನೋಂದಾಯಿಸಲ್ಪಟ್ಟ ಸಂಸ್ಥೆ. ಸಂಘದ ಸ್ವಯಂಸೇವಕರು ದೇಶದ ಯಾವದೇ ಮೂಲೆಯಲ್ಲಿ ವಿಪತ್ತು, ಅವಘಡ ಸಂಭವಿಸಿದಾಗ ಸಂತ್ರಸ್ತರ ನೆರವಿಗೆ ಧಾವಿಸಿದ ಬೇಳೂರು ಮಠ ಸೋಮವಾರಪೇಟೆ, ಆ. 26: ಮಹಾ ಮಳೆಗೆ ಸಿಲುಕಿ ನಿರಾಶ್ರಿತ ರಾಗಿರುವವರಿಗೆ ಇಲ್ಲಿನ ಬೇಳೂರು ಮಠದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಚಿತ್ರದುರ್ಗ ಬ್ರಹನ್ಮಠದ ಪೀಠಾಧ್ಯಕ್ಷ ರಾದ ಶ್ರೀ ಮುರುಘಾ ಶರಣರು, ಆದಿಚುಂಚನಗಿರಿ ಮಠದಿಂದ ಸಹಾಯ ಹಸ್ತಕುಶಾಲನಗರ, ಆ. 26: ಕೊಡಗು ಜಿಲ್ಲೆಯಲ್ಲಿ ನೆರೆ ಹಾವಳಿ ಹಾಗೂ ಬೆಟ್ಟ ಕುಸಿತದಿಂದ ಸಂತ್ರಸ್ತರಾದ ಜನರಿಗೆ ಆದಿಚುಂಚನಗಿರಿ ಮಠದ ಮೂಲಕ ಸಹಾಯ ಹಸ್ತ ನೀಡಲು ಚಿಂತನೆ ಹರಿಸಲಾಗಿದೆ
ಯು.ಟಿ. ಖಾದರ್ ಭೇಟಿ: ಪರಿಹಾರದ ಭರವಸೆಸುಂಟಿಕೊಪ್ಪ, ಆ. 26: ಅತಿವೃಷ್ಠಿಯಿಂದ ಮನೆ ಕಳೆದುಕೊಂಡ ವರಿಗೆ ಮನೆ ನಿರ್ಮಿಸಿಕೊಡುವದಲ್ಲದೆ ಭಾಗಶ; ಮನೆಹಾನಿಯಾದವರಿಗೂ ಪರಿಹಾರ ಒದಗಿಸಲಾಗುವದು. ಸಂತ್ರಸ್ತರ ಮಕ್ಕಳನ್ನು ಶಾಲೆಗೆ ಸೇರಿಸುವ ವ್ಯವಸ್ಥೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ
43 ಲಕ್ಷ ಲಾಭದಲ್ಲಿ ಪೊನ್ನಂಪೇಟೆ ಪಟ್ಟಣ ಬ್ಯಾಂಕುಪೊನ್ನಂಪೇm, ಆ. 26: ಕೊಡಗಿನ ಪ್ರತಿಷ್ಠಿತ ಪಟ್ಟಣ ಬ್ಯಾಂಕ್ ಗಳಲ್ಲಿ ಒಂದಾದ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕು 1928 ನೇ ಇಸವಿ ಯಲ್ಲಿ ಸ್ಥಾಪನೆಗೊಂಡು ಪೊನ್ನಂಪೇಟೆ ಗ್ರಾಮ
ಸೇವಾ ಭಾರತಿಯಿಂದ ನಿರಾಶ್ರಿತರಿಗೆ ತುರ್ತು ಆಸರೆಮಡಿಕೇರಿ, ಆ. 26: ಸೇವಾ ಭಾರತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಿಂದ ನೋಂದಾಯಿಸಲ್ಪಟ್ಟ ಸಂಸ್ಥೆ. ಸಂಘದ ಸ್ವಯಂಸೇವಕರು ದೇಶದ ಯಾವದೇ ಮೂಲೆಯಲ್ಲಿ ವಿಪತ್ತು, ಅವಘಡ ಸಂಭವಿಸಿದಾಗ
ಸಂತ್ರಸ್ತರ ನೆರವಿಗೆ ಧಾವಿಸಿದ ಬೇಳೂರು ಮಠ ಸೋಮವಾರಪೇಟೆ, ಆ. 26: ಮಹಾ ಮಳೆಗೆ ಸಿಲುಕಿ ನಿರಾಶ್ರಿತ ರಾಗಿರುವವರಿಗೆ ಇಲ್ಲಿನ ಬೇಳೂರು ಮಠದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಚಿತ್ರದುರ್ಗ ಬ್ರಹನ್ಮಠದ ಪೀಠಾಧ್ಯಕ್ಷ ರಾದ ಶ್ರೀ ಮುರುಘಾ ಶರಣರು,
ಆದಿಚುಂಚನಗಿರಿ ಮಠದಿಂದ ಸಹಾಯ ಹಸ್ತಕುಶಾಲನಗರ, ಆ. 26: ಕೊಡಗು ಜಿಲ್ಲೆಯಲ್ಲಿ ನೆರೆ ಹಾವಳಿ ಹಾಗೂ ಬೆಟ್ಟ ಕುಸಿತದಿಂದ ಸಂತ್ರಸ್ತರಾದ ಜನರಿಗೆ ಆದಿಚುಂಚನಗಿರಿ ಮಠದ ಮೂಲಕ ಸಹಾಯ ಹಸ್ತ ನೀಡಲು ಚಿಂತನೆ ಹರಿಸಲಾಗಿದೆ