ಮಾದಕ ದ್ರವ್ಯ ವಿರೋಧಿ ದಿನಾಚರಣೆ*ಗೋಣಿಕೊಪ್ಪಲು, ಜು. 6: ಯುವ ಜನಾಂಗವನ್ನು ಕಾಡುವ ಮೋಟಾರ್ ಬೈಕ್ ಚಾಲನೆ, ಮೊಬೈಲ್, ಪ್ರೀತಿ-ಪ್ರೇಮ ಕ್ಕಿಂತಲೂ ಹೆಚ್ಚು ಅಪಾಯಕಾರಿ ಮಾದಕ ದ್ರವ್ಯಗಳ ಬಳಕೆ ಎಂದು ಪೊನ್ನಂಪೇಟೆ ಸಬ್ ಹದಗೆಟ್ಟ ರಸ್ತೆಯಿಂದ ಸಮಸ್ಯೆನಾಪೋಕ್ಲು, ಜು. 6: ಸಮೀಪದ ಎಮ್ಮೆಮಾಡು ಗ್ರಾಮಕ್ಕೆ ತೆರಳುವ ರಸ್ತೆ ಹಲವೆಡೆ ಸಂಪೂರ್ಣ ದುಸ್ಥಿತಿಯಿಂದ ಕೂಡಿದ್ದು ಅಲ್ಲಲ್ಲಿ ರಸ್ತೆ ಹೊಂಡಗಳಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಮೋಟಾರ್ ಬೈಕ್, ಆಟೋರಿಕ್ಷಾ ಪದಾಧಿಕಾರಿಗಳ ಆಯ್ಕೆಕುಶಾಲನಗರ, ಜು. 6: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್‍ನ ಅಧ್ಯಕ್ಷರಾಗಿ ವಿ.ಪಿ. ನಾಗೇಶ್ ಆಯ್ಕೆಯಾಗಿದ್ದಾರೆ. ನೂತನ ಸಾಲಿನ ಉಪಾಧ್ಯಕ್ಷರಾಗಿ ಬಿ.ಎಲ್. ಉದಯಕುಮಾರ್, ಎಸ್.ಎಂ. ಸತೀಶ್, ಕಾರ್ಯದರ್ಶಿಯಾಗಿ ಸುಂದರ ಸಮಾಜವನ್ನು ರೂಪಿಸುವದೇ “ಮತ್ತೆ ಕಲ್ಯಾಣ”ದ ಉದ್ದೇಶಮಡಿಕೇರಿ, ಜು. 6 : ಜಾತಿ, ಜಾತಿಗಳ ನಡುವಿನ ಮನಸ್ತಾಪಗಳನ್ನು ಹೋಗಲಾಡಿಸಿ ಸುಂದರ ಸಮಾಜವನ್ನು ರೂಪಿಸುವದೇ “ಮತ್ತೆ ಕಲ್ಯಾಣ” ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ವೀರಾಜಪೇಟೆ ಅರಮೇರಿ ಬಾಳ್ರ ನಡೆಲ್ ಕೊಡವ ಕಿರುಚಿತ್ರ ಮಡಿಕೇರಿ, ಜು. 6: ಕೊಡಗಿಗೆ ಮಲ್ವಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಮಾನಕ್ಕೆ ಬೆಂಬಲವಾಗಿ ಕೊಡವ ಭಾಷೆಯಲ್ಲಿ ಬಾಳ್‍ರ ನಡೆಲ್ ಕಿರುಚಿತ್ರ ನಿರ್ಮಾಣಗೊಂಡಿದೆ. ತಾ.8 ರಂದು
ಮಾದಕ ದ್ರವ್ಯ ವಿರೋಧಿ ದಿನಾಚರಣೆ*ಗೋಣಿಕೊಪ್ಪಲು, ಜು. 6: ಯುವ ಜನಾಂಗವನ್ನು ಕಾಡುವ ಮೋಟಾರ್ ಬೈಕ್ ಚಾಲನೆ, ಮೊಬೈಲ್, ಪ್ರೀತಿ-ಪ್ರೇಮ ಕ್ಕಿಂತಲೂ ಹೆಚ್ಚು ಅಪಾಯಕಾರಿ ಮಾದಕ ದ್ರವ್ಯಗಳ ಬಳಕೆ ಎಂದು ಪೊನ್ನಂಪೇಟೆ ಸಬ್
ಹದಗೆಟ್ಟ ರಸ್ತೆಯಿಂದ ಸಮಸ್ಯೆನಾಪೋಕ್ಲು, ಜು. 6: ಸಮೀಪದ ಎಮ್ಮೆಮಾಡು ಗ್ರಾಮಕ್ಕೆ ತೆರಳುವ ರಸ್ತೆ ಹಲವೆಡೆ ಸಂಪೂರ್ಣ ದುಸ್ಥಿತಿಯಿಂದ ಕೂಡಿದ್ದು ಅಲ್ಲಲ್ಲಿ ರಸ್ತೆ ಹೊಂಡಗಳಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಮೋಟಾರ್ ಬೈಕ್, ಆಟೋರಿಕ್ಷಾ
ಪದಾಧಿಕಾರಿಗಳ ಆಯ್ಕೆಕುಶಾಲನಗರ, ಜು. 6: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್‍ನ ಅಧ್ಯಕ್ಷರಾಗಿ ವಿ.ಪಿ. ನಾಗೇಶ್ ಆಯ್ಕೆಯಾಗಿದ್ದಾರೆ. ನೂತನ ಸಾಲಿನ ಉಪಾಧ್ಯಕ್ಷರಾಗಿ ಬಿ.ಎಲ್. ಉದಯಕುಮಾರ್, ಎಸ್.ಎಂ. ಸತೀಶ್, ಕಾರ್ಯದರ್ಶಿಯಾಗಿ
ಸುಂದರ ಸಮಾಜವನ್ನು ರೂಪಿಸುವದೇ “ಮತ್ತೆ ಕಲ್ಯಾಣ”ದ ಉದ್ದೇಶಮಡಿಕೇರಿ, ಜು. 6 : ಜಾತಿ, ಜಾತಿಗಳ ನಡುವಿನ ಮನಸ್ತಾಪಗಳನ್ನು ಹೋಗಲಾಡಿಸಿ ಸುಂದರ ಸಮಾಜವನ್ನು ರೂಪಿಸುವದೇ “ಮತ್ತೆ ಕಲ್ಯಾಣ” ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ವೀರಾಜಪೇಟೆ ಅರಮೇರಿ
ಬಾಳ್ರ ನಡೆಲ್ ಕೊಡವ ಕಿರುಚಿತ್ರ ಮಡಿಕೇರಿ, ಜು. 6: ಕೊಡಗಿಗೆ ಮಲ್ವಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಮಾನಕ್ಕೆ ಬೆಂಬಲವಾಗಿ ಕೊಡವ ಭಾಷೆಯಲ್ಲಿ ಬಾಳ್‍ರ ನಡೆಲ್ ಕಿರುಚಿತ್ರ ನಿರ್ಮಾಣಗೊಂಡಿದೆ. ತಾ.8 ರಂದು