ಕೊಡಗು ವೈದ್ಯಕೀಯ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ವಿರುದ್ಧ ಹೋರಾಟಮಡಿಕೇರಿ, ಮೇ 3: ಇಲ್ಲಿನ ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಇಪ್ಪತ್ತು ಮಂದಿ ವೈದ್ಯರ ತಂಡದೊಂದಿಗೆ ಶೂಶ್ರೂಷಕಿಯರು, ಆಯಾಗಳ ಸಹಿತ ಒಟ್ಟು 40 ಮಂದಿ ಆರೋಗ್ಯ
ಕೊಡ್ಲಿಪೇಟೆಯಲ್ಲಿ 66/11 ಕೆವಿ ವಿದ್ಯುತ್ ಘಟಕ ಸ್ಥಾಪನೆಗೆ ಕ್ರಮಮಡಿಕೇರಿ, ಮೇ 3: ಉತ್ತರ ಕೊಡಗಿನ ಗಡಿಭಾಗದ ಕೊಡ್ಲಿಪೇಟೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದಿಂದ ಕೈಗೊಳ್ಳಲು ಉದ್ದೇಶಿಸಿರುವ 66/11 ಕೆವಿ ವಿದ್ಯುತ್ ಶೇಖರಣಾ ಘಟಕಕ್ಕೆ ಭೂ ಮಂಜೂರಾತಿಯೊಂದಿಗೆ
ಕೊರೊನಾ ಪತ್ತೆಗೆ ಶ್ವಾನ ಬಳಕೆ !ಕೊರೊನಾದ ಆರಂಭಿಕ ವ್ಯಕ್ತಿಗೆ ಕೊರೊನಾ ಸೋಂಕು ಇದೆಯೋ, ಇಲ್ಲವೋ ಎಂಬುದನ್ನು ದೃಢಪಡಿಸಲು, ಅವರ ಗಂಟಲ ದ್ರವ, ಜ್ವರ ತಪಾಸಣೆ, ಮುಂದುವರೆದು ಹಲವಾರು ಪರೀಕ್ಷೆಗಳನ್ನು ಮಾಡಲಾಗುತ್ತದೆ. ನಂತರ ವ್ಯಕ್ತಿಯ
ಅರಣ್ಯದಂಚಿನ ರೈಲ್ವೆ ಹಳಿ ಗೇಟ್ ಮುರಿದ ಕಾಡಾನೆಗಳುಗೋಣಿಕೊಪ್ಪಲು, ಮೇ 3: ಕಾಡಾನೆಗಳು ಅರಣ್ಯದಿಂದ ಹೊರಗೆ ಬರದಿರಲಿ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ನಿರ್ಮಿಸಿರುವ ರೈಲ್ವೆ ಕಂಬಿ ಗೇಟ್ ಅನ್ನು ಕಾಡಾನೆಗಳೇ ಮುರಿದು ಹಾಕಿರುವ ಘಟನೆ
ಕೊಡಗಿನ ಗಡಿಯಾಚೆಐವರು ಯೋಧರು ಹುತಾತ್ಮ ನವದೆಹಲಿ ಮೇ 3: ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಭಾನುವಾರ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದು,