ಹೆಬ್ಬಾವು ಸೆರೆಸಿದ್ದಾಪುರ, ನ. 18: ಗುಹ್ಯ ಗ್ರಾಮದ ಎ.ಟಿ ಕಾರ್ಯಪ್ಪ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿದ್ದ ಇಂಗುಗುಂಡಿಯಲ್ಲಿ ಸುಮಾರು 8.5 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ಕೂಡಲೇ ತೋಟದ
ಹೊಸ 13 ಪ್ರಕರಣಗಳು 1 ಸಾವು ಮಡಿಕೇರಿ, ನ. 18: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತರ ಸಂಖ್ಯೆ 71ಕ್ಕೇರಿದೆ. ಸೋಮವಾರಪೇಟೆ ತಾಲೂಕಿನ ಗೋಣಿಮರೂರಿನ ಎರೆಪಾರೆಯ 49 ವರ್ಷದ ಪುರುಷ ಸೋಂಕಿಗೆ
ಇಂದು ವಾರ್ಡ್ ಸಭೆ ಮಡಿಕೇರಿ, ನ. 18: ಮಕ್ಕಂದೂರು ಗ್ರಾಮ ಪಂಚಾಯಿತಿಗೆ ಒಳಪಡುವ ಮಕ್ಕಂದೂರು, ಹೆಮ್ಮತ್ತಾಳು, ಮುಕ್ಕೋಡ್ಲು, ಆವಂಡಿ , ಹೊದಕಾನ, ಮೇಘತ್ತಾಳು ಗ್ರಾಮಗಳ 2020-21 ನೇ ಸಾಲಿನ ವಾರ್ಡ್ ಸಭೆಗಳನ್ನು
ಶಿಕ್ಷಕರ ವರ್ಗಾವಣೆ : ತಾ. 21 ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶಮಡಿಕೇರಿ, ನ.18: ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ-2020-21 ನೇ ಸಾಲಿನ ಪ್ರಕ್ರಿಯೆಗಳು ತಾ.17 ರಿಂದ ಪ್ರಾರಂಭಗೊಂಡಿದೆ. ನಿರ್ದಿಷ್ಟ ಹುದ್ದೆಗಳಲ್ಲಿ ಸತತ 3/ 5 ವರ್ಷ ಸೇವೆ
ನದಿ ಪಾತ್ರದ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ರೂ. 50 ಕೋಟಿ ಪ್ರಸ್ತಾವನೆಕೂಡಿಗೆ, ನ. 18: ಹಾರಂಗಿ ಜಲಾಶಯ ಪೂರ್ಣವಾಗಿ ಭರ್ತಿಯಾದ ಸಂದರ್ಭ ಹೆಚ್ಚುವರಿಯಾಗಿ ಬರುವ ನೀರನ್ನು ನದಿಗೆ ಹರಿಸಲಾಗುತ್ತದೆ. ಈ ಸಂದರ್ಭ ನದಿಯ ಆಸುಪಾಸಿನಲ್ಲಿ ಕೆಲ ಸ್ಥಳಗಳಿಗೆ ಹಾರಂಗಿ