ಹಾಕಿ ಅಭಿಮಾನಿಗಳು ಆಟಗಾರರಿಗೆ ಆಘಾತ : ರದ್ದುಗೊಳ್ಳಲಿರುವ ರಾಷ್ಟ್ರೀಯ ಮಾನ್ಯತೆಮಡಿಕೇರಿ, ಜ. 7: ಹಾಕಿಯ ತವರೂರು ಎಂಬ ಹಿರಿಮೆಯ ಕೊಡಗು ಜಿಲ್ಲೆಯ ಹಾಕಿ ಅಭಿಮಾನಿಗಳು, ಹಾಕಿ ಆಟಗಾರರು, ತೀರ್ಪುಗಾರರು, ತಾಂತ್ರಿಕ ಸಮಿತಿಯವರು ಹೀಗೆ ಎಲ್ಲರಿಗೂ ಇದೊಂದು ಆಘಾತಕಾರಿ
ರಾಜಾಸೀಟು ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಮಡಿಕೇರಿ, ಜ. 7: ರಾಜಾಸೀಟು ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಿದ್ದು, ಪ್ಲಾಸ್ಟಿಕ್ ಬಳಸುವುದು ಮತ್ತು ಪುಷ್ಪಗಳನ್ನು ಕೀಳುವುದು ಕಂಡು ಬಂದಲ್ಲಿ 100 ರೂ. ದಂಡ ವಿಧಿಸಲು
ಹಾರಂಗಿ ಉದ್ಯಾನವನದ ಜವಾಬ್ದಾರಿ ತೋಟಗಾರಿಕಾ ಇಲಾಖೆಗೆ ಕೂಡಿಗೆ, ಜ. 7 : ಹಾರಂಗಿ ಜಲಾಶಯದ ಮುಂಭಾಗದಲ್ಲಿರುವ ಉದ್ಯಾನವನವನ್ನು ಹಾರಂಗಿ ತೋಟಗಾರಿಕಾ ಇಲಾಖೆಗೆ ವಹಿಸುವುದರ ಮೂಲಕ ಅಭಿವೃದ್ಧಿ ಪಡಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಲಾಗಿದ್ದು,
ಡಾಟಾ ಎಂಟ್ರಿ ಆಪರೇಟರ್ನ ಕೈಚಳಕ ತನ್ನ ಕುಟುಂಬಕ್ಕೆ 1.11 ಲಕ್ಷ ಪರಿಹಾರ!ಸೋಮವಾರಪೇಟೆ, ಜ.7 : ಅತಿವೃಷ್ಟಿಯಿಂದ ಕೃಷಿ ಹಾನಿ ಗೊಳಗಾದ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಪರಿಹಾರ ಹಣವನ್ನು ಡಾಟಾ ಎಂಟ್ರಿ ಆಪರೇಟರ್ ಓರ್ವ ತನ್ನ ಕೈಚಳಕದಿಂದ, ತನ್ನ
ಏಪ್ರಿಲ್ ಮೇನಲ್ಲಿ ಗೌಡ ಕ್ರಿಕೆಟ್ ಜಂಬರ 2020ಮಡಿಕೇರಿ, ಜ. 7: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷಿಕ ಗೌಡ ಜನಾಂಗ ಬಾಂಧವರಿಗಾಗಿ ನಡೆಸಿಕೊಂಡು ಬರುತ್ತಿರುವ ಕುಟುಂಬವಾರು ಕ್ರಿಕೆಟ್