ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಆಯ್ಕೆಗೋಣಿಕೊಪ್ಪಲು, ಜು. 8: ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಅಧ್ಯಕ್ಷರನ್ನಾಗಿ ಗೋಣಿಕೊಪ್ಪಲಿನ ಕಾಡ್ಯಮಾಡ ಗಿರೀಶ್ ಗಣಪತಿ ಅವರನ್ನು ಸರ್ಕಾರ ನೇಮಕ
ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಯೂರಿಯಾ ರಸಗೊಬ್ಬರ ಪೂರೈಕೆಬೆಂಗಳೂರು, ಜು. 8: ರಾಜ್ಯದಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ. ರೈತರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್
ಹಾರಂಗಿ ಈ ಬಾರಿ ನೀರು ಬಿಡುವಾಗ ಸಮಸ್ಯೆಯಾಗದಂತೆ ಎಚ್ಚರಹಾರಂಗಿ, ಜು. 8: ಕಳೆದ ವರ್ಷ ಬಿದ್ದ ಮಳೆಗೆ ಜಿಲ್ಲೆಯಾದ್ಯಂತ ಭೂ-ಕುಸಿತ, ಪ್ರವಾಹ ಸಂಭವಿಸಿತು. ಕುಶಾಲನಗರ ಸುತ್ತಮುತ್ತ ಅನೇಕ ಮನೆಗಳು ಸೇರಿದಂತೆ ಅಂಗಡಿ ಮಳಿಗೆಗಳು ಜಲಾವೃತಗೊಂಡವು. ಇದಕ್ಕೆ
ತಲಕಾವೇರಿಗೆ ಸರಾಸರಿ 100 ಇಂಚು ಮಳೆಮಡಿಕೇರಿ, ಜು. 8: ಕೊಡಗಿನ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ ಜನವರಿಯಿಂದ ಇಂದಿನ ತನಕ ಸರಾಸರಿ ಒಂದು ನೂರು ಇಂಚು ಮಳೆ ದಾಖಲಾಗಿದೆ.
ಬಾಳೆಲೆಯಲ್ಲಿ ಮಧ್ಯಾಹ್ನದವರೆಗೆ ವಹಿವಾಟುಬಾಳೆಲೆ, ಜು. 8: ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಾಳೆಲೆಯಲ್ಲಿ ತಾ. 9 ರಿಂದ (ಇಂದಿನಿಂದ) ತಾ. 25ರ ವರೆಗೆ ಬೆಳಿಗ್ಗೆ 6 ರಿಂದ 1 ಗಂಟೆವರೆಗೆ