ಹಲಸಿನಿಂದ ಹಸಿವು ನೀಗಿಸಿಕೊಳ್ಳುವ ಗಜಪಡೆಸಿದ್ದಾಪುರ, ಜೂ.28: “ಹಲಸಿನ ಮರಗಳನ್ನು ಬೆಳೆದು ಕಾಡಾನೆಗಳಿಗೆ ಭಯಪಡುವ ಪರಿಸ್ಥಿತಿ ಬೆಳೆಗಾರರದ್ದಾಗಿದೆ. ಪ್ರಕೃತಿಯ ಆರಾಧಕರಾದ ಜಿಲ್ಲೆಯ ಬೆಳೆಗಾರರ ಪ್ರತಿ ತೋಟದಲ್ಲಿಯೂ ಹಲಸಿನ ಮರಗಳಿವೆ. ಆದರೆ ಈ ಮರಗಳೇ
ಹಾರಂಗಿ ಹಿನ್ನೀರಿನ ಜಾಗದಲ್ಲಿ ಆನೆ ಕ್ಯಾಂಪ್: ಸರಕಾರಕ್ಕೆ ಪ್ರಸ್ತಾವನೆಕೂಡಿಗೆ, ಜೂ. 28: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿಯ ಹಿನ್ನೀರಿನ ಸಮೀಪದ ಜಾಗದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಆನೆ ಕ್ಯಾಂಪ್ ಮಾಡುವ ಪ್ರಸ್ತಾವನೆಯು ಈಗಾಗಲೇ ಜಿಲ್ಲಾ ಮಟ್ಟದ
ಕೊಡಗಿನ ಗಡಿಯಾಚೆಇಂದು ಕಾಂಗ್ರೆಸ್ ಸೈಕಲ್ ಚಳವಳಿ ಬೆಂಗಳೂರು, ಜೂ. 28: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ತಾ. 29 ರಂದು ಸೈಕಲ್ ಚಳವಳಿ ನಡೆಸಲು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ
ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅಗ್ನಿಶಾಮಕ ಇಲಾಖೆ ಸನ್ನದ್ಧ: ಪಿ. ಚಂದನ್ಮಡಿಕೇರಿ, ಜೂ. 28: ಜಿಲ್ಲೆಯಾದ್ಯಂತ ಮುಂಗಾರು ಆರಂಭಗೊಂಡಿದ್ದು, ಪ್ರಾಕೃತಿಕ ವಿಕೋಪ ಮತ್ತು ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗ್ನಿಶಾಮಕ ಇಲಾಖೆಯು ಸನ್ನದ್ಧವಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಕುಂಬಾರಗಡಿಗೆಯಲ್ಲಿ ರೈತರು ಅಧಿಕಾರಿಗಳ ಸಭೆಗೋಣಿಕೊಪ್ಪಲು, ಜೂ. 28: 2018 ಭೂ ಕುಸಿತದಿಂದ ತೊಂದರೆಗೀಡಾದ ಸೋಮವಾರ ಪೇಟೆ ತಾಲೂಕಿನ ಕುಂಬಾರಗಡಿಗೆ ಗ್ರಾಮದ ಗ್ರಾಮಸ್ಥರಿಗೆ ಸರ್ಕಾರ ದಿಂದ ಸಿಗಬೇಕಾದ ಸವಲತ್ತುಗಳ ನೀಡಿಕೆಯಲ್ಲಿ ವಿಳಂಬ ನೀತಿ