ಶೀಘ್ರದಲ್ಲಿ ವಾಣಿಜ್ಯ ಸಂಕೀರ್ಣ ಕಾಮಗಾರಿ ಪೂರ್ಣ : ಜೈವರ್ಧನ್ಕುಶಾಲನಗರ, ಡಿ. 6: ಕುಶಾಲನಗರ ದಲ್ಲಿ ವಾಣಿಜ್ಯ ಸಂಕೀರ್ಣ ಕಾಮಗಾರಿ ಮತ್ತೆ ಕೈಗೆತ್ತಿಕೊಳ್ಳುವುದ ರೊಂದಿಗೆ ಮುಂದಿನ ಕೆಲವೇ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ
ತಾಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘಕ್ಕೆ ಆಯ್ಕೆಪೆÇನ್ನಂಪೇಟೆ, ಡಿ.6: ವೀರಾಜಪೇಟೆ ತಾಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘದ ನೂತನ ಅಧ್ಯಕ್ಷರಾಗಿ ಗೋಣಿಕೊಪ್ಪಲಿನ ಕೆ.ಆರ್. ವಿಜು ವಿಶ್ವನಾಥ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪೆÇನ್ನಂಪೇಟೆಯಲ್ಲಿ ಇತ್ತೀಚಿಗೆ ನಡೆದ ಸಂಘದ ಮಹಾಸಭೆಯಲ್ಲಿ
ಇಂದು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಮಡಿಕೇರಿ, ಡಿ. 6: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹತ್ತಿರವಿರುವ ಯುದ್ಧ ಸ್ಮಾರಕದ (ಸನ್ನಿಸೈಡ್) ಆವರಣದಲ್ಲಿ ತಾ. 7 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ
ಧಾರ್ಮಿಕತೆಯೊಂದಿಗೆ ಸಾಂಸ್ಕøತಿಕ ವೈಭವ ಪ್ರತಿಬಿಂಬಿಸುತ್ತಿರುವ ಮಂದ್ಗಳುಮಡಿಕೇರಿ, ಡಿ. 5: ಕೃಷಿ ಪ್ರಧಾನ ವಾಗಿರುವ ಕೊಡಗು ಜಿಲ್ಲೆಯಲ್ಲಿ ಇದಕ್ಕೆ ಪೂರಕವಾಗಿರುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಪುತ್ತರಿಯ ವೈಭವ ಇದೀಗ ಜಿಲ್ಲೆಯ ವಿವಿಧೆಡೆ ಗಳಲ್ಲಿ ಕಂಡುಬರುತ್ತಿದೆ.
ದ.ಕೊಡಗಿನಲ್ಲಿ ಮುಂದುವರೆದ ಹುಲಿ ದಾಳಿಗೋಣಿಕೊಪ್ಪಲು, ಡಿ. 5: ದ.ಕೊಡಗಿನಲ್ಲಿ ಹುಲಿ ದಾಳಿಯು ಮುಂದುವರೆಯುತ್ತಿದ್ದು ರೈತರ ಜಾನು ವಾರುಗಳು ಹುಲಿಯ ಪಾಲಾಗುತ್ತಿವೆ. ಮುಂಜಾನೆ ವೇಳೆ 2.30ಕ್ಕೆ ಬೆಸಗೂರು ಗ್ರಾಮದ ಪೊನ್ನಿಮಾಡ ದೊರೆ ಗಣಪತಿಯವರ