ಕೊಡಗಿನ ಗಡಿಯಾಚೆರಾಜ್ಯದಲ್ಲಿ ಉಗ್ರರ ಚಟುವಟಿಕೆಗೆ ಕಡಿವಾಣ ಬೆಂಗಳೂರು, ಜು. 26: ಐಸಿಸ್ ಸೇರಿ ಇತರ ಸಂಘಟನೆಗಳ ಉಗ್ರರ ಚಟುವಟಿಕೆಗಳನ್ನು ಕಟ್ಟಿ ಹಾಕಲು ನಾವೂ ಪಣತೊಟ್ಟಿದ್ದೇವೆ. ಹೀಗಾಗಿ ರಾಷ್ಟ್ರೀಯ ತನಿಖಾ ದಳ
ಕೊರೊನಾ ಬೆಳವಣಿಗೆ ನಡುವೆ ಹೆಚ್ಚುತ್ತಿರುವ ವನ್ಯ ಪ್ರಾಣಿಗಳ ಓಡಾಟಮಡಿಕೇರಿ, ಜು. 26: ಬಹುತೇಕ ಅರಣ್ಯ ಪ್ರದೇಶಗಳ ನಡುವೆ ಆವೃತ್ತವಾಗಿರುವ ಕೊಡಗು ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಕಾಡಾನೆಗಳು, ಕಾಡೆಮ್ಮೆ, ಹುಲಿಯಂತಹ ವನ್ಯ ಪ್ರಾಣಿಗಳ ಉಪಟಳ ಕಂಡು ಬರುತ್ತಿರುವುದು
ವಿವಿಧೆಡೆ ನಾಗರ ಪಂಚಮಿ ಆಚರಣೆಸೋಮವಾರಪೇಟೆ, ಜು, 26: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ದೇವಾಲಯ ಮತ್ತು ನಾಗಬನಗಳಲ್ಲಿ ಪಂಚಮಿ ಅಂಗವಾಗಿ ವಿಶೇಷ
ಪಠ್ಯ ಪುಸ್ತಕ ವಿತರಣೆನಾಪೆÇೀಕ್ಲು, ಜು. 26: ಕಗ್ಗೋಡ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರದಿಂದ ಉಚಿತವಾಗಿ ನೀಡಲಾದ ಪಠ್ಯಪುಸ್ತಕ ಮತ್ತು ಮಕ್ಕಳಿಗೆ 37 ದಿನಗಳಿಗೆ ಸರಕಾರದಿಂದ ನೀಡುವ ಅಕ್ಕಿ ಮತ್ತು
ದೇವಾಲಯ ರಸ್ತೆ ಕಾಮಗಾರಿ ಪ್ರಗತಿ ಕೂಡಿಗೆ, ಜು. 26: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ದಂಡಿನಮ್ಮ ದೇವಾಲಯ ಆವರಣದಲ್ಲಿನ ರಸ್ತೆ ಮತ್ತು ಅದರ ಸುತ್ತಲೂ ತಡೆಗೊಡೆ ಸೇರಿದಂತೆ ವಿವಿಧ ಕಾಮಗಾರಿಗಳು