ಉತ್ತರ ಕೊಡಗಿನಲ್ಲೂ ಧಾರಾಕಾರ ಮಳೆಮಡಿಕೇರಿ, ಸೆ. 7: ದಕ್ಷಿಣ ಕೊಡಗಿನ ಶ್ರೀಮಂಗಲ, ಹುದಿಕೇರಿ, ಬಿರುನಾಣಿ, ಪೊನ್ನಂಪೇಟೆ ಸುತ್ತಮುತ್ತ ಧಾರಾಕಾರ ಮಳೆಯ ನಡುವೆ, ಉತ್ತರ ಕೊಡಗಿನ ಶಾಂತಳ್ಳಿ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಕಳೆದ ಮಡಿಕೇರಿಯಲ್ಲಿ ಭಾಷಣ ಸ್ಪರ್ಧೆಮಡಿಕೇರಿ, ಸೆ. 7: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ 55ನೇ ಎ.ಡಿ. ಶ್ರೋಫ್ ಸ್ಮಾರಕ ಜಿಲ್ಲಾಮಟ್ಟದ ಅಂತರ ಕಾಲೇಜು ಭಾಷಣ ಸ್ಪರ್ಧೆಯು ಯಶಸ್ವಿಯಾಗಿ ನೆರವೇರಿತು. ಇಂದು ಸಂಗೀತ ಸ್ಪರ್ಧೆ ವೀರಾಜಪೇಟೆ, ಸೆ.7: ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ತಾ.8ರಂದು (ಇಂದು) ಅಪರಾಹ್ನ 3 ಗಂಟೆಗೆ ವಾಯ್ಸ್ ಆಫ್ ವೀರಾಜಪೇಟೆ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಖ್ಯಾತ ಮಳೆಯಿಂದ ಬೆಳೆ ನಷ್ಟಸುಂಟಿಕೊಪ್ಪ, ಸೆ. 7: ಸೆಪ್ಟೆಂಬರ್‍ನಲ್ಲಿ ಮತ್ತೆ ಮಳೆಯ ಆರ್ಭಟದಿಂದ ನಾಟಿ ಮಾಡಿದ ಗದ್ದೆಗೆ ನೀರು ನುಗ್ಗಿ ಫಸಲು ಕೈ ಕೊಡಲಿದ್ದು ರೈತರು ಚಿಂತಾಕ್ರಾಂತರಾಗಿದ್ದಾರೆ. ಆಗಸ್ಟ್‍ನಲ್ಲಿ ಸುರಿದ ಮಳೆಗೆ ಕಾಫಿ ಉರುಳಿದ ಬಂಡೆಸಂಪಾಜೆ, ಸೆ. 7: ಮಡಿಕೇರಿ ಗಡಿಭಾಗದ ಅರೆಕಲ್ಲು ಪ್ರದೇಶದ ಕೊಪ್ಪರಿಗೆ ಗುಡ್ಡೆ ಎಂಬ ಪ್ರದೇಶದಲ್ಲಿ ಭೂ ಕುಸಿತದಿಂದ ದೊಡ್ಡ ಬಂಡೆಕಲ್ಲು ಉರುಳಿ ಬಿದ್ದಿರುವದು ಸ್ಥಳೀಯರ ಗಮನಕ್ಕೆ ಬಂದಿದೆ.
ಉತ್ತರ ಕೊಡಗಿನಲ್ಲೂ ಧಾರಾಕಾರ ಮಳೆಮಡಿಕೇರಿ, ಸೆ. 7: ದಕ್ಷಿಣ ಕೊಡಗಿನ ಶ್ರೀಮಂಗಲ, ಹುದಿಕೇರಿ, ಬಿರುನಾಣಿ, ಪೊನ್ನಂಪೇಟೆ ಸುತ್ತಮುತ್ತ ಧಾರಾಕಾರ ಮಳೆಯ ನಡುವೆ, ಉತ್ತರ ಕೊಡಗಿನ ಶಾಂತಳ್ಳಿ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಕಳೆದ
ಮಡಿಕೇರಿಯಲ್ಲಿ ಭಾಷಣ ಸ್ಪರ್ಧೆಮಡಿಕೇರಿ, ಸೆ. 7: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ 55ನೇ ಎ.ಡಿ. ಶ್ರೋಫ್ ಸ್ಮಾರಕ ಜಿಲ್ಲಾಮಟ್ಟದ ಅಂತರ ಕಾಲೇಜು ಭಾಷಣ ಸ್ಪರ್ಧೆಯು ಯಶಸ್ವಿಯಾಗಿ ನೆರವೇರಿತು.
ಇಂದು ಸಂಗೀತ ಸ್ಪರ್ಧೆ ವೀರಾಜಪೇಟೆ, ಸೆ.7: ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ತಾ.8ರಂದು (ಇಂದು) ಅಪರಾಹ್ನ 3 ಗಂಟೆಗೆ ವಾಯ್ಸ್ ಆಫ್ ವೀರಾಜಪೇಟೆ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಖ್ಯಾತ
ಮಳೆಯಿಂದ ಬೆಳೆ ನಷ್ಟಸುಂಟಿಕೊಪ್ಪ, ಸೆ. 7: ಸೆಪ್ಟೆಂಬರ್‍ನಲ್ಲಿ ಮತ್ತೆ ಮಳೆಯ ಆರ್ಭಟದಿಂದ ನಾಟಿ ಮಾಡಿದ ಗದ್ದೆಗೆ ನೀರು ನುಗ್ಗಿ ಫಸಲು ಕೈ ಕೊಡಲಿದ್ದು ರೈತರು ಚಿಂತಾಕ್ರಾಂತರಾಗಿದ್ದಾರೆ. ಆಗಸ್ಟ್‍ನಲ್ಲಿ ಸುರಿದ ಮಳೆಗೆ ಕಾಫಿ
ಉರುಳಿದ ಬಂಡೆಸಂಪಾಜೆ, ಸೆ. 7: ಮಡಿಕೇರಿ ಗಡಿಭಾಗದ ಅರೆಕಲ್ಲು ಪ್ರದೇಶದ ಕೊಪ್ಪರಿಗೆ ಗುಡ್ಡೆ ಎಂಬ ಪ್ರದೇಶದಲ್ಲಿ ಭೂ ಕುಸಿತದಿಂದ ದೊಡ್ಡ ಬಂಡೆಕಲ್ಲು ಉರುಳಿ ಬಿದ್ದಿರುವದು ಸ್ಥಳೀಯರ ಗಮನಕ್ಕೆ ಬಂದಿದೆ.