ಮಹಾರಾಷ್ಟ್ರ ಸರಕಾರ ವಜಾಕ್ಕೆ ಆಗ್ರಹಿಸಿ ಮನವಿಮಡಿಕೇರಿ, ನ. 6: ಮಹಾರಾಷ್ಟ್ರ ಸರಕಾರದ ಪ್ರಜಾಪ್ರಭುತ್ವದ ಕಗ್ಗೊಲೆ ಹಾಗು ಪತ್ರಿಕಾ ರಂಗದ ಮೇಲಿನ ಸವಾರಿಯನ್ನು ಮಡಿಕೇರಿ ಬಿಜೆಪಿ ಯುವ ಮೋರ್ಚಾ ಖಂಡಿಸಿದೆ. ಈ ಬಗ್ಗೆ ಕೇಂದ್ರ
ಪೆರಾಜೆಯಲ್ಲಿ ಕರಪತ್ರ ಹಂಚಿಕೆಪೆರಾಜೆ, ನ. 6: ಬಿಜೆಪಿ ರೈತ ಮೋರ್ಚಾ ಸಮಿತಿ ವತಿಯಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮೂರು ಮಸೂದೆಗಳಾದ, ರೈತರ ಉತ್ಪನ್ನ ವ್ಯಾಪಾರ ಮತ್ತು
ಯುವತಿ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆವೀರಾಜಪೇಟೆ, ನ. 6: ಹರಿಯಾಣದ ಫರಿದಾಬಾದ್‍ನಲ್ಲಿ ಮುಸ್ಲಿಂ ಯುವಕನ ಪ್ರೀತಿಯನ್ನು ನಿರಾಕರಿಸಿದ ಹಿಂದೂ ಯುವತಿ ನಿಖಿತ ಥೋಮರ್ ಎಂಬವರನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆಗೈದ ತೌಫಿಕ್‍ಗೆ ಗಲ್ಲು ಶಿಕ್ಷೆ
ಮೂಲಭೂತ ಸೌಕರ್ಯಕ್ಕೆ ಆಗ್ರಹ : ಚುನಾವಣೆ ಬಹಿಷ್ಕಾರ ನಿರ್ಧಾರಗೋಣಿಕೊಪ್ಪ ವರದಿ, ನ. 6: ಕಾನೂರು ಸಮೀಪದ ನಿಡುಗುಂಬ-ಗಂಗೆತೋಡು ರಸ್ತೆ ಅಭಿವೃದ್ಧಿಗೆ ಮುಂದಾಗದ ಸರ್ಕಾರದ ಕ್ರಮವನ್ನು ಖಂಡಿಸಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ನಿಡುಗುಂಬ ಗ್ರಾಮಸ್ಥರು ಎಚ್ಚರಿಕೆ
ಕಸ ಎಸೆದವರಿಂದಲೇ ಕಸ ತೆರವು ದಂಡಮಡಿಕೇರಿ, ನ. 6: ರಸ್ತೆ ಬದಿಯಲ್ಲಿ ಕಸ ಎಸೆದವರಿಂದಲೇ ಕಸ ಹೆಕ್ಕಿಸಿದಲ್ಲದೆ ನಂತರ ರೂ.1000 ದಂಡ ವಿಧಿಸಿದ ಘಟನೆ ಕಡಗದಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಕಡಗದಾಳು ಸಮೀಪದ