ಸೋಮವಾರಪೇಟೆ ಸಂತೆ ರದ್ದುಸೋಮವಾರಪೇಟೆ, ಆ. 9: ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಕೋವಿಡ್-19 ವೈರಾಣು ಶೀಘ್ರಗತಿಯಲ್ಲಿ ಹರಡುತ್ತಿರುವದರಿಂದ ಮುಂಜಾಗ್ರತಾ ಕ್ರಮವಾಗಿ ತಾ. 10ರ (ಸೋಮವಾರದ) ವಾರದ ಸಂತೆಯನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ.
ಪ್ರತಿಕೂಲ ಹವಾಮಾನದ ನಡುವೆಯೂ ನಡೆದ ಶೋಧದಲ್ಲಿ ಒಂದು ಶವ ಪತ್ತೆತಲಕಾವೇರಿ, ಆ.8: ಮಳೆ ಗಾಳಿ, ಮಸುಕಾದ ಪ್ರತಿಕೂಲ ವಾತಾವರಣದ ನಡುವೆಯೂ ಶನಿವಾರ ಶವಗಳ ಶೋಧ ಕಾರ್ಯಾಚರಣೆ ನಡೆಯಿತು. ಸ್ವಾಮಿ ಆನಂದ ತೀರ್ಥರ ಶವ ಪತ್ತೆಯಾಯಿತು ಜೆ.ಸಿ.ಬಿಗಳ ಬಳಕೆಯಿಂದ ಎನ್.
ಭೂಕುಸಿತ ಪರಿಹಾರ ಕಾರ್ಯಾಚರಣೆ ಚುರುಕುಗೊಳಿಸಲು ಸಚಿವರ ಸೂಚನೆಮಡಿಕೇರಿ, ಆ. 8 : ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದಿರುವುದು ಸವಾಲಿನದ್ದಾಗಿದ್ದು, ಪರಿಹಾರ ಕಾರ್ರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ
ಪರಿಹಾರ ಕೇಂದ್ರಗಳಲ್ಲಿ 649 ಮಂದಿ ಆಶ್ರಯಮಡಿಕೇರಿ, ಆ. 8: ಜಿಲ್ಲೆಯಾ ದ್ಯಂತ 5 ದಿನಗಳಿಂದ ಸುರಿಯುತ್ತಿರುವ ತೀವ್ರ ಮಳೆಯಿಂದಾಗಿ ಭೂಕುಸಿತ, ಬರೆ ಕುಸಿತಗಳು ಉಂಟಾಗಿದ್ದು, ತೀವ್ರ ಹಾನಿ ಸಂಭವಿಸಿದೆ. ಹಲವೆಡೆ ರಸ್ತೆ ಸಂಪರ್ಕಗಳು
ಮಳೆ ಗಾಳಿ ಇಳಿಮುಖ : ಜನತೆ ತುಸು ನಿರಾಳಮಡಿಕೇರಿ, ಆ. 8: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಗಾಳಿ - ಮಳೆಯೊಂದಿಗೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದ ಪರಿಸ್ಥಿತಿ ಇಂದು ಒಂದಷ್ಟು ತಹಬದಿಗೆ ಬಂದಂತಿದೆ. ಜಿಲ್ಲೆಯಾದ್ಯಂತ