ಪರಿಶಿಷ್ಟರಿಗೆ ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆಶ್ರೀಮಂಗಲ, ಅ. 30: ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ನೆಲೆಸಿರುವ 74 ಪರಿಶಿಷ್ಟ ಕುಟುಂಬ ಗಳಿಗೆ ನಿವೇಶನದೊಂದಿಗೆ ಮನೆ ನಿರ್ಮಾಣದೊಂದಿಗೆ ಚಿನ್ನದ ಸರ ಕದ್ದ ಆರೋಪಿ ಸೆರೆಗೋಣಿಕೊಪ್ಪ ವರದಿ, ಅ. 30: ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಕುತ್ತಿಗೆಯಿಂದ ಸರ ಕಿತ್ತು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊನ್ನಂಪೇಟೆ ಪೊಲೀಸರು, ಆರೋಪಿಯಿಂದ ಮಾಲು ವಶಪಡಿಸಿಕೊಂಡು ಕ್ರಮಕ್ಕೆ ಬೈಕ್ಗಳ ಡಿಕ್ಕಿ: ಮೂವರಿಗೆ ಗಾಯಗೋಣಿಕೊಪ್ಪ ವರದಿ, ಅ. 30: ಹರಿಶ್ಚಂದ್ರಪುರ ಮುಖ್ಯರಸ್ತೆಯಲ್ಲಿ ನಡೆದ ಬೈಕ್‍ಗಳ ಮುಖಾಮುಖಿ ಡಿಕ್ಕಿಯಿಂದ ಒಬ್ಬ ಸವಾರ ಗಂಭೀರ ಗಾಯಗೊಂಡಿದ್ದು, ಮತ್ತೊಂದು ಬೈಕ್‍ನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.ಗಂಭೀರ ಗಾಯಗೊಂಡಿರುವ ನಾಳೆ ನಾರಾಯಣ ಗುರು ಜಯಂತಿಸುಂಟಿಕೊಪ್ಪ, ಅ. 30: ಶ್ರೀನಾರಾಯಣ ಗುರು ಬಿಲ್ಲವ ಸೇವಾ ಸಂಘದ ಸುಂಟಿಕೊಪ್ಪ ಹೋಬಳಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 105ನೇ ಜಯಂತ್ಯೋತ್ಸವ ಹಾಗೂ ದೇಯಿಬೈದೇದಿ ಬಿಲ್ಲವ ಮಹಿಳಾ ಒಡಿಸ್ಸಿ ಮಣಿಪುರಿ ನೃತ್ಯದಲ್ಲಿ ನಮಿತಾ ಶೆಣೈ ಪ್ರಥಮಮಡಿಕೇರಿ, ಅ. 30: ಸೋಮವಾರಪೇಟೆಯ ಕೊಡವ ಸಮಾಜ ಸಭಾಂಗಣದಲ್ಲಿ ನಡೆದಂತಹ ಕೊಡಗು ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ವೀರಾಜಪೇಟೆಯ ನಮಿತಾ ಶೆಣೈ ಬಿ.ಎಂ. ಇವರು ಶಾಸ್ತ್ರೀಯ ನೃತ್ಯ ವಿಭಾಗದ ಒಡಿಸ್ಸಿ
ಪರಿಶಿಷ್ಟರಿಗೆ ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆಶ್ರೀಮಂಗಲ, ಅ. 30: ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ನೆಲೆಸಿರುವ 74 ಪರಿಶಿಷ್ಟ ಕುಟುಂಬ ಗಳಿಗೆ ನಿವೇಶನದೊಂದಿಗೆ ಮನೆ ನಿರ್ಮಾಣದೊಂದಿಗೆ
ಚಿನ್ನದ ಸರ ಕದ್ದ ಆರೋಪಿ ಸೆರೆಗೋಣಿಕೊಪ್ಪ ವರದಿ, ಅ. 30: ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಕುತ್ತಿಗೆಯಿಂದ ಸರ ಕಿತ್ತು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊನ್ನಂಪೇಟೆ ಪೊಲೀಸರು, ಆರೋಪಿಯಿಂದ ಮಾಲು ವಶಪಡಿಸಿಕೊಂಡು ಕ್ರಮಕ್ಕೆ
ಬೈಕ್ಗಳ ಡಿಕ್ಕಿ: ಮೂವರಿಗೆ ಗಾಯಗೋಣಿಕೊಪ್ಪ ವರದಿ, ಅ. 30: ಹರಿಶ್ಚಂದ್ರಪುರ ಮುಖ್ಯರಸ್ತೆಯಲ್ಲಿ ನಡೆದ ಬೈಕ್‍ಗಳ ಮುಖಾಮುಖಿ ಡಿಕ್ಕಿಯಿಂದ ಒಬ್ಬ ಸವಾರ ಗಂಭೀರ ಗಾಯಗೊಂಡಿದ್ದು, ಮತ್ತೊಂದು ಬೈಕ್‍ನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.ಗಂಭೀರ ಗಾಯಗೊಂಡಿರುವ
ನಾಳೆ ನಾರಾಯಣ ಗುರು ಜಯಂತಿಸುಂಟಿಕೊಪ್ಪ, ಅ. 30: ಶ್ರೀನಾರಾಯಣ ಗುರು ಬಿಲ್ಲವ ಸೇವಾ ಸಂಘದ ಸುಂಟಿಕೊಪ್ಪ ಹೋಬಳಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 105ನೇ ಜಯಂತ್ಯೋತ್ಸವ ಹಾಗೂ ದೇಯಿಬೈದೇದಿ ಬಿಲ್ಲವ ಮಹಿಳಾ
ಒಡಿಸ್ಸಿ ಮಣಿಪುರಿ ನೃತ್ಯದಲ್ಲಿ ನಮಿತಾ ಶೆಣೈ ಪ್ರಥಮಮಡಿಕೇರಿ, ಅ. 30: ಸೋಮವಾರಪೇಟೆಯ ಕೊಡವ ಸಮಾಜ ಸಭಾಂಗಣದಲ್ಲಿ ನಡೆದಂತಹ ಕೊಡಗು ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ವೀರಾಜಪೇಟೆಯ ನಮಿತಾ ಶೆಣೈ ಬಿ.ಎಂ. ಇವರು ಶಾಸ್ತ್ರೀಯ ನೃತ್ಯ ವಿಭಾಗದ ಒಡಿಸ್ಸಿ