ಸರಕಾರಿ ಜಾಗ ಸರ್ವೆಗೆ ಒತ್ತಾಯ: ಪ್ರತಿಭಟನೆ ಎಚ್ಚರಿಕೆಸಿದ್ದಾಪುರ ಸೆ.12: ಗುಹ್ಯ ಗ್ರಾಮದಲ್ಲಿ ಪ್ರವಾಹದಿಂದಾಗಿ ನೂರಾರು ಮಂದಿ ಮನೆ ಕಳೆದುಕೊಂಡಿದ್ದು, ಗ್ರಾಮದ ಸರಕಾರಿ ಜಾಗವನ್ನು ಕೂಡಲೇ ಸರ್ವೆ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವದಾಗಿ ಗುಹ್ಯ ಹೋರಾಟ ಪ್ರಗತಿಯಲ್ಲಿ ಗೋಣಿಕೊಪ್ಪಲು ಮರ್ಚೆಂಟ್ ಕ್ರೆಡಿಟ್ ಬ್ಯಾಂಕ್ಗೋಣಿಕೊಪ್ಪ, ಸೆ. 12: ಕಳೆದ 19 ವರ್ಷಗಳಿಂದ ಪ್ರಗತಿ ಪಥದಲ್ಲಿ ಸಾಗುತ್ತಿರುವ ಗೋಣಿಕೊಪ್ಪಲುವಿನ ಮರ್ಚೆಂಟ್ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯು 780 ಸದಸ್ಯರನ್ನು ಒಳಗೊಂಡಿದ್ದು, ಕೇವಲ ಪಿಗ್ಮಿ ಸಂತ್ರಸ್ತರಿಗೆ ರೂ. 1 ಲಕ್ಷ ಪರಿಹಾರ ವಿತರಿಸಲು ಕಾಂಗ್ರೆಸ್ ಆಗ್ರಹಸೋಮವಾರಪೇಟೆ, ಸೆ. 12: ಪ್ರಸಕ್ತ ವರ್ಷ ಸಂಭವಿಸಿರುವ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಮಂದಿಗೆ ಕನಿಷ್ಟ 1 ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಟ್ಟಂಗಾಲ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿವೀರಾಜಪೇಟೆ, ಸೆ. 12: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚಾಗಿದ್ದು, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಹಿಂಜರಿಯುತ್ತಿದ್ದು, ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುನಾಳೆ ವಾರ್ಷಿಕ ಮಹಾಸಭೆ ಸೋಮವಾರಪೇಟೆ,ಸೆ.12: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತಾ. 14ರಂದುಪೂರ್ವಾಹ್ನ 11 ಗಂಟೆಗೆ ಸಂಘದ ಅಧ್ಯಕ್ಷರಾದ ಬಿ.ಪಿ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜ ಸಭಾಂಗಣದಲ್ಲಿ
ಸರಕಾರಿ ಜಾಗ ಸರ್ವೆಗೆ ಒತ್ತಾಯ: ಪ್ರತಿಭಟನೆ ಎಚ್ಚರಿಕೆಸಿದ್ದಾಪುರ ಸೆ.12: ಗುಹ್ಯ ಗ್ರಾಮದಲ್ಲಿ ಪ್ರವಾಹದಿಂದಾಗಿ ನೂರಾರು ಮಂದಿ ಮನೆ ಕಳೆದುಕೊಂಡಿದ್ದು, ಗ್ರಾಮದ ಸರಕಾರಿ ಜಾಗವನ್ನು ಕೂಡಲೇ ಸರ್ವೆ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವದಾಗಿ ಗುಹ್ಯ ಹೋರಾಟ
ಪ್ರಗತಿಯಲ್ಲಿ ಗೋಣಿಕೊಪ್ಪಲು ಮರ್ಚೆಂಟ್ ಕ್ರೆಡಿಟ್ ಬ್ಯಾಂಕ್ಗೋಣಿಕೊಪ್ಪ, ಸೆ. 12: ಕಳೆದ 19 ವರ್ಷಗಳಿಂದ ಪ್ರಗತಿ ಪಥದಲ್ಲಿ ಸಾಗುತ್ತಿರುವ ಗೋಣಿಕೊಪ್ಪಲುವಿನ ಮರ್ಚೆಂಟ್ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯು 780 ಸದಸ್ಯರನ್ನು ಒಳಗೊಂಡಿದ್ದು, ಕೇವಲ ಪಿಗ್ಮಿ
ಸಂತ್ರಸ್ತರಿಗೆ ರೂ. 1 ಲಕ್ಷ ಪರಿಹಾರ ವಿತರಿಸಲು ಕಾಂಗ್ರೆಸ್ ಆಗ್ರಹಸೋಮವಾರಪೇಟೆ, ಸೆ. 12: ಪ್ರಸಕ್ತ ವರ್ಷ ಸಂಭವಿಸಿರುವ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಮಂದಿಗೆ ಕನಿಷ್ಟ 1 ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ
ಬಿಟ್ಟಂಗಾಲ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿವೀರಾಜಪೇಟೆ, ಸೆ. 12: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚಾಗಿದ್ದು, ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಹಿಂಜರಿಯುತ್ತಿದ್ದು, ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು
ನಾಳೆ ವಾರ್ಷಿಕ ಮಹಾಸಭೆ ಸೋಮವಾರಪೇಟೆ,ಸೆ.12: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತಾ. 14ರಂದುಪೂರ್ವಾಹ್ನ 11 ಗಂಟೆಗೆ ಸಂಘದ ಅಧ್ಯಕ್ಷರಾದ ಬಿ.ಪಿ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜ ಸಭಾಂಗಣದಲ್ಲಿ