ಡಿವೈಎಸ್ಪಿ ನೇಮಕಮಡಿಕೇರಿ, ಸೆ. 26: ಪೊಲೀಸ್ ಇಲಾಖೆ ವತಿಯಿಂದ ಡಿವೈಎಸ್‍ಪಿಗಳನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದು; ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿಯಾಗಿ ಬಿ.ಪಿ. ದಿನೇಶ್‍ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಎಂ. ಪ್ರಕಾಶ್ಗೆ ಡಾಕ್ಟರೇಟ್ ಪದವಿಮಡಿಕೇರಿ, ಸೆ. 26: ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗಿನ ಮಾಳೇಟಿರ ಎಂ. ಪ್ರಕಾಶ್ ಅವರು ‘ಸ್ಟಡಿಸ್ ಆನ್ ರೆಡಿಯೇಷನ್ ಲೆವಲ್ ಆಂಡ್ ರೇಡಿಯೋ ನ್ಯೂಕ್ಲೈಡ್,ವಿಶ್ವ ಪ್ರವಾಸೋದ್ಯಮ ದಿನಕ್ಕೆ ವಿಶೇಷ ಆಕರ್ಷಣೆ...ಮಡಿಕೇರಿ, ಸೆ. 25: ಅತಿವೃಷ್ಟಿ ., ಪ್ರವಾಹ., ಭೂಕುಸಿತಗಳಿಂದ ನಲುಗಿ ಹೋಗಿರುವ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕೂಡ ನೆಲಕಚ್ಚಿದೆ. ಪ್ರವಾಸಿ ಭೂಪಟದಲ್ಲಿ ಗುರುತಿಸಿಕೊಂಡಿರುವ ಕೊಡಗು ಜಿಲ್ಲೆಯ ಪ್ರಮುಖಮಡಿಕೇರಿ ಸಂಪಾಜೆ ರಸ್ತೆ : ಜನಪ್ರತಿನಿಧಿಗಳು ಏನೆನ್ನುತ್ತಾರೆ..?ಮಡಿಕೇರಿ, ಸೆ. 25: ಮೈಸೂರು - ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಮಡಿಕೇರಿ ಹಾಗೂ ಸಂಪಾಜೆ ಮಾರ್ಗದ ಹಾದಿಯನ್ನು ವಿಸ್ತರಿಸುವದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆಮಡಿಕೇರಿ ದಸರಾ ಆಚರಣೆಗೆ ರೂ. 1 ಕೋಟಿಮಡಿಕೇರಿ, ಸೆ. 25: ಮಡಿಕೇರಿ ದಸರಾ ನಾಡ ಹಬ್ಬಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿರುವ ಭರವಸೆಯಂತೆ ರೂ. 1 ಕೋಟಿ ಹಣ ಕಲ್ಪಿಸಿದೆ. ಕರ್ನಾಟಕ
ಡಿವೈಎಸ್ಪಿ ನೇಮಕಮಡಿಕೇರಿ, ಸೆ. 26: ಪೊಲೀಸ್ ಇಲಾಖೆ ವತಿಯಿಂದ ಡಿವೈಎಸ್‍ಪಿಗಳನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದು; ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿಯಾಗಿ ಬಿ.ಪಿ. ದಿನೇಶ್‍ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ಎಂ. ಪ್ರಕಾಶ್ಗೆ ಡಾಕ್ಟರೇಟ್ ಪದವಿಮಡಿಕೇರಿ, ಸೆ. 26: ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗಿನ ಮಾಳೇಟಿರ ಎಂ. ಪ್ರಕಾಶ್ ಅವರು ‘ಸ್ಟಡಿಸ್ ಆನ್ ರೆಡಿಯೇಷನ್ ಲೆವಲ್ ಆಂಡ್ ರೇಡಿಯೋ ನ್ಯೂಕ್ಲೈಡ್,
ವಿಶ್ವ ಪ್ರವಾಸೋದ್ಯಮ ದಿನಕ್ಕೆ ವಿಶೇಷ ಆಕರ್ಷಣೆ...ಮಡಿಕೇರಿ, ಸೆ. 25: ಅತಿವೃಷ್ಟಿ ., ಪ್ರವಾಹ., ಭೂಕುಸಿತಗಳಿಂದ ನಲುಗಿ ಹೋಗಿರುವ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕೂಡ ನೆಲಕಚ್ಚಿದೆ. ಪ್ರವಾಸಿ ಭೂಪಟದಲ್ಲಿ ಗುರುತಿಸಿಕೊಂಡಿರುವ ಕೊಡಗು ಜಿಲ್ಲೆಯ ಪ್ರಮುಖ
ಮಡಿಕೇರಿ ಸಂಪಾಜೆ ರಸ್ತೆ : ಜನಪ್ರತಿನಿಧಿಗಳು ಏನೆನ್ನುತ್ತಾರೆ..?ಮಡಿಕೇರಿ, ಸೆ. 25: ಮೈಸೂರು - ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಮಡಿಕೇರಿ ಹಾಗೂ ಸಂಪಾಜೆ ಮಾರ್ಗದ ಹಾದಿಯನ್ನು ವಿಸ್ತರಿಸುವದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ
ಮಡಿಕೇರಿ ದಸರಾ ಆಚರಣೆಗೆ ರೂ. 1 ಕೋಟಿಮಡಿಕೇರಿ, ಸೆ. 25: ಮಡಿಕೇರಿ ದಸರಾ ನಾಡ ಹಬ್ಬಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿರುವ ಭರವಸೆಯಂತೆ ರೂ. 1 ಕೋಟಿ ಹಣ ಕಲ್ಪಿಸಿದೆ. ಕರ್ನಾಟಕ