ಕಾವೇರಿ ಕುಂಡಿಕಾ ತೀರ್ಥ ಸ್ನಾನದಿಂದ ಅಶ್ವಮೇಧ ಯಾಗ ಫಲಚತುರ್ಥೋಧ್ಯಾಯ:-ಪಾರ್ವತೀದೇವಿಯು ಕುತೂಹಲದಿಂದ ಹಾಗೂ ಪ್ರೀತಿಯಿಂದ ಪತಿದೇವ ಶಂಕರನನ್ನು ಪ್ರಶ್ನಿಸುತ್ತಾಳೆ:-ಪೂಜ್ಯನಾದ ದೇವಾಧಿಪನೇ, ಯಾವ ಉಪಾಯದಿಂದ ಮಾನವರ ಪಾಪಗಳೆಲ್ಲವೂ ತತ್‍ಕ್ಷಣದಲ್ಲಿ ವಿನಾಶಗೊಳ್ಳುತ್ತವೆ ಎನ್ನುವದನ್ನು ನಿನ್ನಿಂದ ಕೇಳ ಬಯಸುತ್ತೇನೆ. ಭಗವಾನ್ ಪರಮೇಶ್ವರನು ಪಾರ್ವತಿಯ
ಕೊರೊನಾ: ಮೂಲೆ ಸೇರಿದ ದೇವರ ಹರಕೆಯ ಮಣ್ಣಿನ ಆಕೃತಿಗಳು...!ಗೋಣಿಕೊಪ್ಪಲು, ಮೇ 15: ಏಪ್ರಿಲ್, ಮೇ ತಿಂಗಳು ಬಂತೆಂದರೆ ಗ್ರಾಮ ಗ್ರಾಮಗಳಲ್ಲಿರುವ ದೇವಾಲಯಗಳು ಸುಣ್ಣ ಬಣ್ಣ ಬಳಿಯಲ್ಪಟ್ಟು ತಳಿರು ತೋರಣಗಳಿಂದ ಸಿಂಗರಿಸಿಕೊಂಡು ಕಂಗೊಳಿಸುತ್ತವೆ. ಊರ ಹಬ್ಬಕ್ಕೆ ಪರ
ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ವೀಣಾ ಅಚ್ಚಯ್ಯ ಒತ್ತಾಯಮಡಿಕೇರಿ, ಮೇ 15 : ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾನಿಯಿಂದ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿರುವ ಜಿಲ್ಲೆಯ ಜನ ಇದೀಗ ಕೊರೊನಾ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವುದ
ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ವೀಣಾ ಅಚ್ಚಯ್ಯ ಒತ್ತಾಯಮಡಿಕೇರಿ, ಮೇ 15 : ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾನಿಯಿಂದ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿರುವ ಜಿಲ್ಲೆಯ ಜನ ಇದೀಗ ಕೊರೊನಾ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವುದ
ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡದಿದ್ಧಲ್ಲಿ ಪ್ರತಿಭಟನೆ: ಜೆಡಿಎಸ್ಮಡಿಕೇರಿ, ಮೇ 15: ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ನೂತನ ಮನೆಗಳನ್ನು ನಿರ್ಮಿಸಿಕೊಡುವಲ್ಲಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು, ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕೆಂದು