ಶುಶ್ರೂಷಕಿಯರ ದಿನಾಚರಣೆಕುಶಾಲನಗರ, ಮೇ 15: ಅಂತರರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ ಅಂಗವಾಗಿ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿಕೆ ಮಾಡುವ ಮೂಲಕ ಆಚರಿಸಲಾಯಿತು. ಕೇಂದ್ರದ ಶುಶ್ರೂಷಕಿಯರಿಗೆ ಶುಭಾಶಯ
ಮೂಸ ಸಾವು ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆಗ್ರಹ ಪೆÇನ್ನಂಪೇಟೆ, ಮೇ 15: ಕಳೆದ ತಿಂಗಳು ನಿಗೂಢವಾಗಿ ನಾಪತ್ತೆಯಾಗಿ 5 ದಿನಗಳ ಬಳಿಕ ಶವವಾಗಿ ಪತ್ತೆಯಾದ ಗುಂಡಿಕೆರೆಯ ಮೂಸ ಅವರ ನಿಗೂಢ ಸಾವಿನ ಕುರಿತು ಉನ್ನತ ಮಟ್ಟದ
ಬೆಳ್ಳಾರಳ್ಳಿಯಿಂದ ಕಾಲ್ಕಿತ್ತ ಎಸ್ಕೆಎಸ್ ಫೈನಾನ್ಸ್ನ ಏಜೆಂಟರು! ಸೋಮವಾರಪೇಟೆ,ಮೇ 15: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಮೂರು ತಿಂಗಳುಗಳ ಕಾಲ ಸಾಲದ ಕಂತು ಕಟ್ಟಲು ಕೇಂದ್ರ ಸರ್ಕಾರವೇ ವಿನಾಯಿತಿ ನೀಡಿದ್ದರೂ, ಮೈಕ್ರೋ ಫೈನಾನ್ಸ್‍ಗಳ ಏಜೆಂಟರು ಮಾತ್ರ ಸಾಲ
ತವರಿಗೆ ಹೊರಟ ವಲಸೆ ಕಾರ್ಮಿಕರು ಮಡಿಕೇರಿ, ಮೇ 15: ನಗರದ ಕೆಎಸ್‍ಆರ್‍ಟಿಸಿ ಘಟಕ ವತಿಯಿಂದ ಬೆಳಂಗಾಲದಿಂದ ವೆಲ್ಲುಮಲೈ ಮತ್ತು ಸೇಲಂಗೆ, ಸುಂಟಿಕೊಪ್ಪದಿಂದ ವೆಲಪುರಂ, ನಮಕಲ್, ಸೇಲಂ, ತಿರುವನಮಲೈ ಮತ್ತು ಕಲಕುರ್ಚಿಗೆ, ಬೋಯಿಕೇರಿಯಿಂದ ವೆಲ್ಲಿಪುರಂಗೆ,
ಅವಧಿ ಮುಗಿದ ಗ್ರಾ.ಪಂ.ಗಳಿಗೆ ಸರಕಾರದ ಸಮಿತಿ ನೇಮಕ ಮಡಿಕೇರಿ, ಮೇ 15: ಪ್ರಸಕ್ತ ಅವಧಿಯ ಗ್ರಾಮ ಪಂಚಾಯಿತಿ ಅವಧಿ ಮೇ ಮತ್ತು ಜೂನ್ ತಿಂಗಳಲ್ಲಿ ಕೊನೆಗೊಳ್ಳಲಿದೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದ ವಿಪತ್ತು ಕಾಯ್ದೆ