ಎಪಿಎಂಸಿ ಚುನಾವಣೆಯಲ್ಲಿ ಭರ್ಜರಿ ಗೆಲುವು : ಬಿಜೆಪಿ ವಿಶ್ವಾಸ ಮಡಿಕೇರಿ ಜ. 9: ತಾ. 12 ರಂದು ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಲಿದ್ದಾರೆ
ಯುವ ಸಂಸತ್ ಚರ್ಚಾ ಸ್ಪರ್ಧೆ: ತುಷಾಲಿ ಮತ್ತು ನಿಸರ್ಗ ರಾಜ್ಯ ಮಟ್ಟಕ್ಕೆ ಆಯ್ಕೆಮಡಿಕೇರಿ, ಜ. 9: ಅಲ್ಲಿ ಸಂಸತ್ ಹಾಗೂ ವಿಧಾನಸಭೆಯ ಅಧಿವೇಶನ ಮೀರಿಸುವಂತಿತ್ತು. ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರು ತಮ್ಮ ಕಾರ್ಯ ವೈಖರಿಯಲ್ಲಿ ರಾಜಿ ಇಲ್ಲ ಎಂಬದನ್ನು
ಕನ್ನಡಮ್ಮನ ಜಾತ್ರೆಗೆ ಇಂದು ಚಾಲನೆಮಡಿಕೇರಿ, ಜ. 9: ಗಡಿನಾಡು ಕೊಡಗಿನಲ್ಲಿ ಕನ್ನಡದ ಕಂಪನ್ನು ಪಸರಿಸುವ 11ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಹೆಬ್ಬಾಗಿಲೆಂದೇ ಖ್ಯಾತಿ ಪಡೆದಿರುವ ಕುಶಾಲನಗರದಲ್ಲಿ ಇಂದು
ಅಮಾನ್ಯೀಕರಣದಿಂದ ಜನತೆಗೆ ಸಂಕಷ್ಟ: ಕಾಂಗ್ರೆಸ್ ಆರೋಪಮಡಿಕೇರಿ, ಜ. 9: ಕೇಂದ್ರದ ಬಿಜೆಪಿ ಸರ್ಕಾರ ನೋಟುಗಳನ್ನು ಅಮಾನ್ಯೀಕರಣ ಮಾಡಿದ ಹಿನ್ನೆಲೆಯಲ್ಲಿ ಜನಸಾಮಾನ್ಯರು ಸಂಕಷ್ಟವನ್ನೆದುರಿಸುವಂತಾಗಿದೆ ಎಂದು ಆರೋಪಿಸಿ ಜಾಗಟೆ ಬಾರಿಸುತ್ತ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ
ಪುತ್ತರಿ ಸಂತೋಷ ಕೂಟಚೆಟ್ಟಳ್ಳಿ, ನ. 9: ಕೊಡವ ಸಾಹಿತ್ಯ ಅಕಾಡೆಮಿ ಮತ್ತು, ಶ್ರೀ ತಲಕಾವೇರಿ ಕೊಡವ ಸಾಂಸ್ಕೃತಿಕ ಸಂಘ ಮೈಸೂರು ಇವರ ಸಂಯುಕ್ತಆಶ್ರಯದಲ್ಲಿ ಮೈಸೂರು ಕೊಡವ ಸಮಾಜದಲ್ಲಿ ಪುತ್ತರಿ ಸಂತೋಷ