ಕೊಡಗಿನ ಗಡಿಯಾಚೆಭಾನುವಾರದ ಲಾಕ್‍ಡೌನ್ ರದ್ದು ಬೆಂಗಳೂರು, ಜು. 30: ಕೇಂದ್ರ ಸರ್ಕಾರ ಅನ್‍ಲಾಕ್-3 ಮಾರ್ಗಸೂಚಿ ಬಿಡುಗಡೆ ಮಾಡಿದ ಮಾರನೇ ದಿನವೇ ರಾಜ್ಯ ಸರ್ಕಾರ ಸಹ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ
ಹೊಸ 18 ಪ್ರಕರಣಗಳು 1 ಸಾವುಮಡಿಕೇರಿ, ಜು. 29: ಜಿಲ್ಲೆಯಲ್ಲಿ ಹೊಸದಾಗಿ 18 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಓರ್ವ ಮೃತಪ್ಪಟ್ಟಿದ್ದಾರೆ. ಇದುವರೆಗೆ 374 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ
ಗೋವುಗಳಿಗೆ ವಿಷವಿಕ್ಕಿ ಹತ್ಯೆ ಪ್ರಕರಣ;ಕಿರುಕುಳದಿಂದ ಐಗೂರಿನಲ್ಲಿ ವ್ಯಕ್ತಿ ಆತ್ಮಹತ್ಯೆಸೋಮವಾರಪೇಟೆ, ಜು. 29: ಕಳೆದ ತಾ. 19ರಂದು ಬೆಳಕಿಗೆ ಬಂದಿದ್ದ ಗೋವುಗಳ ಮಾರಣ ಹೋಮ ಘಟನೆಗೆ ಸಂಬಂಧಿಸಿದಂತೆ ಐಗೂರು ವ್ಯಾಪ್ತಿಯ ಸಾರ್ವಜನಿಕರು ಹಾಗೂ ಟಾಟಾ ಕಾಫಿ ತೋಟದ
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆಮಡಿಕೇರಿ, ಜು. 29: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ಆಶಾ ಕಾರ್ಯಕರ್ತೆಯರ ಸಂಘದ ಕೊಡಗು ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.ಆಶಾ
ಅಕ್ರಮ ಶ್ರೀಗಂಧ ಸಾಗಾಟ : ಆರೋಪಿ ಬಂಧನಹೆಬ್ಬಾಲೆ, ಜು. 29 : ಅಕ್ರಮವಾಗಿ ಶ್ರೀಗಂಧದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಬಾಣಾವರ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿ ರೂ.75 ಸಾವಿರ ಮೌಲ್ಯದ ಶ್ರೀಗಂಧ ಸಮೇತ