ಮಡುಗಟ್ಟಿದ ಮೌನದಲ್ಲಿ ಭರವಸೆಯನ್ನು ಮೆಲುಕುತ್ತಾ...ಮಡಿಕೇರಿ, ಆ. 12: ಬಕ್ರೀದ್ ದಿನವಾದರೂ ಏನೂ ಹಬ್ಬವೈಭೋಗ ವಿಲ್ಲದೆ ಆಚರಿಸದೆ ಜಾಸೀರ್ ತಮ್ಮ ಹೊಟೇಲಿನಲ್ಲಿ ಏನೋ ಹುಡುಕಾಡು ತ್ತಿದ್ದರು. ನಂತರ ಒಂದು ಚಮಚವನ್ನು ಹುಡುಕಿ ತೆಗೆದು, ಪ್ರವಾಹ: ಬೆಳೆಯೊಂದಿಗೆ ಕೊಚ್ಚಿ ಹೋದ ರೈತರ ನೆಮ್ಮದಿಕಣಿವೆ, ಆ. 12: ಕಳೆದ ನಾಲ್ಕು ದಿನಗಳಿಂದ ಉಕ್ಕಿ ಹರಿದ ಕಾವೇರಿ ಪ್ರವಾಹ ಸೋಮವಾರ ಒಂದಷ್ಟು ಪ್ರಮಾಣದಲ್ಲಿ ಇಳಿಮುಖವಾಗಿದೆ. ಆದರೆ, ಕಾವೇರಿ ನದಿ ದಂಡೆಯ ಉದ್ದಕ್ಕೂ ಕುಶಾಲನಗರ ಹೋಬಳಿಯ ಕುಶಾಲನಗರ: ಕ್ಷೀಣಿಸುತ್ತಿರುವ ನೀರಿನ ಮಟ್ಟಕುಶಾಲನಗರ, ಆ 12: ಕುಶಾಲನಗರ ಮೂಲಕ ಹರಿಯುವ ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಕಡಿಮೆಯಾಗುತ್ತಿದ್ದು ಕಳೆದ ಎರಡು ದಿನಗಳ ಅವಧಿಯಲ್ಲಿ 9 ಅಡಿಗಳಷ್ಟು ನೀರು ಕ್ಷೀಣಿಸಿದೆ. ಅಭಿವೃದ್ಧಿ ಅಧಿಕಾರಿ ನೇಮಕಶನಿವಾರಸಂತೆ, ಆ. 12: ಶನಿವಾರಸಂತೆ ಗ್ರಾಮ ಪಂಚಾಯಿತಿ ನೂತನ ಅಭಿವೃದ್ಧಿ ಅಧಿಕಾರಿಯಾಗಿ ಬಿ.ಜೆ. ಮೇದಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ. ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಮೇದಪ್ಪ ಅವರು 7ನೇ ಅಭಿವೃದ್ಧಿ ಅಧಿಕಾರಿಯಾಗಿ ಈ ಬಾರಿಯಾದರೂ ಪರಿಹಾರ ನೀಡಿ ಸಂತ್ರಸ್ತರ ಅಳಲು ಕೂಡಿಗೆ, ಆ. 12: ಕಳೆದ ಬಾರಿ ಪ್ರಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ಬಹಳಷ್ಟು ಮಂದಿಗೆ ಪರಿಹಾರ ಬಂದಿಲ್ಲ. ಈ ಬಾರಿಯೂ ಅದೇ ರೀತಿ ಮನೆಗಳು ಜಲಾವೃತವಾಗಿ ಭಾರೀ ನಷ್ಟ
ಮಡುಗಟ್ಟಿದ ಮೌನದಲ್ಲಿ ಭರವಸೆಯನ್ನು ಮೆಲುಕುತ್ತಾ...ಮಡಿಕೇರಿ, ಆ. 12: ಬಕ್ರೀದ್ ದಿನವಾದರೂ ಏನೂ ಹಬ್ಬವೈಭೋಗ ವಿಲ್ಲದೆ ಆಚರಿಸದೆ ಜಾಸೀರ್ ತಮ್ಮ ಹೊಟೇಲಿನಲ್ಲಿ ಏನೋ ಹುಡುಕಾಡು ತ್ತಿದ್ದರು. ನಂತರ ಒಂದು ಚಮಚವನ್ನು ಹುಡುಕಿ ತೆಗೆದು,
ಪ್ರವಾಹ: ಬೆಳೆಯೊಂದಿಗೆ ಕೊಚ್ಚಿ ಹೋದ ರೈತರ ನೆಮ್ಮದಿಕಣಿವೆ, ಆ. 12: ಕಳೆದ ನಾಲ್ಕು ದಿನಗಳಿಂದ ಉಕ್ಕಿ ಹರಿದ ಕಾವೇರಿ ಪ್ರವಾಹ ಸೋಮವಾರ ಒಂದಷ್ಟು ಪ್ರಮಾಣದಲ್ಲಿ ಇಳಿಮುಖವಾಗಿದೆ. ಆದರೆ, ಕಾವೇರಿ ನದಿ ದಂಡೆಯ ಉದ್ದಕ್ಕೂ ಕುಶಾಲನಗರ ಹೋಬಳಿಯ
ಕುಶಾಲನಗರ: ಕ್ಷೀಣಿಸುತ್ತಿರುವ ನೀರಿನ ಮಟ್ಟಕುಶಾಲನಗರ, ಆ 12: ಕುಶಾಲನಗರ ಮೂಲಕ ಹರಿಯುವ ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಕಡಿಮೆಯಾಗುತ್ತಿದ್ದು ಕಳೆದ ಎರಡು ದಿನಗಳ ಅವಧಿಯಲ್ಲಿ 9 ಅಡಿಗಳಷ್ಟು ನೀರು ಕ್ಷೀಣಿಸಿದೆ.
ಅಭಿವೃದ್ಧಿ ಅಧಿಕಾರಿ ನೇಮಕಶನಿವಾರಸಂತೆ, ಆ. 12: ಶನಿವಾರಸಂತೆ ಗ್ರಾಮ ಪಂಚಾಯಿತಿ ನೂತನ ಅಭಿವೃದ್ಧಿ ಅಧಿಕಾರಿಯಾಗಿ ಬಿ.ಜೆ. ಮೇದಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ. ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಮೇದಪ್ಪ ಅವರು 7ನೇ ಅಭಿವೃದ್ಧಿ ಅಧಿಕಾರಿಯಾಗಿ
ಈ ಬಾರಿಯಾದರೂ ಪರಿಹಾರ ನೀಡಿ ಸಂತ್ರಸ್ತರ ಅಳಲು ಕೂಡಿಗೆ, ಆ. 12: ಕಳೆದ ಬಾರಿ ಪ್ರಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ಬಹಳಷ್ಟು ಮಂದಿಗೆ ಪರಿಹಾರ ಬಂದಿಲ್ಲ. ಈ ಬಾರಿಯೂ ಅದೇ ರೀತಿ ಮನೆಗಳು ಜಲಾವೃತವಾಗಿ ಭಾರೀ ನಷ್ಟ