ಇಂದು ಕ್ರೆಸೆಂಟ್ ಶಾಲೆಯಲ್ಲಿ ಆರೋಗ್ಯ ತಪಾಸಣೆಮಡಿಕೇರಿ, ಜ.11: ನಗರದ ಜಮಾತುಲ್ ಮುಸ್ಲಿಮೀನ್ ಜಾಮಿಯ ಮಸ್ಜಿದ್ ವತಿಯಿಂದ ತಾ.12 ರಂದು (ಇಂದು) ಎಎಲ್‍ಜಿ ಕ್ರೆಸೆಂಟ್ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಬೆಳಗ್ಗೆ 10
ವನ್ಯಪ್ರಾಣಿ ದಾಳಿಯಿಂದ ಸಾವಿಗೀಡಾದರೆ ರೂ. 7.5 ಲಕ್ಷ ಪರಿಹಾರಮಡಿಕೇರಿ, ಜ. 10: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ; ನಿನ್ನೆ ಜರುಗಿದ 11ನೇ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ; ವನ್ಯಪ್ರಾಣಿಗಳ ದಾಳಿಯಿಂದ ಸಾವನ್ನಪ್ಪುವ ವೇಳೆಯಲ್ಲಿ
ಕಾವೇರಿ ಶುದ್ಧೀಕರಣ ಪುನಶ್ಚೇತನಕ್ಕೆ ಯೋಜನೆ ರೂಪಿಸಲು ನಿರ್ದೇಶನ ಕುಶಾಲನಗರ, ಜ 10: ಕಾವೇರಿ ನದಿ ಶುದ್ಧೀಕರಣ ಮತ್ತು ಪುನಶ್ಚೇತನಕ್ಕಾಗಿ ತಕ್ಷಣ ಕ್ರಿಯಾ ಯೋಜನೆ ರೂಪಿಸಿ ವರದಿ ಸಲ್ಲಿಸುವಂತೆ ರಾಜ್ಯ ಹೈಕೋರ್ಟ್ ಸರಕಾರಕ್ಕೆ ನಿರ್ದೇಶನ ನೀಡಿದೆ.ಭಾಗಮಂಡಲದಲ್ಲಿ ಮೇಲ್ಸೇತುವೆ
ಸಾಲಾಗ್ನಿಂದ ಪಾರಾದ ಮಹಿಳೆ ಮಡಿಕೇರಿ, ಜ. 10: ತಾ.10ರ ಶುಕ್ರವಾರ ಬೆಳಿಗ್ಗೆ ಸುಮಾರು 6.30ರ ಸಮಯವಾಗಿತ್ತು. ನಸುಕು ಹರಿದಿದ್ದರೂ ಈ ಪ್ರದೇಶದಲ್ಲಿ ದಟ್ಟವಾಗಿ ಮಂಜು ಆವರಿಸಿತ್ತು. ಮಂಜು ಮುಸುಕಿದ ವಾತಾವರಣದ ನಡುವೆ
ಹರಳು ಕಲ್ಲು ದಂಧೆಯಲ್ಲಿ ಹಲವರು ಶಾಮೀಲು ಶಂಕೆಮಡಿಕೇರಿ, ಜ. 10: ಒಂದೊಮ್ಮೆ ಕೊಡಗಿನ ಬಿಳಿಗೇರಿ, ಪಶ್ಚಿಮ ಘಟ್ಟ ಶ್ರೇಣಿಯ ಕೂಜಿಮನೆ, ಸುಟ್ಟತ್‍ಮನೆ, ಸಂಪಾಜೆ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಹರಳು ಕಲ್ಲು ದಂಧೆ; ದಶಕದ ಹಿಂದೆ