ಕಾರ್ಮಿಕನ ಮೇಲೆ ಕಾಡಾನೆ ದಾಳಿಸುಂಟಿಕೊಪ್ಪ, ಜು. 8: ಹೊರೂರು ಗ್ರಾಮದಲ್ಲಿ ಕಾಡಾನೆ ದಾಳಿ ಮಾಡಿದ ಸಂದರ್ಭ ಕಾರ್ಮಿಕನೋರ್ವ ಚರಂಡಿಯೊಳಗೆ ಬಿದ್ದು ಪ್ರಾಣ ಉಳಿಸಿಕೊಂಡಿರುವ ಘಟನೆಯೊಂದು ವರದಿಯಾಗಿದೆ. ಸುಂಟಿಕೊಪ್ಪ ವ್ಯಾಪ್ತಿಯ ಹೊರೂರು ಗ್ರೀನ್ ಲ್ಯಾಂಡ್
ಹಲ್ಲೆ ಪರಸ್ಪರ ದೂರು ದಾಖಲುಶನಿವಾರಸಂತೆ, ಜು. 8: ಶನಿವಾರಸಂತೆ ಹೋಬಳಿಯ ಸೀಗೆಮರೂರು ಗ್ರಾಮದ ಕುಮಾರಸ್ವಾಮಿ ಎಂಬವರಿಗೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಭಾಮಾಮಣಿ ಹಾಗೂ ಅಳಿಯ ಧನರಾಜ್ ಎಂಬವರು ಹಲ್ಲೆ
ಭಾರೀ ಮಳೆಯಿಂದ ತಲಕಾವೇರಿ ಬಳಿ ಭೂಕುಸಿತಮಡಿಕೇರಿ, ಜು. 7: ಇಂದು ತಲಕಾವೇರಿ-ಭಾಗಮಂಡಲ ವಿಭಾಗದಲ್ಲಿ ಭಾರೀ ಮಳೆಯಾಗಿದ್ದು, ತಲಕಾವೇರಿ-ಭಾಗಮಂಡಲದ ನಡುವೆ ಪ್ರಾಕೃತಿಕ ವೀಕ್ಷಣಾ ಸ್ಥಳದ ಬಳಿ ಭಾರೀ ಭೂಕುಸಿತ ಉಂಟಾಗಿದ್ದು, ತಲಕಾವೇರಿಗೆ ಸಂಪರ್ಕ ಸ್ಥಗಿತ
ಗೋಣಿಕೊಪ್ಪ ತಿತಿಮತಿ ಪೊನ್ನಂಪೇಟೆ ವಾರಕ್ಕೆ 2 ದಿನ ಬಂದ್ ನಿರ್ಧಾರಗೋಣಿಕೊಪ್ಪಲು, ಜು. 7: ಕೊರೊನಾ ವೈರಸ್ ಆತಂಕವನ್ನು ಎದುರಿಸುತ್ತಿರುವ ಗೋಣಿಕೊಪ್ಪಲು ವಿನಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಪಂಚಾಯಿತಿ ನಿರ್ಧರಿಸಿದೆ. ಜನರ ಆರೋಗ್ಯ ದೃಷ್ಠಿಯಿಂದ ಪಟ್ಟಣವನ್ನು ಬುಧವಾರ ಹಾಗೂ ಗುರುವಾರ
ಒಂದೇ ದಿನ 14 ಕೊರೊನಾ ಬೆಳಕಿಗೆಮಡಿಕೇರಿ, ಜು. 7: ಕೊಡಗು ಜಿಲ್ಲೆಯಲ್ಲಿ ಒಂದೇ ದಿನ 14 ಕೊರೊನಾ ಸೋಂಕು ಪ್ರಕರಣ ಬೆಳಕಿಗೆ ಬಂದಿದ್ದು, ಈ ನಡುವೆ ಮಡಿಕೇರಿ ತಾಲೂಕು ಹೊದ್ದೂರು ಗ್ರಾಮದ ಹಿಂದೂ