ಕೆರೆಯಲ್ಲಿ ಮುಳುಗಿ ಸಾವುವೀರಾಜಪೇಟೆ, ಡಿ.1: ವೀರಾಜಪೇಟೆ ಬಳಿಯ ತೋರ ಗ್ರಾಮದಲ್ಲಿ ನಿನ್ನೆ ದಿನ ಸಂಜೆ ಕೆರೆಯಲ್ಲಿ ಸ್ನಾನ ಮಾಡಲೆಂದು ತೆರಳಿದ ಲೋಕೇಶ್ (18) ಎಂಬಾತ ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ
ವಿಪಿಎಲ್ ಕ್ರಿಕೆಟ್ಗೆ ಚಾಲನೆವೀರಾಜಪೇಟೆ ವರದಿ, ಡಿ.1: ವೀರಾಜಪೇಟೆ ಕ್ರಿಕೆಟ್ ಪ್ರೀಮಿಯರ್ ಲೀಗ್‍ನ ಮೂರನೆ ಆವೃತ್ತಿಗೆ ಗಣ್ಯರು ಚಾಲನೆ ನೀಡಿದರು. ಯೂತ್ ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಆಯೋಜನೆಗೊಂಡ ವಿ.ಪಿ.ಎಲ್ ಮೂರನೇ ಆವೃತ್ತಿಗೆ ನಗರದ
ಕೃಷಿ ಅರಣ್ಯ ಸಚಿವರ ಪ್ರವಾಸಮಡಿಕೇರಿ, ಡಿ. 1: ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಹಾಗೂ ಅರಣ್ಯ ಸಚಿವರಾದ ಆನಂದ್ ಸಿಂಗ್ ಇವರುಗಳು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ತಾ. 3 ರಂದು
ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳಲು ಕೊಡಗಿನಲ್ಲಿ ಸಿದ್ಧತೆಮಡಿಕೇರಿ, ನ. 28: ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಕೃಷಿಗೆ ಪೂರಕವಾಗಿರುವ ಹಬ್ಬವಾಗಿರುವ ಹುತ್ತರಿಯ ಸಂಭ್ರಮಕ್ಕೆ ಕ್ಷಣಗಣಗೆ ಆರಂಭವಾಗಿದೆ. ಕೊಡಗಿನ ಸುಗ್ಗಿ ಹಬ್ಬವೆಂದೇ ಬಿಂಬಿತವಾಗಿರುವ ಧಾನ್ಯಲಕ್ಷ್ಮಿಯನ್ನು ಭಕ್ತಿಪೂರ್ವಕವಾಗಿ
ಕೇರಳದ ಯುವತಿ ಕೊಂಡಂಗೇರಿಯಲ್ಲಿ ಅನುಮಾನಾಸ್ಪದ ಸಾವುಸಿದ್ದಾಪುರ, ನ.28: ಜಿಲ್ಲೆಯ ಕೊಂಡಂಗೇರಿಯಲ್ಲಿ ಸಾವನ್ನಪ್ಪಿದ ಯುವತಿಯ ಮೃತದೇಹವನ್ನು ಸಮಾಧಿಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.ಕೇರಳ ರಾಜ್ಯದ ಕಣ್ಣೂರು ಸಿಟಿ