ವಡ್ಡರಮಾಡಿನಲ್ಲಿ ಮತ್ತೆ ಸೀಲ್ಡೌನ್ : ನಿವಾಸಿಗಳಿಗೆ ಸಂಕಷ್ಟ ಬಾಳಲೆ, ಜು. 31: ನಿಟ್ಟೂರು ಗ್ರಾಮದ ವಡ್ಡರಮಾಡು ಹೊಸ ಕಾಲೋನಿ ಪ್ರದೇಶವನ್ನು ಕಳೆದ 10 ದಿನಗಳಿಂದ ಒಬ್ಬರಿಗೆ ಕೊರೊನಾ ಸೋಂಕಿರುವ ಹಿನ್ನೆಲೆಯಲ್ಲಿ ಸೀಲ್‍ಡೌನ್ ಮಾಡಲಾಗಿತ್ತು. ಆದರೆ ಇಂದು 4
ಅನುಮೋದನೆ ಪಡೆಯದೆ ಬಡಾವಣೆ : ಪ್ರತಿಭಟನೆ ಕುಶಾಲನಗರ, ಜು 31: ಪಟ್ಟಣ ಪಂಚಾಯ್ತಿಯ ನಿಯಮಾನುಸಾರ ಅನುಮೋದನೆ ಪಡೆಯದೆ ನಿರ್ಮಾಣವಾಗುತ್ತಿರುವ ನೂತನ ಬಡಾವಣೆಗೆ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಸ್ಥಳೀಯ ಕೆಲವು ಜನಪ್ರತಿನಿಧಿಗಳು ಪ್ರಮುಖರೊಂದಿಗೆ
ನಿವೃತ್ತ ಉಪನಿರ್ದೇಶಕರಿಗೆ ಸನ್ಮಾನ ಮಡಿಕೇರಿ, ಜು. 31: ಕೊಡಗು ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ವಯೋ ನಿವೃತ್ತರಾದ ಶಿವಲಿಂಗ ಶೆಟ್ಟಿ ಅವರನ್ನು ಕೊಡಗು ಜಿಲ್ಲೆಯ ಉಪನ್ಯಾಸಕರ
ಗುಂಡುಕುಟ್ಟಿಯಲ್ಲಿ ಸೀಲ್ಡೌನ್ಸುಂಟಿಕೊಪ್ಪ, ಜು. 31: ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ಗುಂಡುಕುಟ್ಟಿಯಲ್ಲಿ 35 ವರ್ಷದ ಪುರುಷರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಈ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ. ಕಳೆದೆರಡು
ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆವೀರಾಜಪೇಟೆ, ಜು. 31: ಕೊರೊನಾ ಸಂಕಷ್ಟ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸಿ.ಐ.ಟಿ.ಯು. ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕ ವೀರಾಜಪೇಟೆಯ ಮಿನಿ ವಿಧಾನ ಸೌಧದಲ್ಲಿ ಪ್ರತಿಭಟನೆ