ರಸ್ತೆ ಕಾಮಗಾರಿ ಪ್ರಾರಂಭ ಕೂಡಿಗೆ, ಜೂ. 29. ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು - ಚಿಕ್ಕತ್ತೂರು ಮಾರ್ಗವಾಗಿ ಹಾರಂಗಿಗೆ ಹೋಗುವ ಸಮೀಪದ ರಸ್ತೆಯ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯ ಕಾಮಗಾರಿಗೆ ಸುಂಟಿಕೊಪ್ಪದಲ್ಲಿ ಆಶಾಕಾರ್ಯಕರ್ತೆಯರಿಗೆ ಸನ್ಮಾನಸುಂಟಿಕೊಪ್ಪÀ, ಜೂ.29: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಗೌರವಧನ, ಪ್ರಶಂಸನ ಪತ್ರ ನೀಡಿ ಸನ್ಮಾನಿಸಲಾಯಿತು. ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಕೊರೊನಾ ವಾರಿಯರ್ಸ್ ಅಭಿನಂದನೆಪೆರಾಜೆ, ಜೂ, 29: ಗ್ರಾಮ ಪಂಚಾಯತ್ ಪೆರಾಜೆ ವತಿಯಿಂದ ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಪೆರಾಜೆ ಗ್ರಾಮ ಪಂಚಾಯತ್ ಕಸಾಪದಿಂದ ಸಂತಾಪ ಸಭೆಕೂಡಿಗೆ, ಜೂ. 29: ನಿನ್ನೆ ದೈವಾಧೀನರಾದ ನಾಡೋಜ ಗೀತಾ ನಾಗಭೂಷಣ್ ಅವರ ಆತ್ಮಕ್ಕೆ ಶಾಂತಿ ಕೋರಿ ಕಸಾಪದಿಂದ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಪಾಳುಬಾವಿಗೆ ಬಿದ್ದ ಹಸು ರಕ್ಷಣೆ ಮಡಿಕೇರಿ, ಜೂ. 29 : ಮೇಯುವ ಸಂದರ್ಭ ಪಾಳುಬಾವಿಗೆ ಬಿದ್ದ ಹಸುವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಐಟಿಐ ಕಾಲೇಜು ರಸ್ತೆ
ರಸ್ತೆ ಕಾಮಗಾರಿ ಪ್ರಾರಂಭ ಕೂಡಿಗೆ, ಜೂ. 29. ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡುಮಂಗಳೂರು - ಚಿಕ್ಕತ್ತೂರು ಮಾರ್ಗವಾಗಿ ಹಾರಂಗಿಗೆ ಹೋಗುವ ಸಮೀಪದ ರಸ್ತೆಯ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯ ಕಾಮಗಾರಿಗೆ
ಸುಂಟಿಕೊಪ್ಪದಲ್ಲಿ ಆಶಾಕಾರ್ಯಕರ್ತೆಯರಿಗೆ ಸನ್ಮಾನಸುಂಟಿಕೊಪ್ಪÀ, ಜೂ.29: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೊರೊನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ಗೌರವಧನ, ಪ್ರಶಂಸನ ಪತ್ರ ನೀಡಿ ಸನ್ಮಾನಿಸಲಾಯಿತು. ಸುಂಟಿಕೊಪ್ಪ ಪ್ರಾಥಮಿಕ ಕೃಷಿ
ಕೊರೊನಾ ವಾರಿಯರ್ಸ್ ಅಭಿನಂದನೆಪೆರಾಜೆ, ಜೂ, 29: ಗ್ರಾಮ ಪಂಚಾಯತ್ ಪೆರಾಜೆ ವತಿಯಿಂದ ಕೊರೊನಾ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಪೆರಾಜೆ ಗ್ರಾಮ ಪಂಚಾಯತ್
ಕಸಾಪದಿಂದ ಸಂತಾಪ ಸಭೆಕೂಡಿಗೆ, ಜೂ. 29: ನಿನ್ನೆ ದೈವಾಧೀನರಾದ ನಾಡೋಜ ಗೀತಾ ನಾಗಭೂಷಣ್ ಅವರ ಆತ್ಮಕ್ಕೆ ಶಾಂತಿ ಕೋರಿ ಕಸಾಪದಿಂದ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ
ಪಾಳುಬಾವಿಗೆ ಬಿದ್ದ ಹಸು ರಕ್ಷಣೆ ಮಡಿಕೇರಿ, ಜೂ. 29 : ಮೇಯುವ ಸಂದರ್ಭ ಪಾಳುಬಾವಿಗೆ ಬಿದ್ದ ಹಸುವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ಐಟಿಐ ಕಾಲೇಜು ರಸ್ತೆ