ಸಿದ್ದಾಪುರ ವಿಭಾಗದಲ್ಲಿ ಮನೆ ಕುಸಿತ ಜಾನುವಾರು ಸಾವುಸಿದ್ದಾಪುರ, ಆ. 21: ಕಳೆದ ಕೆಲವು ದಿನಗಳಿಂದ ಸುರಿದ ಮಹಾ ಮಳೆಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮಗಳ ಪ್ರವಾಹಕ್ಕೆ ಸಿಲುಕಿ ನೂರಾರು ಕುಶಾಲನಗರದಲ್ಲಿ ಸ್ವಚ್ಛತಾ ಕಾರ್ಯಕುಶಾಲನಗರ, ಆ. 21: ಕುಶಾಲನಗರದ ನೆರೆ ಪೀಡಿತ ಬಡಾವಣೆಗಳ ಮನೆಗಳು ಹಾಗೂ ಪರಿಸರ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸ್ವಯಂ ಸೇವಕರ ತಂಡಗಳು ಸಂತ್ರಸ್ತರಿಗೆ ಸಹಾಯಹಸ್ತ ನೀಡುವಲ್ಲಿ ರಾಮಕೃಷ್ಣ ಆಶ್ರಮದ ಸ್ಪಂದನಗೋಣಿಕೊಪ್ಪಲು. ಆ. 21: ಕೊಡಗಿನಲ್ಲಿ ಅತಿವೃಷ್ಟಿ ಕಾರಣ ಜಲಪ್ರಳಯ ಉಂಟಾಗಿದ್ದು ಸಾವಿರಾರು ಮಂದಿ ಸೂರು ಕಳೆದು ಕೊಂಡು ಪರಿಹಾರ ಕೇಂದ್ರ ಸೇರುವ ಪರಿಸ್ಥಿತಿ ಉಂಟಾಗಿದೆ. ಭೂಕುಸಿತದಿಂದ ಮನೆ, ಬುಡ ಮೇಲಾದಂತಿರುವ ಶೈಕ್ಷಣಿಕ ವ್ಯವಸ್ಥೆ: ವಿದ್ಯಾರ್ಥಿಗಳಿಗೆ ಭಾರೀ ಪೆಟ್ಟು ಮಡಿಕೇರಿ, ಆ. 21: ಮೇಘ ಸ್ಫೋಟ ಹಾಗೂ ಜಲಸ್ಫೋಟದಿಂದ ಕೊಡಗು ಜಿಲ್ಲೆ ತತ್ತರಿಸಿದ್ದು, ಹಲವು ಸಮಸ್ಯೆಗಳ ನಡುವೆಯೇ ಮುಂದುವರಿಯುತ್ತಿದ್ದ ವಿದ್ಯಾರ್ಥಿಗಳ ವಿದ್ಯಾರ್ಜನೆಯ ಮೇಲೆ ಇದು ಮತ್ತಷ್ಟು ತೀವ್ರ ಹೆಮ್ಮೆತ್ತಾಳು ಮುಕ್ಕೋಡ್ಲುವಿನಲ್ಲಿ ಡ್ರೋನ್ ಕಾರ್ಯಾಚರಣೆಮಡಿಕೇರಿ, ಆ. 21: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿ ಹೋಗಿರುವ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಹಾಗೂ ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಸಂತ್ರಸ್ತರನ್ನು ಪತ್ತೆ
ಸಿದ್ದಾಪುರ ವಿಭಾಗದಲ್ಲಿ ಮನೆ ಕುಸಿತ ಜಾನುವಾರು ಸಾವುಸಿದ್ದಾಪುರ, ಆ. 21: ಕಳೆದ ಕೆಲವು ದಿನಗಳಿಂದ ಸುರಿದ ಮಹಾ ಮಳೆಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮಗಳ ಪ್ರವಾಹಕ್ಕೆ ಸಿಲುಕಿ ನೂರಾರು
ಕುಶಾಲನಗರದಲ್ಲಿ ಸ್ವಚ್ಛತಾ ಕಾರ್ಯಕುಶಾಲನಗರ, ಆ. 21: ಕುಶಾಲನಗರದ ನೆರೆ ಪೀಡಿತ ಬಡಾವಣೆಗಳ ಮನೆಗಳು ಹಾಗೂ ಪರಿಸರ ಸ್ವಚ್ಛತಾ ಕಾರ್ಯದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸ್ವಯಂ ಸೇವಕರ ತಂಡಗಳು ಸಂತ್ರಸ್ತರಿಗೆ ಸಹಾಯಹಸ್ತ ನೀಡುವಲ್ಲಿ
ರಾಮಕೃಷ್ಣ ಆಶ್ರಮದ ಸ್ಪಂದನಗೋಣಿಕೊಪ್ಪಲು. ಆ. 21: ಕೊಡಗಿನಲ್ಲಿ ಅತಿವೃಷ್ಟಿ ಕಾರಣ ಜಲಪ್ರಳಯ ಉಂಟಾಗಿದ್ದು ಸಾವಿರಾರು ಮಂದಿ ಸೂರು ಕಳೆದು ಕೊಂಡು ಪರಿಹಾರ ಕೇಂದ್ರ ಸೇರುವ ಪರಿಸ್ಥಿತಿ ಉಂಟಾಗಿದೆ. ಭೂಕುಸಿತದಿಂದ ಮನೆ,
ಬುಡ ಮೇಲಾದಂತಿರುವ ಶೈಕ್ಷಣಿಕ ವ್ಯವಸ್ಥೆ: ವಿದ್ಯಾರ್ಥಿಗಳಿಗೆ ಭಾರೀ ಪೆಟ್ಟು ಮಡಿಕೇರಿ, ಆ. 21: ಮೇಘ ಸ್ಫೋಟ ಹಾಗೂ ಜಲಸ್ಫೋಟದಿಂದ ಕೊಡಗು ಜಿಲ್ಲೆ ತತ್ತರಿಸಿದ್ದು, ಹಲವು ಸಮಸ್ಯೆಗಳ ನಡುವೆಯೇ ಮುಂದುವರಿಯುತ್ತಿದ್ದ ವಿದ್ಯಾರ್ಥಿಗಳ ವಿದ್ಯಾರ್ಜನೆಯ ಮೇಲೆ ಇದು ಮತ್ತಷ್ಟು ತೀವ್ರ
ಹೆಮ್ಮೆತ್ತಾಳು ಮುಕ್ಕೋಡ್ಲುವಿನಲ್ಲಿ ಡ್ರೋನ್ ಕಾರ್ಯಾಚರಣೆಮಡಿಕೇರಿ, ಆ. 21: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿ ಹೋಗಿರುವ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಹಾಗೂ ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಸಂತ್ರಸ್ತರನ್ನು ಪತ್ತೆ