ಕೂಡಿಗೆಯಲ್ಲಿ ಉಚಿತ ಗೊಬ್ಬರ ವಿತರಣೆಕೂಡಿಗೆ, ನ. 6: ಸಣ್ಣ ಮತ್ತು ಅತಿ ಸಣ್ಣ ರೈತರುಗಳಿಗೆ ಕೋವಿಡ್-19ರ ನೆರವು ನೀಡುವ ಯೋಜನೆಯ ಮೂಲಕ ರೈತ ಉತ್ಪಾದಕರ ಯೋಜನೆಯ ವತಿಯಿಂದ ಜನಾಭಿವೃದ್ಧಿ ಸಂಸ್ಥೆ (ಓಡಿಪಿ)
ಕೊಡವ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ದಾಖಲೀಕರಣಕ್ಕೆ ಆಯ್ಕೆಮಡಿಕೇರಿ, ನ. 6: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಇತ್ತೀಚೆಗೆ ಫೆಲೋಶಿಪ್/ ದಾಖಲೀಕರಣ ಮಾಡಲು ಅರ್ಹವಾದ ಅಭ್ಯರ್ಥಿಗಳ ಆಯ್ಕೆ ಮಾಡಿರುವ ಸಮಿತಿಯ ಎರಡನೆಯ ಸಭೆಯು ಅಕಾಡೆಮಿಯ ಕಚೇರಿಯಲ್ಲಿ
ಮಂಡ್ಯದಲ್ಲಿ ಕೊಲೆ ಪ್ರಕರಣ : ಜಿಲ್ಲೆಯ ವ್ಯಕ್ತಿ ವಶಕ್ಕೆಸಿದ್ದಾಪುರ, ನ. 6: ಹೊರ ಜಿಲ್ಲೆಯೊಂದರಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧಿಸಿ ನೆಲ್ಲಿಹುದಿಕೇರಿ ಗ್ರಾಮದ ಕಬ್ಬಿಣ ಕೆಲಸ ಮಾಡುವ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ. ಮಂಡ್ಯ ಜಿಲ್ಲೆಯ
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ನೇಮಕಮಡಿಕೇರಿ, ನ. 6: ಗೋಣಿಕೊಪ್ಪ ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಕೆ.ಆರ್. ಜಯಶಂಕರ್ ನೇಮಕಗೊಂಡಿದ್ದಾರೆ. ನಗರದ ಆರ್.ಎಂ.ಸಿ. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ರಿಶ್ವಿನ್,
ಕೊರೊನಾ ನಿರ್ಬಂಧದ ಸಡಿಲಿಕೆಯಲ್ಲಿ ಕೆಲವು ಖಾಸಗಿ ಬಸ್ಗಳ ಸಂಚಾರ ವೀರಾಜಪೇಟೆ, ನ. 6: ಕೊರೊನಾ ವೈರಸ್ ನಿರ್ಬಂಧದಿಂದ 220 ದಿನಗಳಿಂದ ತತ್ತರಿಸಿ ಹೋಗಿದ್ದ ಖಾಸಗಿ ಬಸ್‍ಗಳಲ್ಲಿ 25 ಬಸ್‍ಗಳು ಮಾತ್ರ ಸಂಚರಿಸುತ್ತಿದ್ದು, ಮಾಲೀಕರಿಗೆ ಆದಾಯವೂ ಇಲ್ಲದೆ ಕಾರ್ಮಿಕರುಗಳಿಗೆ