ಇಂದು ಭಜನೆ ಉಪನ್ಯಾಸಮಡಿಕೇರಿ, ಫೆ. 10: ತಾಳತ್ತಮನೆಯ ಲಿಂಗರೂಪಿ ಶ್ರೀ ದುರ್ಗಾ ಭಗವತಿ ದೇವಾಲಯದಲ್ಲಿ ತಾ. 11 ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರ ರೂ. 7.52ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ರಂಜನ್ ಭೂಮಿ ಪೂಜೆಸೋಮವಾರಪೇಟೆ,ಫೆ.10: ತಾಲೂಕಿನ 10 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ರೂ. 7.52ಕೋಟಿ ವೆಚ್ಚದ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಭೂಮಿ ಪೂಜೆ ಬಲಿಷ್ಠ ಬ್ಯಾಂಕ್ ಆಫ್ ಬರೋಡಾ ತಂಡದ ಮುಡಿಗೆ ಪ್ರತಿಷ್ಠಿತ ಒಕ್ಕಲಿಗ ಕಪ್ಸೋಮವಾರಪೇಟೆ,ಫೆ.10: ಪ್ರೋ ಕಬಡ್ಡಿಗೆ ಸರಿಸಾಟಿಯಾಗಿ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿತಗೊಂಡಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದ ಫೈನಲ್‍ನಲ್ಲಿ ಸಂಘಟನಾತ್ಮಕ ಪಟುಗಳೊಂದಿಗೆ ಅದ್ಭುತ ಆಟ ಸಿದ್ದಾಪುರದಲ್ಲಿ ಸಂತ್ರಸ್ತರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಸಿದ್ದಾಪುರ, ಫೆ.10: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ನದಿ ತೀರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ; ಪುನರ್ವಸತಿ ಕೂಡಲೇ ಕಲ್ಪಿಸಿಕೊಡ ನಾಳೆ ಮಡಿಕೇರಿಯಲ್ಲಿ ಮ್ಯಾರಥಾನ್ ಮಡಿಕೇರಿ, ಫೆ.10 : ಮಕ್ಕಳಲ್ಲಿ ಸ್ವಚ್ಛತೆ ಮತ್ತು ಹಸಿರಿನ ಮಹತ್ವದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಹೊರ ವಲಯದಲ್ಲಿರುವ ಇಬ್ಬನಿ ರೆಸಾರ್ಟ್ ವತಿಯಿಂದ ತಾ.12ರಂದು ಮ್ಯಾರಥಾನ್
ಇಂದು ಭಜನೆ ಉಪನ್ಯಾಸಮಡಿಕೇರಿ, ಫೆ. 10: ತಾಳತ್ತಮನೆಯ ಲಿಂಗರೂಪಿ ಶ್ರೀ ದುರ್ಗಾ ಭಗವತಿ ದೇವಾಲಯದಲ್ಲಿ ತಾ. 11 ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರ
ರೂ. 7.52ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ರಂಜನ್ ಭೂಮಿ ಪೂಜೆಸೋಮವಾರಪೇಟೆ,ಫೆ.10: ತಾಲೂಕಿನ 10 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ರೂ. 7.52ಕೋಟಿ ವೆಚ್ಚದ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಭೂಮಿ ಪೂಜೆ
ಬಲಿಷ್ಠ ಬ್ಯಾಂಕ್ ಆಫ್ ಬರೋಡಾ ತಂಡದ ಮುಡಿಗೆ ಪ್ರತಿಷ್ಠಿತ ಒಕ್ಕಲಿಗ ಕಪ್ಸೋಮವಾರಪೇಟೆ,ಫೆ.10: ಪ್ರೋ ಕಬಡ್ಡಿಗೆ ಸರಿಸಾಟಿಯಾಗಿ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿತಗೊಂಡಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದ ಫೈನಲ್‍ನಲ್ಲಿ ಸಂಘಟನಾತ್ಮಕ ಪಟುಗಳೊಂದಿಗೆ ಅದ್ಭುತ ಆಟ
ಸಿದ್ದಾಪುರದಲ್ಲಿ ಸಂತ್ರಸ್ತರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಸಿದ್ದಾಪುರ, ಫೆ.10: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ನದಿ ತೀರದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ; ಪುನರ್ವಸತಿ ಕೂಡಲೇ ಕಲ್ಪಿಸಿಕೊಡ
ನಾಳೆ ಮಡಿಕೇರಿಯಲ್ಲಿ ಮ್ಯಾರಥಾನ್ ಮಡಿಕೇರಿ, ಫೆ.10 : ಮಕ್ಕಳಲ್ಲಿ ಸ್ವಚ್ಛತೆ ಮತ್ತು ಹಸಿರಿನ ಮಹತ್ವದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಹೊರ ವಲಯದಲ್ಲಿರುವ ಇಬ್ಬನಿ ರೆಸಾರ್ಟ್ ವತಿಯಿಂದ ತಾ.12ರಂದು ಮ್ಯಾರಥಾನ್