ಕೊಡಗಿನ ಬಹುತೇಕ ಕಡೆಗಳಲ್ಲಿ ಜನಜೀವನ ಸ್ತಬ್ಧಮಡಿಕೇರಿ, ಜೂ. 28: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಆತಂಕ ನಡುವೆ ಚೇಂಬರ್ ಆಫ್ ಕಾಮರ್ಸ್‍ನಿಂದ ಭಾನುವಾರದ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವಂತೆ ನಿರ್ಧಾರ ಕೈಗೊಂಡಿದ್ದ ಹಿನ್ನೆಲೆ ಇಂದು ಬಹುತೇಕ
ಕೊರೊನಾ ಸೋಂಕಿತರು 43ಕ್ಕೆ ಏರಿಕೆಮಡಿಕೇರಿ, ಜೂ. 28: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು 43ಕ್ಕೆ ಏರಿಕೆಯೊಂದಿಗೆ ಇಂದು ಇಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ. ಅಂತೆಯೇ ಜಿಲ್ಲೆಯ 20 ಜನ
ಡಾ. ರೂಪೇಶ್ ನೇಮಕಮಡಿಕೇರಿ, ಜೂ. 28: ಇಲ್ಲಿನ ಜಿಲ್ಲಾ ಸರಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್-19 ಆಸ್ಪತ್ರೆಯ ಆರ್.ಎಂ.ಓ. ಆಗಿ ಡಾ. ರೂಪೇಶ್ ಗೋಪಾಲ್ ಅವರನ್ನು ನೇಮಿಸಲಾಗಿದೆ. ಡಾ. ಮಂಜುನಾಥ್
ಚೇಂಬರ್ ಕರೆಗೆ ಸ್ತಬ್ಧಗೊಂಡ ಕೊಡ್ಲಿಪೇಟೆಕೊಡ್ಲಿಪೇಟೆ, ಜೂ.28: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿ, ಕಂಟೈನ್‍ಮೆಂಟ್ ಏರಿಯಾ ಘೋಷಣೆಯಾಗಿರುವ ಹಿನ್ನೆಲೆ ಚೇಂಬರ್ ಆಫ್ ಕಾಮರ್ಸ್ ಕರೆ ನೀಡಿದ್ದ ಭಾನುವಾರದ ಸ್ವಯಂಪ್ರೇರಿತ
ಜುಲೈ ಆರರವರೆಗೆ ಖಾಸಗಿ ಬಸ್ ಸಂಚಾರವಿಲ್ಲಮಡಿಕೇರಿ, ಜೂ. 28: ಮುಂದಿನ ಜುಲೈ ಆರರವರೆಗೆ ರಾಜ್ಯಾದ್ಯಂತ ಖಾಸಗಿ ಬಸ್‍ಗಳನ್ನು ಓಡಿಸದಿರಲು ಖಾಸಗಿ ಬಸ್ ಮಾಲೀಕರ ಸಂಘದವರು ತೀರ್ಮಾನಿಸಿದ್ದಾರೆ.ಇಂದು ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯದ ಎಲ್ಲ ಜಿಲ್ಲೆಗಳ