ಗೋಹತ್ಯೆ ಮಾದಕ ವಸ್ತು ನಕ್ಸಲ್ ಚಟುವಟಿಕೆ ಹತ್ತಿಕ್ಕಲು ಕ್ರಮಮಡಿಕೇರಿ, ನ. 6: ಕರ್ನಾಟಕ ರಾಜ್ಯದ ಗಡಿಗಳಿಗೆ ಹೊಂದಿಕೊಂಡಿರುವ ಕೇರಳ ಹಾಗೂ ತಮಿಳುನಾಡಿನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೊಡಗು ಸೇರಿದಂತೆ ತೀವ್ರ ನಿಗಾವಹಿಸಲಾಗುವದು ಎಂದು ರಾಜ್ಯ ಗೃಹ
ರಾಜಾಸೀಟ್ನಲ್ಲಿ ಜೆಸಿಬಿ ಸದ್ದು : ವೀಣಾಅಚ್ಚಯ್ಯ ಅಸಮಾಧಾನಮಡಿಕೇರಿ ನ.6 : ಪ್ರಕೃತಿಯ ನೈಜ ಸೌಂದರ್ಯವನ್ನು ಹೊಂದಿರುವ ಪ್ರವಾಸಿಗರ ಸ್ವರ್ಗವೆಂದೇ ಖ್ಯಾತಿ ಗಳಿಸಿರುವ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲೀಗ ಜೆಸಿಬಿಯದ್ದೇ ಸದ್ದು. ಮಾನವ ನಿರ್ಮಿತ ಅಪರಾಧಗಳಿಂದ ಪ್ರಾಕೃತಿಕ
ಬೆಳೆಗಾರರ ವಿದ್ಯುತ್ ಶುಲ್ಕ ಮನ್ನಾ : ಮಾಹಿತಿಗೆ ಸೂಚನೆಮಡಿಕೇರಿ, ನ. 6: 2020-21ನೇ ಆಯವ್ಯಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರು 10 ಹೆಚ್‍ಪಿವರೆಗಿನ ಸಾಮಥ್ರ್ಯದ ಪಂಪ್‍ಸೆಟ್‍ಗಳ ವಿದ್ಯುತ್
ಕುಯಿಲಿಗೆ ಬರುತ್ತಿರುವ ಭತ್ತ : ಮೂರು ವರ್ಷದಲ್ಲಿ ಕೃಷಿ ಇನ್ನಷ್ಟು ಇಳಿಮುಖಮಡಿಕೇರಿ, ನ. 6: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಕೃಷಿ ಚಟುವಟಿಕೆಯನ್ನು ರೈತರು ಈಗಾಗಲೇ ಪೂರೈಸಿದ್ದು, ಇದೀಗ ಇದರ ನಿರ್ವಹಣೆಯತ್ತ ಗಮನ ಹರಿಸಿದ್ದಾರೆ. ಭತ್ತದ ಕೃಷಿಗೆ ಸಂಬಂಧಿಸಿದ ಬಹುತೇಕ
ಗೂಡ್ಸ್ ಆಟೋ ಮಗುಚಿ 12 ಮಂದಿ ಕಾರ್ಮಿಕರಿಗೆ ಗಾಯಸೋಮವಾರಪೇಟೆ, ನ. 6: ತಾಲೂಕಿನ ಆಲೂರು ಗ್ರಾಮದಿಂದ ಮರಿಯಾನಗರಕ್ಕೆ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಗೂಡ್ಸ್ ಆಟೋ ಮಗುಚಿ 12 ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಬಾಣಾವಾರ ಆಲೂರು