ಮಲ್ಲಳ್ಳಿ ಜಲಪಾತ ಸಂಪರ್ಕದ ನೂತನ ಸೇತುವೆಗೆ ಅಪಾಯಸೋಮವಾರಪೇಟೆ,ಆ.12: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದೀಗ ಅಪಾಯಕಾರಿ ಸ್ಥಿತಿಯಲ್ಲಿದ್ದು, ಸೇತುವೆಯ ಎರಡೂ ಬದಿ ಕುಸಿತ ಉಂಟಾಗಿದೆ. ಪುಷ್ಪಗಿರಿ ತಪ್ಪಲಿನಲ್ಲಿ ಭಾರೀ ತೋಡಿನ ಕಟ್ಟೆ ಒಡೆದು ಗದ್ದೆಗೆ ಹಾನಿ : ಪೈರಿನೊಂದಿಗೆ ಭೂಮಿಯೂ ನಾಶಸೋಮವಾರಪೇಟೆ, ಆ.12: ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಕೊತ್ನಳ್ಳಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ತೋಡಿನ ಕಟ್ಟೆ ಒಡೆದು ನಾಟಿ ಮಾಡಿದ್ದ ಗದ್ದೆಗೆ ನೀರು ನುಗ್ಗಿದ್ದು, ಪೈರಿನೊಂದಿಗೆ ಭೂಮಿಯೂ ಬಿಬಿಎಂಪಿ ತಂಡ ಆಗಮನಕುಶಾಲನಗರ ಪಟ್ಟಣ ಸ್ವಚ್ಛತೆಗೆ ಬಿಬಿಎಂಪಿಯ 20 ಮಂದಿಯ ಪ್ರಥಮ ತಂಡ ಕುಶಾಲನಗರಕ್ಕೆ ಬಂದಿದೆ. -ಸಿಂಚು ತೆಪ್ಪದ ಕಂಡಿ : 5 ಮನೆಗಳು ಕುಸಿತಗುಡ್ಡೆಹೊಸೂರು, ಆ. 12: ಸಮೀಪದ ಬಸವನಹಳ್ಳಿ ಗ್ರಾಮಕ್ಕೆ ಸೇರಿದ ಕಾವೇರಿ ನದಿಯಂಚಿನಲ್ಲಿದ್ದ 5 ಮನೆಗಳು ಕಾವೇರಿ ನದಿ ಪ್ರವಾಹದಿಂದ ನೆಲಸಮವಾಗಿದೆ. ಅಲ್ಲಿನ ನಿವಾಸಿಗಳಾದ ಮುಸ್ತಫ, ಸಣ್ಣಯ್ಯ, ಅಣ್ಣಯ್ಯ, ಬೀದಳ್ಳಿಯಲ್ಲಿ ಬರೆ ಕುಸಿತ : ಗ್ರಾಮ ಸಂಪರ್ಕ ಕಡಿತಸೋಮವಾರಪೇಟೆ,ಆ.12: ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀದಳ್ಳಿಯಲ್ಲಿ ಬರೆ ಕುಸಿತ ಉಂಟಾಗಿದ್ದು, ಬೀದಳ್ಳಿ ಗ್ರಾಮ ಸಂಪರ್ಕ ಕಡಿತಗೊಂಡಿದೆ. ಗ್ರಾಮದ ಕೆ.ಜೆ. ತಮ್ಮಯ್ಯ ಅವರ ಮನೆಯ ಪಕ್ಕದಲ್ಲಿ ಬರೆ
ಮಲ್ಲಳ್ಳಿ ಜಲಪಾತ ಸಂಪರ್ಕದ ನೂತನ ಸೇತುವೆಗೆ ಅಪಾಯಸೋಮವಾರಪೇಟೆ,ಆ.12: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇದೀಗ ಅಪಾಯಕಾರಿ ಸ್ಥಿತಿಯಲ್ಲಿದ್ದು, ಸೇತುವೆಯ ಎರಡೂ ಬದಿ ಕುಸಿತ ಉಂಟಾಗಿದೆ. ಪುಷ್ಪಗಿರಿ ತಪ್ಪಲಿನಲ್ಲಿ ಭಾರೀ
ತೋಡಿನ ಕಟ್ಟೆ ಒಡೆದು ಗದ್ದೆಗೆ ಹಾನಿ : ಪೈರಿನೊಂದಿಗೆ ಭೂಮಿಯೂ ನಾಶಸೋಮವಾರಪೇಟೆ, ಆ.12: ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಕೊತ್ನಳ್ಳಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ತೋಡಿನ ಕಟ್ಟೆ ಒಡೆದು ನಾಟಿ ಮಾಡಿದ್ದ ಗದ್ದೆಗೆ ನೀರು ನುಗ್ಗಿದ್ದು, ಪೈರಿನೊಂದಿಗೆ ಭೂಮಿಯೂ
ತೆಪ್ಪದ ಕಂಡಿ : 5 ಮನೆಗಳು ಕುಸಿತಗುಡ್ಡೆಹೊಸೂರು, ಆ. 12: ಸಮೀಪದ ಬಸವನಹಳ್ಳಿ ಗ್ರಾಮಕ್ಕೆ ಸೇರಿದ ಕಾವೇರಿ ನದಿಯಂಚಿನಲ್ಲಿದ್ದ 5 ಮನೆಗಳು ಕಾವೇರಿ ನದಿ ಪ್ರವಾಹದಿಂದ ನೆಲಸಮವಾಗಿದೆ. ಅಲ್ಲಿನ ನಿವಾಸಿಗಳಾದ ಮುಸ್ತಫ, ಸಣ್ಣಯ್ಯ, ಅಣ್ಣಯ್ಯ,
ಬೀದಳ್ಳಿಯಲ್ಲಿ ಬರೆ ಕುಸಿತ : ಗ್ರಾಮ ಸಂಪರ್ಕ ಕಡಿತಸೋಮವಾರಪೇಟೆ,ಆ.12: ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀದಳ್ಳಿಯಲ್ಲಿ ಬರೆ ಕುಸಿತ ಉಂಟಾಗಿದ್ದು, ಬೀದಳ್ಳಿ ಗ್ರಾಮ ಸಂಪರ್ಕ ಕಡಿತಗೊಂಡಿದೆ. ಗ್ರಾಮದ ಕೆ.ಜೆ. ತಮ್ಮಯ್ಯ ಅವರ ಮನೆಯ ಪಕ್ಕದಲ್ಲಿ ಬರೆ