ಕಾಂಗ್ರೆಸ್ ಆರೋಪಕ್ಕೆ ಬಿ.ಜೆ.ಪಿ. ತಿರುಗೇಟು ಮಡಿಕೇರಿ, ಜು. 31: ಕೊರೊನಾ ನಿರ್ವಹಣಾ ವೈದ್ಯಕೀಯ ಕಿಟ್‍ಗಳ ಖರೀದಿ ವ್ಯವಹಾರದಲ್ಲಿ ಸರ್ಕಾರ ಅವ್ಯವಹಾರ ನಡೆಸಿದೆ ಎನ್ನುವ ಕಾಂಗ್ರೆಸ್ ಆರೋಪ ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ
ನೈಜ ಸಂತ್ರಸ್ತರಿಗೆ ಮನೆ ನೀಡಲು ಒತ್ತಾಯ ಮಡಿಕೇರಿ, ಜು. 31: ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಮೂವತ್ತೊಕ್ಲು ಗ್ರಾಮದ ನೈಜ ಸಂತ್ರಸ್ತರಿಗೆ ಮನೆ ನೀಡುವಲ್ಲಿ
ಪ.ಪಂ. ವಿರುದ್ಧ ನಾಗರಿಕ ಸಮಿತಿ ಆರೋಪಮಡಿಕೇರಿ, ಜು. 31: ಪಟ್ಟಣದ ಮೂಲಭೂತ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸದ ವೀರಾಜಪೇಟೆ ಪ.ಪಂ. ‘ಭ್ರಷ್ಟಾಚಾರದ ಕೂಪ’ವಾಗಿ ಪರಿವರ್ತನೆಯಾಗಿದೆ ಎಂದು ಆರೋಪಿಸಿರುವ ವೀರಾಜಪೇಟೆ ನಾಗರಿಕ ಸಮಿತಿ ಹೋರಾಟ ರೂಪಿಸುವುದಾಗಿ
ಕಾಡಾನೆ ಕಾಡಿಗಟ್ಟಲು ಯಶಸ್ವಿ ಕಾರ್ಯಾಚರಣೆಸಿದ್ದಾಪುರ, ಜು. 31: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡುಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ
ಸಹೋದರರ ನಡುವೆ ಕಲಹನಿಯಂತ್ರಿಸಲು ಯತ್ನಿಸಿದ ಅಣ್ಣನ ಮೇಲೆ ಹಲ್ಲೆ ಮಡಿಕೇರಿ, ಜು. 31: ತಮ್ಮಂದಿರಿಬ್ಬರ ನಡುವಿನ ಜಗಳವನ್ನು ನಿಯಂತ್ರಿಸಲು ಹೋದ ಅಣ್ಣನ ಮೇಲೆ ಹಲ್ಲೆಯಾದ ಘಟನೆ ಮೂರ್ನಾಡುವಿನ ಕುಂಬಳದಾಳುವಿನಲ್ಲಿ ನಡೆದಿದೆ. ಕುಂಬಳದಾಳುವಿನ ಸುಬ್ರಮಣಿ