ಅಪಾಯದ ಅಂಚಿನಲ್ಲಿ ನೆಹರೂನಗರವೀರಾಜಪೇಟೆ, ಜೂ. 2: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ನೆಹರೂ ನಗರ ವ್ಯಾಪ್ತಿಯ ಏಳನೇ ಬ್ಲಾಕ್‍ನಲ್ಲಿರುವ ಭಾರೀ ತಡೆಗೋಡೆಯ ಕಾಮಗಾರಿ ಆರಂಭಿಸಲು ಕಲ್ಲು ತೆಗೆದಿರುವ ಪ್ರದೇಶ ಅಪಾಯದ ಅಂಚಿನಲ್ಲಿದ್ದು
ಸೂಕ್ತ ಸಮಯದ ಸ್ಪಂದನದಿಂದ ಉಳಿಯಿತು ಬಾಲಕನ ಕಾಲು!ಸೋಮವಾರಪೇಟೆ, ಜೂ. 2: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ಕಾಲಿನ ಮಂಡಿ ಚಿಪ್ಪಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ
ಮುಂದಿನ ಸವಾಲನ್ನು ಧೈರ್ಯದಿಂದ ಎದುರಿಸಲು ಕರೆ ಗೋಣಿಕೊಪ್ಪಲು, ಜೂ. 2: ಮುಂದೆ ಬರುವ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಧೈರ್ಯದಿಂದ ಎದುರಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವತ್ತ ನಾಯಕರುಗಳು ಕಾರ್ಯಪ್ರವೃತ್ತರಾಗಬೇಕೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ
ಗ್ರಾ.ಪಂ. ನೌಕರರ ಪ್ರತಿಭಟನೆಮಡಿಕೇರಿ, ಜೂ. 2: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾ.ಪಂ. ನೌಕರರ ಸಂಘದ ವತಿಯಿಂದ ಇಂದು ಜಿ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಯಿತು. ರಾಜ್ಯ ಗ್ರಾ.ಪಂ. ನೌಕರರ
ಮಾಜಿ ಸೈನಿಕರ ಸಂಘದ ಸಭೆಪೆÇನ್ನಂಪೇಟೆ, ಜೂ. 2: ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಮಾಸಿಕ ಸಭೆ ಟಿ. ಶೆಟ್ಟಿಗೇರಿಯ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಕಟ್ಟೇರ