ಕಾವೇರಿಗೆ ತ್ಯಾಜ್ಯ : ವಸತಿ ಗೃಹಕ್ಕೆ ಬೀಗಮಡಿಕೇರಿ, ಮಾ. 6: ಇಲ್ಲಿನ ತಾಂತ್ರಿಕ ಸರಕಾರಿ ಕಾಲೇಜು ಬಳಿಯ ವಸತಿಗೃಹ ವೊಂದರ ಶೌಚಾಲಯ ಹಾಗೂ ಇತರ ಕೊಳಕು ತ್ಯಾಜ್ಯವನ್ನು ಕಾವೇರಿ ಹೊಳೆಯಲ್ಲಿ ಹರಿಯಬಿಟ್ಟಿರುವ ಮೇರೆಗೆ; ಗುಡ್ಡೆಹೊಸೂರು
ಮಿನಿ ವಿಧಾನ ಸೌಧ ದ್ವಿತೀಯ ಹಂತದ ಕಾಮಗಾರಿಗೆ ಕ್ರಮಮಡಿಕೇರಿ, ಮಾ. 6: ನಗರದ ವಿಜಯ ವಿನಾಯಕ ಬಡಾವಣೆ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧದ ದ್ವಿತೀಯ ಹಂತದ ಕಾಮಗಾರಿಗೆ ಸರಕಾರದಿಂದ ರೂ. 10.10 ಕೋಟಿ ಅಂದಾಜು ಪಟ್ಟಿ
ಅಂಗವೈಕಲ್ಯತೆ ಮೆಟ್ಟಿನಿಂತ ಮಂಜುಳಾ ಬಡವರಿಗೆ ಬದುಕು ನೀಡುವ ಸಾಧಕಿಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಸ್ವಸಹಾಯ ಸಂಘಗಳನ್ನು ಕಟ್ಟಿ ನೂರಾರು ಬಡ ಕುಟುಂಬಗಳ ಮಹಿಳೆಯರು ಹಾಗೂ ಪುರುಷರಿಗೆ ಸ್ವಾವಲಂಬನೆಯ ಬದುಕು ತೋರಿಸಿರುವ ಸಾಧಕಿ. ನಡೆದಾಡಲು ಕಾಲುಗಳೇ ಬಾರದಿದ್ದರೂ ನಡೆದಾಡುವ
ಮಹಿಳೆ ಹೆಚ್ಚು ಜಾಗೃತಳಾಗಬೇಕುಹೆತ್ತವರ ಪ್ರೀತಿಯ ಮಗಳಾಗಿ, ಕಾಳಜಿಯುಕ್ತ ಸಹೋದರಿಯಾಗಿ, ಮಮತೆಯ ಮಡದಿಯಾಗಿ, ಜವಾಬ್ದಾರಿಯುತ ಸೊಸೆಯಾಗಿ, ವಾತ್ಸಲ್ಯಭರಿತ ತಾಯಿಯಾಗಿ, ಅತ್ತೆಯಾಗಿ, ಚಿಕ್ಕಮ್ಮ-ದೊಡ್ಡಮ್ಮಳಾಗಿ ಕೊನೆಗೆ ಅಜ್ಜಿಯಾಗಿ ಮಹಿಳೆ ನಿರ್ವಹಿಸುವ ಜವಾಬ್ದಾರಿಗಳು ಹತ್ತು ಹಲವು.
ಮಹಿಳೆಯರಿಗೆ ಅರ್ಪಿತ ದಿನಇಂದು ಮಹಿಳೆಯರ ಕಾರ್ಯಕ್ಷೇತ್ರದ ವಿಸ್ತಾರ ಅಗಾಧವಾಗಿ ಬೆಳೆದು ನಿಂತಿದೆ. ಸಮಾಜದ ಮುಖ್ಯ ವಾಹಿನಿಯಲ್ಲಿಯೂ ಮಹಿಳೆಯ ನಾಗಾಲೋಟ ಭರದಿಂದಲೇ ಸಾಗುತ್ತಿದೆ. ಪುರುಷನ ಜೀವನದ ಪ್ರತಿ ಹಂತದಲ್ಲಿಯೂ ಹೆಣ್ಣಿನ ಪಾತ್ರ