ರಿಂಗ್ನಲ್ಲಿ ನಿಲ್ಲುವ ವ್ಯವಸ್ಥೆಜಿಲ್ಲೆಯ ಹಲವೆಡೆ ಪೊಲೀಸರು ಹಾಗೂ ಅಂಗಡಿ ಮಾಲೀಕರು ಮುತುವರ್ಜಿ ವಹಿಸಿ ನೆಲದಲ್ಲಿ ರಿಂಗ್ ನಿರ್ಮಿಸಿ ಅದರೊಳಗೆ ನಿಲ್ಲುವಂತೆ ಸೂಚಿಸಿ ಗ್ರಾಹಕರು ಅಗತ್ಯ ವಸ್ತುಗಳನ್ನು ಪಡೆಯಲು ವ್ಯವಸ್ಥೆ ಕಲ್ಪಿಸಿದ್ದರು. ಮೈಕ್ರೋ ಫೈನಾನ್ಸ್ ಸಾಲ ವಸೂಲಿಗೆ ತಡೆಮಡಿಕೇರಿ, ಮಾ. 26: ಮೈಕ್ರೋ ಫೈನಾನ್ಸ್ ಮೂಲಕ ಬಡವರ್ಗಕ್ಕೆ ನೀಡಿರುವ ಸಾಲವನ್ನು ಈಗಿನ ಪರಿಸ್ಥಿತಿಯಲ್ಲಿ ಬಲವಂತದಿಂದ ವಸೂಲಿ ಮಾಡದಂತೆ ಮಡಿಕೇರಿ ತಹಶೀಲ್ದಾರ್ ಪಿ. ಮಹೇಶ್ ಸಲಹೆ ನೀಡಿದ್ದಾರೆ. ಸಂಭ್ರಮ ರಹಿತ ಯುಗಾದಿಯನ್ನು ಸಾಹಿತ್ಯದ ಮೂಲಕ ಆಚರಿಸಿದರುಮಡಿಕೇರಿ ಮಾ. 26 : ‘ಯುಗ ಯುಗಾದಿ ಕಳೆದರೂ...ಯುಗಾದಿ ಮರಳಿ ಬರುತ್ತಿದೆ...’ ಎಂಬ ಈ ಹಿಂದಿನ ರೀತಿಯ ಸಂಭ್ರಮ ಹಬ್ಬದಂದು ಕಂಡು ಬರಲಿಲ್ಲ. ಕೊರೊನಾ ಮಹಾಮಾರಿಯ ಭೀತಿಯಲ್ಲಿರುವದರಿಂದ ಅಧಿಕ ದರಕ್ಕೆ ಮಾರಾಟ ಮಾಡಿದರೆ ಕಠಿಣ ಕ್ರಮಮಡಿಕೇರಿ, ಮಾ. 26: ಸದ್ಯದ ಪರಿಸ್ಥಿತಿಯ ದುರ್ಲಾಭ ಪಡೆದು ಜನಸಾಮಾನ್ಯ ರಿಗೆ ಬೇಕಾದ ತರಕಾರಿ, ದಿನಸಿ, ಮತ್ತಿತರ ಅಗತ್ಯ ವಸ್ತುಗಳನ್ನು ಅಧಿಕ ದರಕ್ಕೆ ಮಾರುತ್ತಿರುವ ಬಗ್ಗೆ ದೂರುಗಳು ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಸಭೆ ಮಡಿಕೇರಿ, ಮಾ. 26 : ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ತುರ್ತು ಯೋಜನೆಯನ್ನು ರೂಪಿಸುವ ಬಗ್ಗೆ ಕೊಡಗು ಜಿಲ್ಲೆಯ ಎಲ್ಲಾ
ರಿಂಗ್ನಲ್ಲಿ ನಿಲ್ಲುವ ವ್ಯವಸ್ಥೆಜಿಲ್ಲೆಯ ಹಲವೆಡೆ ಪೊಲೀಸರು ಹಾಗೂ ಅಂಗಡಿ ಮಾಲೀಕರು ಮುತುವರ್ಜಿ ವಹಿಸಿ ನೆಲದಲ್ಲಿ ರಿಂಗ್ ನಿರ್ಮಿಸಿ ಅದರೊಳಗೆ ನಿಲ್ಲುವಂತೆ ಸೂಚಿಸಿ ಗ್ರಾಹಕರು ಅಗತ್ಯ ವಸ್ತುಗಳನ್ನು ಪಡೆಯಲು ವ್ಯವಸ್ಥೆ ಕಲ್ಪಿಸಿದ್ದರು.
ಮೈಕ್ರೋ ಫೈನಾನ್ಸ್ ಸಾಲ ವಸೂಲಿಗೆ ತಡೆಮಡಿಕೇರಿ, ಮಾ. 26: ಮೈಕ್ರೋ ಫೈನಾನ್ಸ್ ಮೂಲಕ ಬಡವರ್ಗಕ್ಕೆ ನೀಡಿರುವ ಸಾಲವನ್ನು ಈಗಿನ ಪರಿಸ್ಥಿತಿಯಲ್ಲಿ ಬಲವಂತದಿಂದ ವಸೂಲಿ ಮಾಡದಂತೆ ಮಡಿಕೇರಿ ತಹಶೀಲ್ದಾರ್ ಪಿ. ಮಹೇಶ್ ಸಲಹೆ ನೀಡಿದ್ದಾರೆ.
ಸಂಭ್ರಮ ರಹಿತ ಯುಗಾದಿಯನ್ನು ಸಾಹಿತ್ಯದ ಮೂಲಕ ಆಚರಿಸಿದರುಮಡಿಕೇರಿ ಮಾ. 26 : ‘ಯುಗ ಯುಗಾದಿ ಕಳೆದರೂ...ಯುಗಾದಿ ಮರಳಿ ಬರುತ್ತಿದೆ...’ ಎಂಬ ಈ ಹಿಂದಿನ ರೀತಿಯ ಸಂಭ್ರಮ ಹಬ್ಬದಂದು ಕಂಡು ಬರಲಿಲ್ಲ. ಕೊರೊನಾ ಮಹಾಮಾರಿಯ ಭೀತಿಯಲ್ಲಿರುವದರಿಂದ
ಅಧಿಕ ದರಕ್ಕೆ ಮಾರಾಟ ಮಾಡಿದರೆ ಕಠಿಣ ಕ್ರಮಮಡಿಕೇರಿ, ಮಾ. 26: ಸದ್ಯದ ಪರಿಸ್ಥಿತಿಯ ದುರ್ಲಾಭ ಪಡೆದು ಜನಸಾಮಾನ್ಯ ರಿಗೆ ಬೇಕಾದ ತರಕಾರಿ, ದಿನಸಿ, ಮತ್ತಿತರ ಅಗತ್ಯ ವಸ್ತುಗಳನ್ನು ಅಧಿಕ ದರಕ್ಕೆ ಮಾರುತ್ತಿರುವ ಬಗ್ಗೆ ದೂರುಗಳು
ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಸಭೆ ಮಡಿಕೇರಿ, ಮಾ. 26 : ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ತುರ್ತು ಯೋಜನೆಯನ್ನು ರೂಪಿಸುವ ಬಗ್ಗೆ ಕೊಡಗು ಜಿಲ್ಲೆಯ ಎಲ್ಲಾ