ಮೂತ್ರಪಿಂಡದಲ್ಲಿ 800 ಗ್ರಾಂ. ತೂಕದ ಕಲ್ಲುವೀರಾಜಪೇಟೆ, ಅ. 22: ವ್ಯಕ್ತಿಯೊಬ್ಬರ ಮೂತ್ರಪಿಂಡ ದಿಂದ 800 ಗ್ರಾಂ. ತೂಕದ ಕಲ್ಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ವೀರಾಜಪೇಟೆ ತಾಲೂಕು ವ್ಯಕ್ತಿ ಆತ್ಮಹತ್ಯೆಮಡಿಕೇರಿ, ಅ. 22: ಮಡಿಕೇರಿ ತಾಲೂಕಿನ ಕೋಪಟ್ಟಿ ಬಾಡಗ ಗ್ರಾಮ ನಿವಾಸಿ ತೊತ್ತಿಯನ ಸುಂದರ ಅವರ ಪುತ್ರ ಕಾವ್ಯಾನಂದ(ಕಂದ-40) ಅವರು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಅಕಾಡೆಮಿ ಸ್ಥಾನ ತಿರಸ್ಕಾರಮಡಿಕೇರಿ, ಅ. 22: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಸೂರ್ತಲೆ ಸೋಮಣ್ಣ ಅವರು ಸದಸ್ಯ ಸ್ಥಾನವನ್ನು ತಿರಸ್ಕರಿಸಿದ್ದಾರೆ. ಈ ಕುರಿತು ಕನ್ನಡ ಸಿ.ಐ. ಕಚೇರಿ ಮಾಹಿತಿಮಡಿಕೇರಿ, ಅ. 22 : ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ನಿನ್ನೆ ಕೆಲಸದ ಹಿನ್ನೆಲೆಯಲ್ಲಿ ಆಗಮಿಸಿದ್ದ ಸಾರ್ವಜನಿಕರೊಬ್ಬರಿಗೆ ಸೇರಿದ ಚಿನ್ನದ ಉಂಗುರ ಬಿದ್ದು ಸಿಕ್ಕಿದೆ. ಜಿಲ್ಲಾ ಮಟ್ಟದ ಕ್ರೀಡಾಕೂಟಮಡಿಕೇರಿ, ಅ. 22 : ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕೊಡಗು
ಮೂತ್ರಪಿಂಡದಲ್ಲಿ 800 ಗ್ರಾಂ. ತೂಕದ ಕಲ್ಲುವೀರಾಜಪೇಟೆ, ಅ. 22: ವ್ಯಕ್ತಿಯೊಬ್ಬರ ಮೂತ್ರಪಿಂಡ ದಿಂದ 800 ಗ್ರಾಂ. ತೂಕದ ಕಲ್ಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ವೀರಾಜಪೇಟೆ ತಾಲೂಕು
ವ್ಯಕ್ತಿ ಆತ್ಮಹತ್ಯೆಮಡಿಕೇರಿ, ಅ. 22: ಮಡಿಕೇರಿ ತಾಲೂಕಿನ ಕೋಪಟ್ಟಿ ಬಾಡಗ ಗ್ರಾಮ ನಿವಾಸಿ ತೊತ್ತಿಯನ ಸುಂದರ ಅವರ ಪುತ್ರ ಕಾವ್ಯಾನಂದ(ಕಂದ-40) ಅವರು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ
ಅಕಾಡೆಮಿ ಸ್ಥಾನ ತಿರಸ್ಕಾರಮಡಿಕೇರಿ, ಅ. 22: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಸೂರ್ತಲೆ ಸೋಮಣ್ಣ ಅವರು ಸದಸ್ಯ ಸ್ಥಾನವನ್ನು ತಿರಸ್ಕರಿಸಿದ್ದಾರೆ. ಈ ಕುರಿತು ಕನ್ನಡ
ಸಿ.ಐ. ಕಚೇರಿ ಮಾಹಿತಿಮಡಿಕೇರಿ, ಅ. 22 : ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ನಿನ್ನೆ ಕೆಲಸದ ಹಿನ್ನೆಲೆಯಲ್ಲಿ ಆಗಮಿಸಿದ್ದ ಸಾರ್ವಜನಿಕರೊಬ್ಬರಿಗೆ ಸೇರಿದ ಚಿನ್ನದ ಉಂಗುರ ಬಿದ್ದು ಸಿಕ್ಕಿದೆ.
ಜಿಲ್ಲಾ ಮಟ್ಟದ ಕ್ರೀಡಾಕೂಟಮಡಿಕೇರಿ, ಅ. 22 : ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಸಮಾರಂಭದ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕೊಡಗು