ವೀರಾಜಪೇಟೆ ಜನ ವಾಹನ ಸಂಚಾರ ವಿರಳ : ಗ್ರಾಹಕರ ಸಂಖ್ಯೆಯೂ ಇಳಿಮುಖ ವೀರಾಜಪೇಟೆ, ಏ. 27: ಅಪರಾಹ್ನ 2 ಗಂಟೆಯವರೆಗೆ ನಿರ್ಬಂಧ ಸಡಿಲಿಕೆಯ ಸಮಯದಲ್ಲೂ ವೀರಾಜಪೇಟೆಯಲ್ಲಿ ಜನ, ವಾಹನ ಸಂಚಾರ ವಿರಳವಾಗಿತ್ತು. ದಿನಸಿ ಅಂಗಡಿ ಖಾಸಗಿ ಬಸ್ಸು ನಿಲ್ದಾಣದ ತರಕಾರಿ
ತುರ್ತು ಸೇವೆಗೆ ಸನ್ನದ್ಧರಾಗಿರುವಂತೆ ಮಾಜಿ ಯೋಧರಿಗೆ ಸಂದೇಶಮಡಿಕೇರಿ, ಏ. 26: ಜಾಗತಿಕ ಕೊರೊನಾ ವಿರುದ್ಧ ಸಮರ ಸಾರಿರುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಯಾವುದೇ ಸಂದರ್ಭ ತುರ್ತು ಕರೆಗೆ ಓಗೊಟ್ಟು ದೇಶ ಸೇವೆಗೆ
ಅರಣ್ಯದ ಮೂಲಕ ಅಕ್ರಮವಾಗಿ ಕೇರಳಕ್ಕೆ ತೆರಳುತ್ತಿದ್ದ ಕಾರ್ಮಿಕರ ವಶವೀರಾಜಪೇm,É ಏ. 26: ಕೇರಳದಿಂದ ಕೊಡಗಿಗೆ ವಲಸೆ ಬಂದು ಇಲ್ಲಿನ ಚೆಂಬೆಬೆಳ್ಳೂರು ಗ್ರಾಮದ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ನಾಲ್ಕು ಮಂದಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ಕೊಡಗು ಕೇರಳ
ಫೇಸ್ ಬುಕ್ ಸ್ನೇಹದಿಂದ ಲಕ್ಷ ಲಪಟಾಯಿಸಿದ ಆಗಂತುಕರುಮಡಿಕೇರಿ, ಏ. 26: ಫೇಸ್ ಬುಕ್ ಮುಖಾಂತರ ತನ್ನನ್ನು ಪರಿಚಯಿಸಿಕೊಂಡಿರುವ ಆಗಂತುಕನೊಬ್ಬ ಕಾಲೂರು ಗ್ರಾಮದ ಕೃಷಿಕರೊಬ್ಬರಿಗೆ ವಿದೇಶೀ ಆಭರಣಗಳ ಕೊಡುಗೆ ನೀಡುವುದಾಗಿ ಆಸೆ ಹುಟ್ಟಿಸಿ ಲಕ್ಷ ರೂಪಾಯಿ
ಹಾರ್ಡ್ವೇರ್ ಅಂಗಡಿಗಳನ್ನು ತೆರೆಯಲು ಅವಕಾಶಮಡಿಕೇರಿ, ಏ. 26: ಕೊಡಗು ಜಿಲ್ಲೆಯಲ್ಲಿ ಶೀಘ್ರದಲ್ಲೇ ಮಳೆಗಾಲ ಪ್ರಾರಂಭವಾಗಲಿದ್ದು, ಇದಕ್ಕೆ ಮುಂಚಿತವಾಗಿ ರಸ್ತೆ, ಸೇತುವೆ, ತಡೆಗೋಡೆ, ಕಟ್ಟಡ ನಿರ್ಮಾಣ, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಅನುಕೂಲವಾಗುವ