ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಸಂವಾದ ಮಡಿಕೇರಿ, ಮೇ 15: ಆಕಾಶವಾಣಿ ಮಡಿಕೇರಿ ಕೇಂದ್ರದಿಂದ ಮೇ 19 ರಿಂದ 27 ರ ವರೆಗೆ ಆಕಾಶವಾಣಿ ವಿದ್ಯಾರ್ಥಿ ಮಿತ್ರ- ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ನೇರ ಫೋನ್
ವಲಸೆ ಕಾರ್ಮಿಕರಿಗೆ ತೆರಳಲು ವ್ಯವಸ್ಥೆ ಮಡಿಕೇರಿ, ಮೇ 15: ಜಿಲ್ಲೆಯಲ್ಲಿರುವ ಎಲ್ಲಾ ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಊರುಗಳಿಗೆ ಕಳುಹಿಸಲು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿನ ವಲಸೆ ಕಾರ್ಮಿಕರನ್ನು ಕರ್ನಾಟಕ
ಬೆಕ್ಕೆಸೊಡ್ಲೂರು ಗ್ರಾ.ಪಂ. ವಿರುದ್ಧ ನಿರಾಧಾರ ಆರೋಪ ಮಡಿಕೇರಿ, ಮೇ 15: ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಅವೈಜ್ಞಾನಿಕ ಕಾಮಗಾರಿ, ಉಳ್ಳವರಿಗೆ ನೀರು, ಪಡಿತರದಲ್ಲಿ ಅವ್ಯವಹಾರ ವಾಗಿದೆ ಎಂದು ಗ್ರಾಮಸ್ಥರ ಆರೋಪ ನಿರಾಧಾರವಾಗಿದೆ ಎಂದು ಕಾನೂರು ಗ್ರಾ.ಪಂ. ಅಧ್ಯಕ್ಷೆ
ಜಾನಪದ ಪರಿಷತ್ನಿಂದ ಬೇಬಿ ಕಿಟ್ ವಿತರಣೆಸೋಮವಾರಪೇಟೆ,ಮೇ 15: ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಮೀಪದ ನಗರೂರು ಗ್ರಾಮದ ಪ್ರಿನ್ಸಿಣಿ ಅವರಿಗೆ ಜಾನಪದ ಪರಿಷತ್ ವತಿಯಿಂದ ಬೇಬಿ ಕಿಟ್ ವಿತರಿಸಲಾಯಿತು. ಲಾಕ್‍ಡೌನ್‍ನಿಂದಾಗಿ
ಮಾಸ್ಕ್ ಸ್ಯಾನಿಟೈಸರ್ ವಿತರಣೆ ಮಡಿಕೇರಿ, ಮೇ 15: ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕೊಡಗು ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್ ವತಿಯಿಂದ ಸ್ಯಾನಿಟೈಸರ್ ಹಾಗೂ ಮಾಸ್ಕ್ ಅನ್ನು