ಗಾಂಜಾ ಆರೋಪಿಗೆ ಜಾಮೀನುವೀರಾಜಪೇಟೆ, ಜು.31: ಅಕ್ರಮ ಗಾಂಜಾ ಮಾರಾಟ ಪ್ರಕರಣದಲ್ಲಿ ಹತ್ತೊಂಭತ್ತನೆ ಆರೋಪಿ ಪಿ.ಕೆ.ತನ್ಸಿರ್ ಎಂಬಾತನಿಗೆ ವೀರಾಜಪೇಟೆಯ ಎರಡನೇ ಅಧಿಕ ಸೆಷನ್ಸ್ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಪಿ.ಎಸ್.ಚಂದ್ರಶೇಖರ್ ಅವರು ನಿರೀಕ್ಷಣಾ
ಕಾರಿಗೆ ಸ್ಕೂಟಿ ಡಿಕ್ಕಿ : ವಿದ್ಯಾರ್ಥಿ ದುರ್ಮರಣಮಡಿಕೇರಿ, ಜು. 31: ಸಿಇಟಿ ಪರೀಕ್ಷೆ ಬರೆದು ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳ ದ್ವಿಚಕ್ರ ವಾಹನ ಕಾರಿಗೆ ಡಿಕ್ಕಿಯಾಗಿದ್ದು, ವಿದ್ಯಾರ್ಥಿಯೋರ್ವ ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಸಂಭವಿಸಿದೆ. ನಂಜರಾಯಪಟ್ಟಣದ ವಿದ್ಯಾರ್ಥಿಗಳಾದ
ಕರ್ತವ್ಯಕ್ಕೆ ಅಡ್ಡಿ : ಪೊಲೀಸ್ ದೂರುಸುಂಟಿಕೊಪ್ಪ, ಜು. 31: ಕೋವಿಡ್-19 ನಿಯಂತ್ರಣ ಸಂಬಂಧಿಸಿದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಮೊಬೈಲ್ ಕರೆಯ ಮೂಲಕ ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಗ್ರಾಮ
ವೀರಾಜಪೇಟೆ ವಿಜಂiÀiನಗರ ಸೀಲ್ಡೌನ್ವೀರಾಜಪೇಟೆ, ಜು. 31: ವೀರಾಜಪೇಟೆಯ ವಿಜಯನಗರದಲ್ಲಿ ವಾಸವಿರುವ 32 ವರ್ಷದ ಡಿ.ಗ್ರೂಪ್ ನೌಕರನಿಗೆ ಕೊರೊನಾ ವೈರಸ್ ತಪಾಸಣೆಯಲಿ ಪಾಸಿಟಿವ್ ಬಂದ ಕಾರಣ ವಿಜಯನಗರದ 13 ಮನೆಗಳು 44
ಬಂದೋಬಸ್ತ್ ಸೇವೆಯಲ್ಲಿದ್ದ ಪೆÇಲೀಸ್ಗೆ ಪಾಸಿಟಿವ್ಸೋಮವಾರಪೇಟೆ, ಜು. 31: ಸಮೀಪದ ಐಗೂರು ಗ್ರಾಮಕ್ಕೆ ಬಂದೋಬಸ್ತ್ ಸೇವೆಗೆ ಆಗಮಿಸಿದ್ದ ಪೆÇಲೀಸ್ ಪೇದೆಯೋರ್ವರಿಗೆ ಇಂದು ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಐಗೂರಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಐಗೂರು