ಕಾರು ಡಿಕ್ಕಿ: ಓರ್ವ ದುರ್ಮರಣವೀರಾಜಪೇಟೆ, ಆ. 12: ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡ ಘಟನೆ ನಡೆದಿದೆ. ಕಾಕೋಟುಪರಂಬುವಿನ ಮುಖ್ಯ ರಸ್ತೆಯ ಬಲದ ಬದಿಯಲ್ಲಿ ಇಂದು ಮಧ್ಯಾಹ್ನ ಗ್ರಾಮಸಭೆ ಮುಂದೂಡಿಕೆಗೋಣಿಕೊಪ್ಪಲು, ಆ. 12: ಕಣ್ಣಂಗಾಲ ಗ್ರಾಮ ಪಂಚಾಯಿತಿ ವತಿಯಿಂದ ತಾ. 14 ರಂದು ಅಮ್ಮತ್ತಿ ಒಂಟಿಯಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಯನ್ನು ಮುಂದೂಡಲಾಗಿದೆ.ತಗ್ಗಿದ ಮಳೆ ತಗ್ಗದ ಆತಂಕಮಡಿಕೇರಿ, ಆ. 11: 8 ದಿನಗಳ ಕಾಲ ಭೋರ್ಗರೆದು ಭಾನುವಾರ ದಂದು ಮಳೆ ಮೌನವಾಗಿದ್ದರೂ, ಮಳೆ ನಿಂತಿದೆ ಎಂಬ ಭರವಸೆ ಇಲ್ಲದ ಜಿಲ್ಲೆಯ ಜನತೆ ಆತಂಕದಲ್ಲಿಯೇ ಇದ್ದಾರೆ.1970 ಕುಟುಂಬಗಳ ಸಂತ್ರಸ್ತರಿಗೆ ಜಿಲ್ಲಾಡಳಿತ ಆಸರೆಮಡಿಕೇರಿ, ಆ. 11: ಕೊಡಗಿನಲ್ಲಿ ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿರುವ ಕುಟುಂಬಗಳನ್ನು ಜಿಲ್ಲಾಡಳಿತದಿಂದ ಗುರುತಿಸಿ; ಇದುವರೆಗೆ ಒಟ್ಟು 1970 ಕುಟುಂಬಗಳ 6603 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ;ಕೊಡಗಿಗೆ ರೂ. 100 ಕೋಟಿ ಬಿಡುಗಡೆಗೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಮಡಿಕೇರಿ, ಆ. 11: ಕಳೆದ ವರ್ಷ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ವೇಳೆ; ಇಲ್ಲಿನ ಜನತೆಯ ನೆರವಿಗಾಗಿ ಮುಖ್ಯಮಂತ್ರಿಗಳ ನಿಧಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರು, ಸಂಘ
ಕಾರು ಡಿಕ್ಕಿ: ಓರ್ವ ದುರ್ಮರಣವೀರಾಜಪೇಟೆ, ಆ. 12: ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡ ಘಟನೆ ನಡೆದಿದೆ. ಕಾಕೋಟುಪರಂಬುವಿನ ಮುಖ್ಯ ರಸ್ತೆಯ ಬಲದ ಬದಿಯಲ್ಲಿ ಇಂದು ಮಧ್ಯಾಹ್ನ
ಗ್ರಾಮಸಭೆ ಮುಂದೂಡಿಕೆಗೋಣಿಕೊಪ್ಪಲು, ಆ. 12: ಕಣ್ಣಂಗಾಲ ಗ್ರಾಮ ಪಂಚಾಯಿತಿ ವತಿಯಿಂದ ತಾ. 14 ರಂದು ಅಮ್ಮತ್ತಿ ಒಂಟಿಯಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಯನ್ನು ಮುಂದೂಡಲಾಗಿದೆ.
ತಗ್ಗಿದ ಮಳೆ ತಗ್ಗದ ಆತಂಕಮಡಿಕೇರಿ, ಆ. 11: 8 ದಿನಗಳ ಕಾಲ ಭೋರ್ಗರೆದು ಭಾನುವಾರ ದಂದು ಮಳೆ ಮೌನವಾಗಿದ್ದರೂ, ಮಳೆ ನಿಂತಿದೆ ಎಂಬ ಭರವಸೆ ಇಲ್ಲದ ಜಿಲ್ಲೆಯ ಜನತೆ ಆತಂಕದಲ್ಲಿಯೇ ಇದ್ದಾರೆ.
1970 ಕುಟುಂಬಗಳ ಸಂತ್ರಸ್ತರಿಗೆ ಜಿಲ್ಲಾಡಳಿತ ಆಸರೆಮಡಿಕೇರಿ, ಆ. 11: ಕೊಡಗಿನಲ್ಲಿ ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿರುವ ಕುಟುಂಬಗಳನ್ನು ಜಿಲ್ಲಾಡಳಿತದಿಂದ ಗುರುತಿಸಿ; ಇದುವರೆಗೆ ಒಟ್ಟು 1970 ಕುಟುಂಬಗಳ 6603 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ;
ಕೊಡಗಿಗೆ ರೂ. 100 ಕೋಟಿ ಬಿಡುಗಡೆಗೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಮಡಿಕೇರಿ, ಆ. 11: ಕಳೆದ ವರ್ಷ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ವೇಳೆ; ಇಲ್ಲಿನ ಜನತೆಯ ನೆರವಿಗಾಗಿ ಮುಖ್ಯಮಂತ್ರಿಗಳ ನಿಧಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರು, ಸಂಘ