ಹಾರಂಗಿಗೆ ಇಂದು ಬಾಗಿನ ಅರ್ಪಣೆಮಡಿಕೇರಿ, ಜು. 30: ಕೊಡಗಿನ ಏಕೈಕ ಹಾರಂಗಿ ಅಣೆಕಟ್ಟೆಗೆ ವರಮಹಾಲಕ್ಷ್ಮೀ ಹಬ್ಬದ ದಿನವಾದ ತಾ. 31 ರಂದು (ಇಂದು) ವಿಶೇಷ ಪೂಜೆಯೊಂದಿಗೆ ಬಾಗಿನ ಅರ್ಪಿಸುವ ಮೂಲಕ, ರೈತರ
ಕೊರೊನಾ ಸಾವಿನ ಪಟ್ಟಿಗೆ ಇಬ್ಬರು ಮಡಿಕೇರಿ, ಜು. 30: ಜಿಲ್ಲೆಯ ಕೊರೊನಾ ಸಾವಿನ ಪಟ್ಟಿಗೆ ಇಂದು ಇಬ್ಬರು ಸೇರ್ಪಡೆಯಾಗುವ ಮೂಲಕ ಕೊರೊನಾ ಸಂಬಂಧ ಸಾವಿನ ಸಂಖ್ಯೆ 9ಕ್ಕೆ ಏರಿದೆ. ಮಡಿಕೇರಿ ಆಜಾದ್ ನಗರದ
ಕೊರೊನಾದಿಂದ ಹೆದರಿದ್ದವರು ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ...60 ತುಂಬಿದವರು - 10 ರ ಕೆಳಗಿನವರು ಎಚ್ಚರದಿಂದಿರಿ... ಎಂಬ ದಿನಂಪ್ರತಿಯ ಘೋಷಣೆಗಳಲ್ಲಿ ಅರ್ಥವಿದೆಯಾದರೂ, ಆ ವಯಸ್ಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಲಾಕ್‍ಡೌನ್ ರದ್ದಾಗಿದ್ದರೂ ‘ಮನೆಬಿಟ್ಟು ಹೊರಬರಬೇಡಿ, ಇರುವುದೊಂದೇ
ತಾಲೂಕು ಕೇಂದ್ರಗಳಲ್ಲೂ ಕೋವಿಡ್ ಪ್ರಯೋಗಾಲಯ ಆರಂಭಿಸಲು ಒತ್ತಾಯಮಡಿಕೇರಿ, ಜು. 30 : ಜಿಲ್ಲೆಯಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೋವಿಡ್ ಪ್ರಯೋಗಾಲಯವನ್ನು ತಾಲೂಕು ಕೇಂದ್ರಗಳಲ್ಲಿಯೂ ತೆರೆದು ಪರೀಕ್ಷೆ ಆರಂಭಿಸುವಂತಾಗಬೇಕು ಎಂಬ ಒತ್ತಾಯ ಜಿ.ಪಂ.
ಕಾಡಾನೆ ಕಾರ್ಯಾಚರಣೆಸಿದ್ದಾಪುರ, ಜು. 30 : ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮೀನುಕೊಲ್ಲಿ ಅರಣ್ಯ ವ್ಯಾಪ್ತಿಯ ನೆಲ್ಲಿಹುದಿಕೇರಿ, ಬೆಟ್ಟದಕಾಡು, ಅಭ್ಯತ್ ಮಂಗಲ, ಅರೆಕಾಡು, ವಾಲ್ನೂರು ತ್ಯಾಗತ್ತೂರು ಗ್ರಾಮಗಳ