ಗುಡ್ಡೆಹೊಸೂರಿನಲ್ಲಿ ಉಚಿತ ತರಕಾರಿ ವಿತರಣೆ ಗುಡ್ಡೆಹೊಸೂರು, ಜೂ. 29: ಇಲ್ಲಿನ ತರಕಾರಿ ಅಂಗಡಿ ಮಾಲೀಕ ಕುಮಾರ್ ಅವರು ಸುಮಾರು 30 ಸಾವಿರ ಮೊತ್ತದ ತರಕಾರಿಯನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಿದರು. ಗ್ರಾಮದ ಹಲವು ಮಂದಿ ಬೆಟ್ಟದ ಕಾಡುವಿನಲ್ಲಿ ಬಿಗಿ ವ್ಯವಸ್ಥೆಸಿದ್ದಾಪುರ, ಜೂ. 29: ನೆಲ್ಲಿಹುದಿಕೇರಿ ಬೆಟ್ಟದಕಾಡು ಭಾಗದ ನಿರ್ಬಂಧಿತ ಸ್ಥಳದಲ್ಲಿ ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಓ ಅನಿಲ್ ಕುಮಾರ್ ತಿಳಿಸಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ವ್ಯಕ್ತಿಯೊಬ್ಬನಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಮಡಿಕೇರಿ, ಜೂ.29: 2020-21ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿ ಸಂಬಂಧ ಅರ್ಜಿ ಸಂತೆ ರದ್ದು; ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರಸೋಮವಾರಪೇಟೆ, ಜೂ.29: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಟೈನ್‍ಮೆಂಟ್ ಏರಿಯಾ ಹಿನ್ನೆಲೆ ಇಂದು ನಡೆಯಬೇಕಿದ್ದ ಸೋಮವಾರಪೇಟೆ ಸಂತೆಯನ್ನು ತಹಶೀಲ್ದಾರ್ ಗೋವಿಂದರಾಜು ಅವರು ರದ್ದುಗೊಳಿಸಿದ್ದರಿಂದ ಗ್ರಾಹಕರು ತರಕಾರಿ ಸೇರಿದಂತೆ ಇನ್ನಿತರ ಪೇರೂರಿನಲ್ಲಿ ಕಾಡಾನೆ ಧಾಳಿ ನಾಪೋಕ್ಲು, ಜೂ. 29: ಸಮೀಪದ ಪೇರೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ ಎಂದು ಗ್ರಾಮದ ಕಾಫಿ ಬೆಳೆಗಾರರಾದ ಮೂವೇರ ಕುಶಾಲಪ್ಪ, ತೆಕ್ಕಡ ಗಿರಿ
ಗುಡ್ಡೆಹೊಸೂರಿನಲ್ಲಿ ಉಚಿತ ತರಕಾರಿ ವಿತರಣೆ ಗುಡ್ಡೆಹೊಸೂರು, ಜೂ. 29: ಇಲ್ಲಿನ ತರಕಾರಿ ಅಂಗಡಿ ಮಾಲೀಕ ಕುಮಾರ್ ಅವರು ಸುಮಾರು 30 ಸಾವಿರ ಮೊತ್ತದ ತರಕಾರಿಯನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಿದರು. ಗ್ರಾಮದ ಹಲವು ಮಂದಿ
ಬೆಟ್ಟದ ಕಾಡುವಿನಲ್ಲಿ ಬಿಗಿ ವ್ಯವಸ್ಥೆಸಿದ್ದಾಪುರ, ಜೂ. 29: ನೆಲ್ಲಿಹುದಿಕೇರಿ ಬೆಟ್ಟದಕಾಡು ಭಾಗದ ನಿರ್ಬಂಧಿತ ಸ್ಥಳದಲ್ಲಿ ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಓ ಅನಿಲ್ ಕುಮಾರ್ ತಿಳಿಸಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ವ್ಯಕ್ತಿಯೊಬ್ಬನಿಗೆ
ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಮಡಿಕೇರಿ, ಜೂ.29: 2020-21ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿ ಸಂಬಂಧ ಅರ್ಜಿ
ಸಂತೆ ರದ್ದು; ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರಸೋಮವಾರಪೇಟೆ, ಜೂ.29: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಟೈನ್‍ಮೆಂಟ್ ಏರಿಯಾ ಹಿನ್ನೆಲೆ ಇಂದು ನಡೆಯಬೇಕಿದ್ದ ಸೋಮವಾರಪೇಟೆ ಸಂತೆಯನ್ನು ತಹಶೀಲ್ದಾರ್ ಗೋವಿಂದರಾಜು ಅವರು ರದ್ದುಗೊಳಿಸಿದ್ದರಿಂದ ಗ್ರಾಹಕರು ತರಕಾರಿ ಸೇರಿದಂತೆ ಇನ್ನಿತರ
ಪೇರೂರಿನಲ್ಲಿ ಕಾಡಾನೆ ಧಾಳಿ ನಾಪೋಕ್ಲು, ಜೂ. 29: ಸಮೀಪದ ಪೇರೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ ಎಂದು ಗ್ರಾಮದ ಕಾಫಿ ಬೆಳೆಗಾರರಾದ ಮೂವೇರ ಕುಶಾಲಪ್ಪ, ತೆಕ್ಕಡ ಗಿರಿ