ಎಲ್ಲೆಲ್ಲೋ ಕುಳಿತು ಕವನ ವಾಚಿಸಿದರು.., ಒಟ್ಟಾಗಿ ಆಲಿಸಿದರು..*ಗೋಣಿಕೊಪ್ಪ, ಏ. 27: ಒಂದಿಷ್ಟು ಮಂದಿ ಕೊಡಗಿನ ಮೂಲೆ ಮೂಲೆಗಳಲ್ಲಿ, ಕೆಲವರು ಬೆಂಗಳೂರು, ಮಂಗಳೂರು, ದಾವಣಗೆರೆ, ಬಾದಾಮಿ, ಗೋಕಾಕ್, ಮೈಸೂರು, ಮಂಡ್ಯ, ಕುಂಬಳೆ ಬಳ್ಳಾರಿ, ಕೋಲಾರ, ಅಷ್ಟೇ
ಸಂಕಷ್ಟದಲ್ಲಿರುವವರಿಗೆ ಮಾಧ್ಯಮ ಸ್ಪಂದನಮಡಿಕೇರಿ, ಏ. 27: ಅಮೇರಿಕಾದ ಅಕ್ಕ ಸಂಸ್ಥೆ ವತಿಯಿಂದ ಮಕ್ಕಂದೂರಿನಲ್ಲಿ ನಿರ್ಮಾಣ ವಾಗುತ್ತಿರುವ ಶಾಲಾ ಕಟ್ಟಡದ ಟೈಲ್ಸ್, ಫೆÇ್ಲೀರಿಂಗ್ ಕೆಲಸಕ್ಕೆಂದು ಬೆಂಗಳೂರಿನಿಂದ ಬಂದು ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೊಳ ಗಾಗಿರುವ
ಅಪಘಾತ ಗಾಯಕುಶಾಲನಗರ, ಏ. 27: ಕುಶಾಲನಗರ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ನಡೆದಿದ್ದು ಇಬ್ಬರು ದ್ವಿಚಕ್ರ ವಾಹನಗಳ ಚಾಲಕರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಬೆಳಗ್ಗೆ
‘ನರಳಾಟದಿಂದ ಮುಕ್ತಿ ಸಿಕ್ಕಿದೆ ನನಗೆ...’ತುಂಬಾ ಸುಸ್ತಾಗುತ್ತಿತ್ತು. ದೇಹದ ಹಿಂಭಾಗದಲ್ಲಿದ್ದ ಕ್ಯಾನ್ಸರ್ ಗೆಡ್ಡೆ ಕುಳಿತುಕೊಳ್ಳಲೂ ಕಷ್ಟಕೊಡುತ್ತಿತ್ತು. ನಿಂತೇ ಇದ್ದರೆ ತೀರಾ ನಿತ್ರಾಣ. ರಾತ್ರಿ ವೇಳೆ ನೋವಿನಿಂದ ಜೋರಾಗಿ ಕಿರುಚಿದ ಸನ್ನಿವೇಶಗಳೂ ಇತ್ತು. ಮಿತ್ರರು
ಲಾಕ್ಡೌನ್ ಸಡಿಲಿಕೆ ಅವಧಿ ವಿಸ್ತರಣೆಯಿಂದ ಜನಜಂಗುಳಿಗೆ ಅಲ್ಪ ವಿರಾಮಸೋಮವಾರಪೇಟೆ, ಏ.27: ಕೊರೊನಾ ಲಾಕ್‍ಡೌನ್ ನಿಯಮದಲ್ಲಿ ವಾರದ ಮೂರು ದಿನಗಳ ಮಟ್ಟಿಗೆ ಈ ಹಿಂದೆ ಇದ್ದ ಅವಧಿಯನ್ನು ವಿಸ್ತರಿಸಿದ್ದರಿಂದ ಪಟ್ಟಣ ಸೇರಿದಂತೆ ಮಾರುಕಟ್ಟೆಗಳಲ್ಲಿ ಜನಜಂಗುಳಿಗೆ ಅಲ್ಪ ವಿರಾಮ