ಹಲವು ದಿನಗಳ ಬಳಿಕ ಮೀನು ಮಾಂಸ ಮಾರಾಟದ ವಹಿವಾಟುಮಡಿಕೇರಿ, ಏ. 13: ಕೊರೊನಾ ಕಾರಣದಿಂದಾಗಿ ಜಿಲ್ಲೆಯಲ್ಲಿ ಸುಮಾರು ಒಂದು ತಿಂಗಳ ಅವಧಿಯ ತನಕ ಲಾಕ್‍ಡೌನ್ ಪರಿಸ್ಥಿತಿಯಿಂದಾಗಿ ಮುಚ್ಚಲ್ಪಟ್ಟಿದ್ದ ಮಾಂಸ - ಮೀನು ವ್ಯಾಪಾರಕ್ಕೆ ತಾ. 13ರಂದು
ಆತಂಕದ ನಡುವೆ ಆಪತ್ತು ಎದುರಿಸಲು ಸಜ್ಜಾಗುತ್ತಿರುವ ಆರಕ್ಷಕರು...ಮಡಿಕೇರಿ, ಏ. 13: ವಿಶ್ವದೆಲ್ಲೆಡೆ ಕೊರೊನಾ ವೈರಸ್ ಹರಡುತ್ತಿದ್ದು; ಕೊಡಗು ಜಿಲ್ಲೆಯಲ್ಲೂ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದೆ. ಕೊರೊನಾ ಆತಂಕದ ನಡುವೆ ಮಳೆಗಾಲ ಕೂಡ ಸಮೀಪಿಸುತಲಿದ್ದು;
ಲಾಕ್ಡೌನ್ ಸಡಿಲಿಕೆಯಿಂದ ಸೋಮವಾರಪೇಟೆಯಲ್ಲಿ ಹೆಚ್ಚಿದ ಜನಜಂಗುಳಿಸೋಮವಾರಪೇಟೆ, ಮಾ. 13: ಅಗತ್ಯ ವಸ್ತುಗಳ ಖರೀದಿಗಾಗಿ ಲಾಕ್‍ಡೌನ್ ನಿಯಮದಲ್ಲಿ ಸಡಿಲಿಕೆ ಇದ್ದ ಸೋಮವಾರದಂದು ಪಟ್ಟಣದಲ್ಲಿ ಹೆಚ್ಚಿನ ಜನಜಂಗುಳಿ ಕಂಡುಬಂತು. ಸಾಮಾಜಿಕ ಅಂತರಕ್ಕೆ ಕ್ಯಾರೇ ಎನ್ನದ ಮಂದಿ
ಕೊರೊನಾದ ಕಾಟ ಆಗಸ್ಟ್ನಿಂದ ಹೊಸ ಪಾಠ !!ರಾಜ್ಯವ್ಯಾಪಿ ಆಗಸ್ಟ್ ನಲ್ಲಿಯೇ ಶಾಲೆಗಳು ಪ್ರಾರಂಭ. ಹೊಸ ಪಾಠ ಕಲಿಸಿದ ಕೊರೊನಾ ! ಕೊರೊನಾ ಸೋಂಕಿನ ಪ್ರತಿಕೂಲ ಪರಿಣಾಮ ಎಲ್ಲಾ ರಂಗಗಳಂತೆ ದೇಶದ ಶೈಕ್ಷಣಿಕ ರಂಗಕ್ಕೂ ಪ್ರಬಲವಾಗಿಯೇ ತಟ್ಟಲಿದೆ.
ಯೂನಿಯನ್ ಲೀಡರ್ನ ಚಾಣಾಕ್ಷತೆನಾನು ಬ್ಯಾಂಕಿನಿಂದ ನಿವೃತ್ತನಾಗಲು ಎರಡು ವರ್ಷ ಬಾಕಿ ಇರುವಾಗ ನಮ್ಮ ಮುಖ್ಯ ಕಚೇರಿಗೆ ವರ್ಗಾವಣೆಯ ಆದೇಶ ಬಂತು. ಮಾರನೆಯ ದಿನ ಬೆಳಿಗ್ಗೆಯೆ ಪ್ರಧಾನ ಕಚೇರಿಗೆ ಹಾಜರಾಗಬೇಕಿತ್ತು. ಆಗ