ರಾಷ್ಟ್ರಮಟ್ಟಕ್ಕೆ ಆಯ್ಕೆಶನಿವಾರಸಂತೆ, ಡಿ. 22: ಪಟ್ಟಣದ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಎಸ್.ಎ. ಸಿಂಚನಾ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ಲೋರ್‍ಬಾಲ್ ಟೂರ್ನಿಯಲ್ಲಿ ಭಾಗವಹಿಸಿದ್ದು, ಜನವರಿಯಲ್ಲಿ ದೆಹಲಿಯಲ್ಲಿ
ಮನಸ್ಸಿನ ನಿಯಂತ್ರಣದಿಂದ ಸಾಧನೆ ಸಾಧ್ಯಚಕ್ರವರ್ತಿ ಸೂಲಿಬೆಲೆ ಕುಶಾಲನಗರ, ಡಿ 22: ಮನಸ್ಸಿನ ನಿಯಂತ್ರಣ ಮೂಲಕ ಯಾವುದೇ ಸಾಧನೆಗಳನ್ನು ಮಾಡಬಹುದು ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಬಸವನಹಳ್ಳಿ
ಪೆರಾಜೆಯಲ್ಲಿ 30ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವಪೆರಾಜೆ, ಡಿ. 22: ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿ ಪೆರಾಜೆ ವತಿಯಿಂದ 30ನೇ ವರ್ಷದ ದೀಪೋತ್ಸವವೂ ಶ್ರೀ ಶಾಸ್ತಾವು ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು. ಬೆಳಿಗ್ಗೆ ಗಣಹೋಮ, ಶಾಸ್ತಾವು
ವೃದ್ಧಾಶ್ರಮದಲ್ಲಿ ಜನ್ಮದಿನ ವೈಶಿಷ್ಟ್ಯಕುಶಾಲನಗರ, ಡಿ. 22: ಕುಶಾಲನಗರದಲ್ಲಿ ಠಾಣಾಧಿಕಾರಿಗಳಾಗಿ ಕೆಲವು ಕಾಲ ಸೇವೆ ಸಲ್ಲಿಸಿದ್ದ ಮಡಿಕೇರಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹುಟ್ಟಹಬ್ಬವನ್ನು ಅವರ ಅಭಿಮಾನಿಗಳು ಇತ್ತೀಚೆಗೆ
ಕುವೆಂಪು ಶಾಲೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಸೋಮವಾರಪೇಟೆ, ಡಿ. 22: ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದಲ್ಲಿ ಶಾಲಾ ಆಡಳಿತ ಮಂಡಳಿಯಾದ ತಾಲೂಕು ಒಕ್ಕಲಿಗರ ಸಂಘದಿಂದ ಶನಿವಾರ ಆಯೋಜಿಸಲಾಗಿದ್ದ ವಿಶ್ವಮಾನವ ಕುವೆಂಪು ಪ್ರಾಥಮಿಕ ಮತ್ತು ಪ್ರೌಢಶಾಲೆಯ