ಕೊಡಗಿನ ಪ್ರವಾಹ ಮತ್ತು ಭೂಕುಸಿತದ ಒಂದು ಅವಲೋಕನ(ನಿನ್ನೆಯ ಸಂಚಿಕೆಯಿಂದ) ಬೆಟ್ಟದಲ್ಲೂ ಹೋಂಸ್ಟೇ: ಕೊಡಗಿನಲ್ಲಿ ಪ್ರವಾಸೋದ್ಯಮದ ಹೊಸ ಮೈಲಿಗಲ್ಲು ಹೋಂಸ್ಟೇ, ಎಸ್ಟೇಟ್‍ಸ್ಟೇ ಮತ್ತು ರೆಸಾರ್ಟ್‍ಗಳು. ಇತ್ತೀಚಿನ ದಿನಗಳಲ್ಲಿ ಬೆಟ್ಟದ ತುತ್ತತುದಿಯಲ್ಲಿ ಹೋಂಸ್ಟೇ, ಎಸ್ಟೇಟ್‍ಸ್ಟೇ ಮತ್ತು ರೆಸಾರ್ಟ್‍ಗಳು
ಸಂತ್ರಸ್ತ ಕುಟುಂಬಗಳಿಗೆ ನೆರವುಸಿದ್ದಾಪುರ, ಆ. 26: ಜಿಲ್ಲೆಯ ವಿವಿಧ ಭಾಗದ ನೆರೆ ಸಂತ್ರಸ್ತ ಕುಟುಂಬಗಳಿಗೆ ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಆರ್ಥಿಕ ನೆರವು ನೀಡಿದರು. ಜಿಲ್ಲೆಯ ನಾಪೋಕ್ಲು, ಪಾರಾಣೆ,
ಜಿಲ್ಲೆಯಲ್ಲಿ ಮೀನು ಮಾಂಸಗಳಿಗೆ ಏಕದರ ನಿಗದಿಗೆ ಒತ್ತಾಯಪೆÇನ್ನಂಪೇಟೆ, ಆ. 26: ಕೊಡಗು ಜಿಲ್ಲಾದ್ಯಂತ ಮೀನು ಮತ್ತು ವಿವಿಧ ಮಾಂಸಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ತೊಂದರೆ ಯಾಗುತ್ತಿದ್ದು, ಜಿಲ್ಲಾದ್ಯಂತ ಮೀನು ಮತ್ತು
ಕುಶಾಲನಗರದಲ್ಲಿ ಕುಂದುಕೊರತೆ ಸಭೆಕುಶಾಲನಗರ, ಆ. 26: ಕುಶಾಲನಗರದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷÀ್ಟವರ್ಗದ ಕುಂದುಕೊರತೆ ಸಭೆ ನಡೆಯಿತು. ಕುಶಾಲನಗರ ಠಾಣೆ ಆವರಣದಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ಪಟ್ಟಣದ ಟೌನ್ ಕಾಲೋನಿಯ ರಸ್ತೆಯನ್ನು ಏಕಮುಖ
ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಸಿದ್ದಾಪುರ, ಆ. 26: ಸಿದ್ದಾಪುರದ ಗುಹ್ಯ ಶ್ರೀ ಅಗಸ್ತೇಶ್ವರ ಸಹಕಾರ ಸಂಘದ ವತಿಯಿಂದ ಕೊರೊನಾ ವಾರಿಯರ್ಸ್ ಹಾಗೂ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರನ್ನು ಸನ್ಮಾನಿಸಿ ಸಹಾಯ ಧನ