ಜಿಲ್ಲಾ ಜೆಡಿಎಸ್ ನೂತನ ಕಚೇರಿ ಉದ್ಘಾಟನೆಮಡಿಕೇರಿ, ಫೆ. 16: ನಗರದ ಚೇಂಬರ್ ಆಫ್ ಕಾಮರ್ಸ್ ಕಟ್ಟಡದಲ್ಲಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ನೂತನ ಕಚೇರಿಯನ್ನು ಹಿರಿಯ ಕಾರ್ಯಕರ್ತ ಹೆಚ್.ಎನ್ ತಮ್ಮಯ್ಯ, ಅಧ್ಯಕ್ಷರ ಕಚೇರಿಯನ್ನು
ಐಎನ್ಎಸ್ ಅಕಾಡೆಮಿ ಕ್ರಿಕೆಟ್ ಮೈಸೂರಿನ ಹೆರಿಟೇಜ್ ಕ್ರಿಕೆಟ್ ಅಕಾಡೆಮಿ ಗೆಲುವುಮಡಿಕೇರಿ, ಫೆ.16: ಗುಡ್ಡೆ ಹೊಸೂರಿನ ಐಚೆಟ್ಟಿರ ನರೇನ್ ಸುಬ್ಬಯ್ಯ ಕ್ರೀಡಾ ಅಕಾಡೆಮಿಯಲ್ಲಿ ಆಯೋಜಿತ 14 ವರ್ಷದೊಳಗಿನÀ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಮೈಸೂರಿನ ಹೆರಿಟೇಜ್ ಕ್ರಿಕೆಟ್ ಅಕಾಡೆಮಿಯು
ಶಾಂತಳ್ಳಿ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಕೊಡುಗೆಸೋಮವಾರಪೇಟೆ, ಫೆ. 16: ತಾಲೂಕಿನ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ಕಂಪ್ಯೂಟರ್‍ನ್ನು ಉಚಿತವಾಗಿ ನೀಡಿದರು. ಈ
ಮಾಲೀಕರ ಎದುರೆ ಹುಲಿ ದಾಳಿ!ಗೋಣಿಕೊಪ್ಪಲು, ಫೆ.16: ಹಸುವಿನ ಮಾಲೀಕರ ಮುಂದೆಯೇ ಹುಲಿಯು ಹಸುವಿನ ಮೇಲೆ ದಾಳಿ ನಡೆಸಿದ್ದು ಮಾಲೀಕರು ಜೋರಾಗಿ ಕೂಗಿಕೊಂಡ ಹಿನ್ನೆಲೆಯಲ್ಲಿ ಹುಲಿಯು ಹಸುವನ್ನು ಜೀವನ್ಮರಣದ ಸ್ಥಿತಿಯಲ್ಲಿ ಬಿಟ್ಟು ಹೋದ
ತಾ. 29 ರಂದು ಕ್ರಿಕೆಟ್ ಪಂದ್ಯಾಟವೀರಾಜಪೇಟೆ, ಫೆ.16: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡುವಿನ ಕಡೆಕೊಲ್ಲಿಯಲ್ಲಿ ಯುವಜ್ಯೋತಿ ಯುವಕ ಸಂಘದ ವತಿಯಿಂದ 9ನೇ ವರ್ಷದ ಕ್ರಿಕೆಟ್ ಪಂದ್ಯಾಟ ತಾ. 29 ಮತ್ತು ಮಾರ್ಚ್