ವೀರಾಜಪೇಟೆಯಲ್ಲಿ ಕಲಾ ಉತ್ಸವವೀರಾಜಪೇಟೆ, ಡಿ.22: ಕೊಡಗಿನಲ್ಲಿ ಚಿತ್ರಕಲೆಗೆ ಪ್ರೋತ್ಸಹ ಕಡಿಮೆಯಾಗಿದೆ. ಅದರೆ ಜಿಲ್ಲೆಯ ವಿವಿಧ ಮೂಲೆಗಳಲ್ಲಿ ಚಿತ್ರಕಲಾವಿದರು ಎಲೆಮರೆಯ ಕಾಯಿಯಂತೆ ತಮ್ಮ ಕಲಾಭಿರುಚಿಯನ್ನು ಜೀವಂತವಾಗಿರಿಸಿದ್ದಾರೆ ಎಂದು ನಗರದ ಹಿರಿಯ ವಕೀಲ
ಶಿಥಿಲಗೊಂಡಿರುವ ವಿದ್ಯುತ್ ತಂತಿಗಳು, ಕಂಬಗಳ ಬಗ್ಗೆ ದೂರು ನೀಡಿಮಡಿಕೇರಿ, ಡಿ. 22: ಕೊಡಗು ಜಿಲ್ಲೆಯಾದ್ಯಂತ ವಿದ್ಯುತ್ ವಿತರಣೆಗೆ ನಿರ್ಮಿಸಿರುವ ಮಾರ್ಗಗಳ ಬಹುಭಾಗ ತೋಟಗಳಲ್ಲಿಯ ಮರ ಗಿಡಗಳ ಮಧ್ಯದಲ್ಲಿ ಹಾದು ಹೋಗಿದ್ದು, ಮರಗಳ ರೆಂಬೆ ಕೊಂಬೆಗಳ ಬೀಳುವಿಕೆಯಿಂದಾಗಿ
ತಾ. 29 ರಂದು ಪುತ್ತರಿ ಊರೊರ್ಮೆಸೋಮವಾರಪೇಟೆ, ಡಿ. 22: ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ ತಾ. 29 ರಂದು ಪೂರ್ವಾಹ್ನ 10.30ಕ್ಕೆ ಸ್ಥಳೀಯ ಕೊಡವ ಸಮಾಜ ಸಭಾಂಗಣದಲ್ಲಿ ಪುತ್ತರಿ ಊರೊರ್ಮೆ ಕಾರ್ಯಕ್ರಮ ಆಯೋಜಿಸಲಾಗಿದೆ
ವಿಶೇಷಚೇತನರಿಂದ ಅರ್ಜಿ ಆಹ್ವಾನಮಡಿಕೇರಿ, ಡಿ. 22: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಎನ್‍ಪಿಆರ್‍ಪಿಡಿ ಯೋಜನೆಯಡಿ ಖಾಲಿ ಇರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು, ನಗರದ ಪುನರ್ವಸತಿ ಕಾರ್ಯಕರ್ತರು
ಕ್ರೀಡಾ ದಿನಾಚರಣೆಗೋಣಿಕೊಪ್ಪ, ಡಿ. 22: ಇಲ್ಲಿಗೆ ಸಮೀಪದ ಅತ್ತೂರಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡಾ ದಿನಾಚರಣೆಯನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಕುಂಞಪ್ಪ ಮೆಮೋರಿಯಲ್