ಧೃತಿಗೆಡದೆ ಆತ್ಮಸ್ಥೈರ್ಯದಿಂದ ಪರಿಸ್ಥಿತಿ ಎದುರಿಸುವದು ಕನ್ನಡಿಗರ ಗಟ್ಟಿತನಮಡಿಕೇರಿ, ನ. 1: ಮಳೆಗಾಲದ ಪ್ರವಾಹದೊಂದಿಗೆ ಬದುಕಿನಲ್ಲಿ ಎದುರಾಗಲಿರುವ ಯಾವದೇ ಪರಿಸ್ಥಿತಿಯಲ್ಲಿಯೂ; ಧೃತಿಗೆಡದೆ ಆತ್ಮಸ್ಥೈರ್ಯದಿಂದ ಸನ್ನಿವೇಶವನ್ನು ಎದುರಿಸುವದು ಕನ್ನಡಿಗರ ಗಟ್ಟಿತನಕ್ಕೆ ಉದಾಹರಣೆಯಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ಧರ್ಮ ಭೇದವಿಲ್ಲದೇ ಕನ್ನಡ ರಾಜ್ಯೋತ್ಸವ ಆಚರಣೆ ಶ್ಲಾಘನೀಯಸೋಮವಾರಪೇಟೆ, ನ. 1: ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ಹೊರ ದೇಶಗಳಲ್ಲೂ ಕನ್ನಡ ರಾಜ್ಯೋತ್ಸವವನ್ನು ಯಾವದೇ ಧರ್ಮ ಭೇದವಿಲ್ಲದೇ ಆಚರಣೆ ಮಾಡುತ್ತಿರುವದು ಶ್ಲಾಘನೀಯ. ಕನ್ನಡವೇ ಎಲ್ಲರ ಉಸಿರಾಗಲಿವೀರಾಜಪೇಟೆಯಲ್ಲಿ ಕನ್ನಡ ರಾಜ್ಯೋತ್ಸವದೊಂದಿಗೆ ಇತಿಹಾಸದ ಮೆಲುಕುವೀರಾಜಪೇಟೆ ನ:1ಸುಭದ್ರ ಕರ್ನಾಟಕದ ನಿರ್ಮಾಣಕ್ಕೆ ಭದ್ರ ಅಡಿಪಾಯವನ್ನು ಹಾಕಿಕೊಡುವಲ್ಲಿ ಸರ್,ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ದಿವಾನ್ ಪೂರ್ಣಯ್ಯನಂಥ ಆಡಳಿತಗಾರರ ಪಾತ್ರ ಮಹತ್ತರವಾದದ್ದು ಎಂದು ಪ್ರಭಾರ ತಹಶೀಲ್ದಾರ್ ಮಹೇಶ್ಸಿಎನ್ಸಿಯಿಂದ ದೆಹಲಿಯಲ್ಲಿ ಸತ್ಯಾಗ್ರಹಮಡಿಕೇರಿ, ನ. 1: ದೇವಾಟ್ ಪರಂಬು ಹತ್ಯಾಕಾಂಡ ಖಂಡಿಸಿ ಈ ಸಂಬಂಧ ಫ್ರೆಂಚ್ ಸರಕಾರ ಕೊಡವರ ಕ್ಷಮೆಯಾಚನೆ ಮಾಡಬೇಕೆಂಬದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವಕಡವೆ ಬೇಟೆ : ಆರೋಪಿ ಬಂಧನಕರಿಕೆ, ನ. 1: ಭಾಗಮಂಡಲ ವಲಯದ ಕರಿಕೆ ಉಪ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆ ಬೇಟೆ ಪ್ರಕರಣವೊಂದನ್ನು ಪತ್ತೆಹಚ್ಚುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕರಿಕೆ ಗ್ರಾಮದ ಎಳ್ಳುಕೊಚ್ಚಿ
ಧೃತಿಗೆಡದೆ ಆತ್ಮಸ್ಥೈರ್ಯದಿಂದ ಪರಿಸ್ಥಿತಿ ಎದುರಿಸುವದು ಕನ್ನಡಿಗರ ಗಟ್ಟಿತನಮಡಿಕೇರಿ, ನ. 1: ಮಳೆಗಾಲದ ಪ್ರವಾಹದೊಂದಿಗೆ ಬದುಕಿನಲ್ಲಿ ಎದುರಾಗಲಿರುವ ಯಾವದೇ ಪರಿಸ್ಥಿತಿಯಲ್ಲಿಯೂ; ಧೃತಿಗೆಡದೆ ಆತ್ಮಸ್ಥೈರ್ಯದಿಂದ ಸನ್ನಿವೇಶವನ್ನು ಎದುರಿಸುವದು ಕನ್ನಡಿಗರ ಗಟ್ಟಿತನಕ್ಕೆ ಉದಾಹರಣೆಯಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್
ಧರ್ಮ ಭೇದವಿಲ್ಲದೇ ಕನ್ನಡ ರಾಜ್ಯೋತ್ಸವ ಆಚರಣೆ ಶ್ಲಾಘನೀಯಸೋಮವಾರಪೇಟೆ, ನ. 1: ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ, ಹೊರ ದೇಶಗಳಲ್ಲೂ ಕನ್ನಡ ರಾಜ್ಯೋತ್ಸವವನ್ನು ಯಾವದೇ ಧರ್ಮ ಭೇದವಿಲ್ಲದೇ ಆಚರಣೆ ಮಾಡುತ್ತಿರುವದು ಶ್ಲಾಘನೀಯ. ಕನ್ನಡವೇ ಎಲ್ಲರ ಉಸಿರಾಗಲಿ
ವೀರಾಜಪೇಟೆಯಲ್ಲಿ ಕನ್ನಡ ರಾಜ್ಯೋತ್ಸವದೊಂದಿಗೆ ಇತಿಹಾಸದ ಮೆಲುಕುವೀರಾಜಪೇಟೆ ನ:1ಸುಭದ್ರ ಕರ್ನಾಟಕದ ನಿರ್ಮಾಣಕ್ಕೆ ಭದ್ರ ಅಡಿಪಾಯವನ್ನು ಹಾಕಿಕೊಡುವಲ್ಲಿ ಸರ್,ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ದಿವಾನ್ ಪೂರ್ಣಯ್ಯನಂಥ ಆಡಳಿತಗಾರರ ಪಾತ್ರ ಮಹತ್ತರವಾದದ್ದು ಎಂದು ಪ್ರಭಾರ ತಹಶೀಲ್ದಾರ್ ಮಹೇಶ್
ಸಿಎನ್ಸಿಯಿಂದ ದೆಹಲಿಯಲ್ಲಿ ಸತ್ಯಾಗ್ರಹಮಡಿಕೇರಿ, ನ. 1: ದೇವಾಟ್ ಪರಂಬು ಹತ್ಯಾಕಾಂಡ ಖಂಡಿಸಿ ಈ ಸಂಬಂಧ ಫ್ರೆಂಚ್ ಸರಕಾರ ಕೊಡವರ ಕ್ಷಮೆಯಾಚನೆ ಮಾಡಬೇಕೆಂಬದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ
ಕಡವೆ ಬೇಟೆ : ಆರೋಪಿ ಬಂಧನಕರಿಕೆ, ನ. 1: ಭಾಗಮಂಡಲ ವಲಯದ ಕರಿಕೆ ಉಪ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆ ಬೇಟೆ ಪ್ರಕರಣವೊಂದನ್ನು ಪತ್ತೆಹಚ್ಚುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕರಿಕೆ ಗ್ರಾಮದ ಎಳ್ಳುಕೊಚ್ಚಿ