ನಿಡುಗುಂಬ ಕಾನೂರು ರಸ್ತೆ ಕಾಮಗಾರಿಗೆ ಚಾಲನೆ*ಗೋಣಿಕೊಪ್ಪಲು, ಜ. ೨೮: ನಿಡುಗುಂಬ ಗ್ರಾಮದಿಂದ ಕಾನೂರಿಗೆ ಸಂಚರಿಸಲು ಸುಮಾರು ೧೨ ಕಿ.ಮೀ. ವ್ಯಾಪ್ತಿಯನ್ನು ಕ್ರಮಿಸಬೇಕಾಗಿದ್ದ ಗ್ರಾಮಸ್ಥರ ಸಮಸ್ಯೆ ಬಗೆಹರಿದಿದೆ. ಶಾಸಕರ ವಿಶೇಷ ಅನುದಾನದ ೭೦ ಲಕ್ಷ ರೂಪಾಯಿಗಳಲ್ಲಿ
ಇಂಜಿನಿಯರಿAಗ್ನಲ್ಲಿ ಚಿನ್ನದ ಪದಕಗೋಣಿಕೊಪ್ಪ, ಜ. ೨೮: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ವಾಯತ್ತ ಸಂಸ್ಥೆಯಾಗಿರುವ ಮೈಸೂರು ನ್ಯಾಷನಲ್ ಇನ್ಸಿ÷್ಟಟ್ಯೂಟ್‌ನ (ಎನ್‌ಐಇ) ಇಂಜಿನಿಯರಿAಗ್ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಚೆಪ್ಪುಡೀರ ಅಕ್ಷತಾ ಬೋಪಣ್ಣ
ಗರಗಂದೂರು ವಸತಿ ಶಾಲೆಗೆ ಜಿ.ಪಂ.ಸಿಇಒ ಭೇಟಿಮಡಿಕೇರಿ, ಜ.೨೮: ಸೋಮವಾರಪೇಟೆ ತಾಲೂಕಿನ ಗರಗಂದೂರಿನ ವಸತಿ ಶಾಲೆಯಲ್ಲಿ ೨೫ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ವರದಿಯಾಗಿರುವ ಹಿನ್ನೆಲೆ ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಮತ್ತು ಜಿಲ್ಲಾ ಆರೋಗ್ಯ
ಸಿ.ವಿ. ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಜಿಲ್ಲಾ ಸಂಯೋಜಕರಾಗಿ ವಿಲ್‌ಫ್ರೆಡ್ ಕ್ರಾಸ್ತ ನೇಮಕ ಮಡಿಕೇರಿ, ಜ. ೨೮: ರಾಷ್ಟಿçÃಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆ.ಜೆ.ವಿ.ಎಸ್.) ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸಿ.ವಿ.
ಲಾಟರಿಯಲ್ಲಿ ಒಲಿದ ಅಧ್ಯಕ್ಷ ಸ್ಥಾನಮಡಿಕೇರಿ, ಜ. ೨೮: ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾ.ಪಂ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದು, ಲಾಟರಿ ಮೂಲಕ ಎರಡೂವರೆ ವರ್ಷದ ಅವಧಿಗೆ ಸವಿತಾ ಅವರು