ಸ್ವಚ್ಛತಾ ಕಾರ್ಯಕ್ಕೆ ಚಾಲನೆ ವೀರಾಜಪೇಟೆ, ಜೂ. 14: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಿವಿಧ ರಾಜಕಾಲುವೆ, ಚರಂಡಿ, ಮೋರಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲಿಯೂ ಕಾಮಗಾರಿ
ಔಷಧಿಗಳಿಲ್ಲದೆ ಪರದಾಟ!ಗುಡ್ಡೆಹೊಸೂರು, ಜೂ. 14: ಕುಶಾಲನಗದ ಪಶು ಆಸ್ಪತ್ರೆಗೆ ಸುತ್ತಮುತ್ತಲಿನ ನಾಗರಿಕರು ಮತ್ತು ಹೈನುಗಾರಿಕೆ ಮಾಡುವವರು ತಮ್ಮ ಸಾಕು ಪ್ರಾಣಿಗಳಿಗೆ ಬೇಕಾದ ಔಷಧಿಗಳನ್ನು ತರಲು ತೆರಳಿದರೆ ಅಲ್ಲಿ ಯಾವುದೇ
ಅರಮನೆಯ ಕೆಲಸ ಮಳೆಯ ನಡುವೆ ಅಪೂರ್ಣಗೊಂಡು ಅತಂತ್ರ...ಮಡಿಕೇರಿ, ಜೂ. 13: ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮುಖಾಂತರ ಮಡಿಕೇರಿ ಕೋಟೆಯಲ್ಲಿರುವ ಅರಮನೆಯ ಸಂರಕ್ಷಣೆಗಾಗಿ ನಡೆಸಿರುವ ಪ್ರಯತ್ನಕ್ಕೆ ಪೂರಕವಾಗಿ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಪ್ರಾರಂಭಗೊಂಡಿರುವ
ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆÉಕ್ಟರ್ ಆಗಿ ಅಪ್ಪಚ್ಚುಗೋಣಿಕೊಪ್ಪಲು, ಜೂ. 13: ದ. ಕೊಡಗಿನ ಹುದಿಕೇರಿ ಗ್ರಾಮದ ತೀತಿರ ಎನ್. ಅಪ್ಪಚ್ಚು ಬೆಂಗಳೂರಿನ ದಕ್ಷಿಣ ವಿಭಾಗದ ಅಡಿಷನಲ್ ಚೀಫ್ ಎಲೆಕ್ಟ್ರಿಕಲ್ ಇನ್ಸ್‍ಪೆಕ್ಟರ್ ಹುದ್ದೆಗೆ ಬಡ್ತಿ ಹೊಂದಿದ್ದಾರೆ.
ವೀರಾಜಪೇಟೆ ಉದ್ಯಮಿ ಮನೆಯಲ್ಲಿ ದರೋಡೆಗೆ ವಿಫಲ ಯತ್ನವೀರಾಜಪೇಟೆ, ಜೂ. 13: ಕಳೆದ ತಿಂಗಳ 21ರಂದು ರಾತ್ರಿ ಇಲ್ಲಿನ ಗೋಣಿಕೊಪ್ಪ ರಸ್ತೆಯ ಮಟನ್ ಮಾರ್ಕೆಟ್ ಜಂಕ್ಷನ್‍ನಲ್ಲಿರುವ ಕಾಫಿ ಕರಿಮೆಣಸು ಉದ್ಯಮಿ ಶಬೀರ್ ಎಂಬವರ ಮನೆಗೆ ಕಿಟಕಿಯ